ಅಂಬರೀಶ್ ಹುಟ್ಟೂರು ಮಂಡ್ಯದ ವಿಶೇಷತೆ ಏನು ಗೊತ್ತಾ?
ಮಂಡ್ಯದ ಗಂಡು ಎಂದೇ ಪ್ರಸಿದ್ಧಿಯಾಗಿರುವ ರೆಬಲ್ ಸ್ಟಾರ್ ಬಗ್ಗೆ ಕನ್ನಡಿಗರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ದೈವಾಧೀನರಾಗಿರುವ ಕಲಿಯುಗದ ಕರ್ಣ ಹುಟ್ಟಿದ್ದು ...
ಆದಿಚುಂಚನಗಿರಿಯ ಪಂಚಲಿಂಗಗಳ ದರ್ಶನ ಪಡೆದ್ರೆ ಜನ್ಮ ಪಾವನ
ಆದಿಚುಂಚನಗಿರಿಯನ್ನು ಮಹಾಸಾಂಸ್ಥಾನ ಮಠವೆಂದೂ ಕರೆಯಲಾಗುತ್ತದೆ. ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಒಂದು ಬೆಟ್ಟದ ಪಟ್ಟಣವಾಗಿದೆ. ಇದು ಕರ್ನಾಟಕದ ಒಕ್ಕಲಿಗ ಹಿಂದುಗಳ ಆಧ...
ಸಕ್ಕರೆ ನಾಡಿನಲ್ಲಿರುವ ಈ ಭವ್ಯ ತಾಣಗಳನ್ನು ನೀವು ನೋಡಿದ್ದೀರಾ?
ಮಂಡ್ಯ ಜಿಲ್ಲೆಯು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ರೂಪದಲ್ಲಿ ಬಹಳ ಪ್ರಸಿದ್ಧವಾಗಿದೆ. ಮಂಡ್ಯವನ್ನು ಸಕ್ಕರೆ ನಾಡು ಎಂದೂ ಕರೆಯುತ್ತಾರೆ. ಇಲ್ಲಿ ಕಬ್ಬಿನ ಬೆಳೆ ಅಧಿಕವಿದ...
ಕರ್ನಾಟಕದ ಈ ಊರಲ್ಲಿ ಬೆಕ್ಕು ದಾರಿಗಡ್ಡ ಬಂದ್ರೆ ಶುಭಶಕುನವಂತೆ ...ಬೆಕ್ಕಿಗೆ ದೇವಸ್ಥಾನನೂ ಇದೆಯಂತೆ!
ನಮ್ಮ ದೇಶದಲ್ಲಿ ಪ್ರಾಣಿಗಳನ್ನು, ಪಕ್ಷಿಗಳನ್ನು ದೇವರ ರೂಪದಲ್ಲಿ ಪೂಜಿಸುವುದು ನಿಮಗೆ ಗೊತ್ತೇ ಇದೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಾಯಿಯ ದೇವಾಲಯದ ಬಗ್ಗೆ ನೀವು ಕೇಳಿರಬಹುದ...
ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ 55 ಗಂಟೆಯೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ ಎಲ್ಲಿ ಜನಿಸಿದ್ದು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಅವರ ...
ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?
ಕರ್ನಾಟಕ ಹಾಗೂ ತಮಿಳ್ನಾಡು ಜನರಿಗೆ ಕಾವೇರಿ ನದಿಯೇ ಜೀವನಾಡಿ. ಈ ಎರಡು ರಾಜ್ಯಗಳು ಕುಡಿಯುವ ನೀರಿಗಾಗಿ ಇದನ್ನೇ ಅವಲಂಭಿಸಿದೆ. ಈ ನದಿಯ ತೀರದಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಇದು ...
ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!
