ಚಳಿಗಾಲದಲ್ಲಿ ಭೇಟಿ ಕೊಡಬಹುದಾದಂತಹ ಕರ್ನಾಟಕದ ಅಪೂರ್ವ 8 ಚಳಿಗಾಲದ ತಾಣಗಳು
ಚಳಿಗಾಲದಲ್ಲಿ ಕರ್ನಾಟಕದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ಸ್ಥಳಗಳ ಹುಡುಕಾಟದಲ್ಲಿದ್ದಿರಾ? ರಜಾದಿನವು ದಿನನಿತ್ಯದ ಸದ್ದು ಗದ್ದಲಗಳಿಂದ ಕೂಡಿದ ಬ್ಯುಸಿ ಜೀವನದ ದಿನಚರಿಯಿಂದ ...
ರಸ್ತೆಯ ಮೂಲಕ ಬೈಲಕುಪ್ಪೆಯಿಂದ ನಾಗರಹೊಳೆಗೆ ಮೂರುದಿನದ ಪ್ರವಾಸ
ಕರ್ನಾಟಕದೊಳಗಿನ ಸಾಮಾನ್ಯವಾಗಿ ಕೆಲವು ರಸ್ತೆಗಳಲ್ಲಿ ಪ್ರವಾಸ ಮಾಡುವುದು ನಿಮ್ಮ ಜೀವಮಾನವಿಡೀ ಸುಂದರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ ಇಂತಹ ನೆನಪುಗಳನ್ನು ನಿಮ್ಮಲ್ಲಿ ತು...
ಮಡಿಕೇರಿ - ದಕ್ಷಿಣಭಾರತದ ಒಂದು ರಮಣೀಯ ತಾಣ
ಮಡಿಕೇರಿಯು ಕರ್ನಾಟಕದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ವಿಶಾಲವಾದ ಕಾಫಿ ತೋಟಗಳು, ದಟ್ಟವಾದ ಕಾಡುಗಳು ಮತ್ತು ಮಂಜಿನಿಂದ ಕೂಡಿದ ಬೆಟ್ಟಗಳು ಇತ್ಯಾದಿಗಳಿಗಾಗಿ ಹೆಸರುವಾಸಿಯಾಗಿದ...
ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು
ದೈನಂದಿನ ಜೀವನದ ಜಂಜಾಟದಿಂದಾಗಿ ಬೇಸತ್ತು ನಿಮ್ಮನ್ನು ಏಕಾಂಗಿತನವು ಕಾಡುತ್ತಿದೆಯೇ? ಹಾಗಿದ್ದಲ್ಲಿ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಹೆ...
ಕೊಡಗಿನ ಪಾಡಿ ಇಗುತಪ್ಪ ದೇವಸ್ಥಾನದ ವಿಶೇಷತೆ ಬಗ್ಗೆ ಗೊತ್ತಾ?
ಕೊಡಗಿನ ಕಕ್ಕಬೆಯಲ್ಲಿರುವ ಈ ದೇವಸ್ಥಾನವು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದಲ್ಲಿ ಬೆಳ್ಳಿಯ ಆನೆಯನ್ನು ಪೂಜಿಸುತ್ತಾರಂತೆ. ಸಂತಾನ ಪ್ರಾಪ್ತಿಗಾಗಿ ಸಾಕಷ್ಟು ಭಕ...
ರಾಣಿಪುರಂ ಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡೋ ಅನುಭವನೇ ಬೇರೆ
ಕಾಸರಗೋಡು ಜಿಲ್ಲೆಯಲ್ಲಿರುವ ರಾಣಿಪುರಂ ಕೇರಳದ ಗಿರಿಧಾಮಗಳಲ್ಲಿ ಒಂದಾಗಿದೆ. ಕೇರಳದ ರಾಣಿಪುರದ ಸೌಮ್ಯ ಬೆಟ್ಟಗಳು ಅದರ ಟ್ರೆಕ್ಕಿಂಗ್ ಜಾಡುಗಳಿಗೆ ಹೆಸರುವಾಸಿಯಾಗಿದೆ. ಇದು ಕೊಟ್...
ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ…
ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ಸುತ್ತಲೂ ಹಚ್ಚಹಸುರಿನಿಂದ ಕೂಡಿದ್ದು, ಮಂಜಿನ ಗುಡ್...
ಮನ ಸೋಲಿಸುವ ಮಧುಚಂದ್ರದ ತಾಣ
ಸಂಸಾರ ಎನ್ನುವ ಸಾಗರಕ್ಕೆ ಕಾಲಿಟ್ಟಾಗ ಎರಡು ಜೀವಗಳು ಪರಸ್ಪರ ಅರಿತುಕೊಳ್ಳಬೇಕು. ಹೊಂದಾಣಿಕೆ ಎನ್ನುವುದು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಮಾತ್ರ ಸಾಧ್ಯ. ಮನಸ್ಸಿನ ತುಡಿ...
ಪುಷ್ಪಾಂಜಲಿ : ಮನೆಯ ಹೊರಗೊಂದು ನಮ್ಮನೆ
ಅಬ್ಬಾ...ಅಂತೂ ಸ್ವಲ್ಪ ಫ್ರೀ ಯಾದೆ. ಇನ್ನೂ ಸ್ವಲ್ಪ ದಿನ ಹಾಯಾಗಿ ಮನೆಯಲ್ಲಿ ಸಮಯ ಕಳೆಯಬಹುದು. ಬೆಳಿಗ್ಗೆ ತಡವಾಗಿ ಏಳಬಹುದು, ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರಬಹುದು. ಮನೆಯ...