ರಾಜ್ಯ : ಕರ್ನಾಟಕ ಜಿಲ್ಲೆ : ಮಂಡ್ಯ ಹತ್ತಿರದ ಪಟ್ಟಣ : ಮೈಸೂರು ವಿಶೇಷತೆ : "ಬೈರಾಗಿ ವೆಂಕಟರಮಣ" ನೆಂದು ಕರೆಯಲ್ಪಡುವ ಕರಿಗಿರಿವಾಸನ ದಿವ್ಯ ಸನ್ನಿಧಿಯಲ್ಲಿರುವ ವೆಂಕಟ ರಮಣನ ದೇವಾಲಯ ಹ...
ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!
ಇಂದು ತಂತ್ರಜ್ಞಾನ ಅಷ್ಟು ಮುಂದುವರೆದಿದ್ದರೂ, ಒಂದು ಕಟ್ಟಡವನ್ನು ನಿರ್ಮಿಸಲು ವರ್ಷಾನುಟ್ಟಲೆ ಸಮಯ ಹಿಡಿಯುತ್ತದೆ. ಒಮ್ಮೆ ಯೋಚನೆ ಮಾಡಿ ನೋಡಿ, ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿ...
ತೊಂಡನೂರು ಕೆರೆಯ ಧಾರ್ಮಿಕ ಮಹತ್ವ!
ಕರ್ನಾಟಕದ ಸಕ್ಕರೆ ನಾಡು ಎಂದೆ ಖ್ಯಾತಿಗಳಿಸಿರುವ ಮಂಡ್ಯ ಜಿಲ್ಲೆಯು ಧಾರ್ಮಿಕವಾಗಿಯೂ ಸಾಕಷ್ಟು ಶ್ರೀಮಂತಿಕೆಯನ್ನು ಹೊಂದಿರುವ ನಾಡಾಗಿದೆ. ಈ ಜಿಲ್ಲೆಯಾದ್ಯಂತ ಒಂದು ಸುತ್ತು ಸಂಚ...
ಕೊಕ್ಕುಗಳಿಗೆ ಆಸರೆಯಾದ ದೇವರ ಮಕ್ಕಳು!
ಇಲ್ಲಿ ದೇವರ ಮಕ್ಕಳು ಎಂದರೆ ಮನುಷ್ಯರು ಎಂದರ್ಥ ಹಾಗೂ ಕೊಕ್ಕುಗಳಿಗೆ ಆಸರೆಯಾದ ಎಂದರೆ ಪಕ್ಷಿಗಳಿಗೆ ಆಶ್ರಯ ಹಾಗೂ ರಕ್ಷಣೆ ನೀಡಿದ ಮನುಷ್ಯರು ಎಂದರ್ಥ. ಇದೊಂದು ಪಕ್ಷಿಧಾಮವೆಂದು ನೀ...
ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!
ನಮ್ಮ ದೇಶದಲ್ಲಿ ಅದೆಷ್ಟೊ ಚಿತ್ರ, ವಿಚಿತ್ರ ಹಿನ್ನೆಲೆಯಿರುವ ದೇವಾಲಯಗಳಾಗಲಿ ಅಥವಾ ಸ್ಥಳಗಳಾಗಲಿ ನೆಲೆಸಿವೆ. ಕೆಲವು ಸಾಕಷ್ಟು ಜನಪ್ರೀಯತೆ ಪಡೆದು ಪ್ರವಾಸಿ ಕ್ಷೇತ್ರಗಳಾಗಿ ಹೆಸರ...
ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!
ಕನ್ನಡದಲ್ಲಿ ಒಂದು ನಾಣ್ಣುಡಿಯು ಪ್ರಚಲಿತದಲ್ಲಿದೆ. ಅದೆನೆಂದರೆ "ಬೇಲೂರು ಗುಡಿ ಒಳಗೆ ನೋಡು, ಹಳೇಬೀಡು ಗುಡಿ ಹೊರಗೆ ನೋಡು". ಇದರರ್ಥ ಬೇಲೂರಿನಲ್ಲಿರುವ ಅತ್ಯಾಕರ್ಷಕ ಕೆತ್ತನೆಯ ದೇವ...