ಕುಣಿಗಲ್ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ
ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ಈ ಹಾಡನ್ನು ಬಹುತೇಕರು ಕೇಳಿದ್ದಾರೆ. ಪಠ್ಯ ಪುಸ್ತಕದಲ್ಲೂ ಈ ಹಾಡನ್ನು ಅಳವಡಿಸಲಾಗಿತ್ತು. ಈ ಜನಪದ ಹಾಡು ಕುಣಿಗಲ...
ಬೆಂಗಳೂರಿನ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಿದ್ದೀರಾ?
PC: Distilled Stills ಬೆಂಗಳೂರಿನ ಸಮೀಪ ನೆಲೆಸಿರುವವರಿಗೆ ಸರೋವರದಲ್ಲಿ ಬೋಟಿಂಗ್ ಮಾಡಬೇಕೆಂಬ ಆಸೆ ಇದ್ದರೆ ಅದಕ್ಕಾಗಿ ದೂರದ ಊರುಗಳಿಗೆ ಹೋಗಬೇಕೆಂದೇನಿಲ್ಲ. ಬೆಂಗಳೂರು ಸಮೀಪದ ಸರೋವರದಲ್ಲಿ ನ...
ಮೌಂಟ್ ಅಬು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು ಇವೆ...
ಮರಳಿನಿಂದ ಕೂಡಿರುವ ರಾಜಸ್ಥಾನದಲ್ಲಿ ಏಕೈಕ ಹಿಲ್ ಸ್ಟೇಷನ್ ಮೌಂಟ್ ಅಬು. ಇದು ಸಿರೋಹಿ ಎಂಬ ಜಿಲ್ಲೆಯಲ್ಲಿದೆ. ಮೌಂಟ್ ಅಬು ಸಮುದ್ರ ಮಟ್ಟದಿಂದ ಸುಮಾರು 1,220 ಮೀಟರ್ ಎತ್ತರದಲ್ಲಿರುವ ಅರ...
ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ
ಭಾರತ ದೇಶದಲ್ಲಿ ಅನೇಕ ರೀತಿಯ ರಹಸ್ಯಗಳು ಅಡಗಿವೆ . ಇಂದಿಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಸ್ಥಳಗಳೂ ಇಂದಿಗೂ ಇವೆ. ಅವುಗಳಲ್ಲಿ ಕೋಟೆಗಳು, ಅರಮನೆಗಳು, ದೇವಾಲಯಗಳು , ಕೆರೆಗಳೂ ಸೇರ...
ಮೈಸೂರಿನ ಈ ಐದು ಸರೋವರಗಳಿಗೆ ಭೇಟಿ ನೀಡಿದ್ದೀರಾ?
ಮೈಸೂರಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೈಸೂರು ಅನೇಕ ಸರೋವರ ಮತ್ತು ಕೊಳಗಳಂತಹ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದೆ ಅಲ್ಲದೆ ಪ್ರಾಚೀನ ಭಾರತದ ಅನೇಕ ವಾಸ್ತುಶಿಲ್ಪ ಅ...
ಪವಿತ್ರ ಸರೋವರ: ಮೋಕ್ಷ ಬೇಕಾದ್ರೆ ಇಲ್ಲಿ ಒಮ್ಮೆ ಸ್ನಾನ ಮಾಡಿ
ದೇವಿ-ದೇವತೆಯರು, ಋಷಿ ಮುನಿಗಳಿಗೆ ಸಂಬಂಧಿಸಿದಂತಹ ಅನೇಕ ಗುರುತುಗಳು ಇಂದಿಗೂ ದೇಶದಲ್ಲಿಕಾಣಸಿಗುತ್ತವೆ. ಇಂದು ನಾವು ಕೆಲವು ಸರೋವರಗಳ ಬಗ್ಗೆ ತಿಳಿಸಲಿದ್ದೇವೆ ಅವುಗಳನ್ನು ಧಾರ್ಮ...
ಜಗತ್ತಿನ ಅಚ್ಚರಿ ಬಗ್ಗೆ ಆಸಕ್ತಿ ಇದ್ದರೆ ಉಲ್ಕೆಯಿಂದಾಗಿರುವ ಸರೋವರಕ್ಕೊಮ್ಮೆ ಭೇಟಿ ನೀಡಿ
ಉಲ್ಕೆಯಿಂದ ನಿರ್ಮಿತವಾಗಿರುವ ಸರೋವರದ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ ಅದು ಹೇಗೆ ಇರುತ್ತದೆ ಎನ್ನೋದಾದರೂ ನಿಮಗೆ ಗೊತ್ತಾ? ಮಹಾರಾಷ್ಟ್ರದಲ್ಲಿರುವ ಲೋನಾರ್ ದೈತ್ಯಗುಂಡಿ ಜ್ವಾ...
ಈ ನದಿಯಲ್ಲಿ ಅಡಗಿದೆ ಕೋಟ್ಯಾಂತರ ಬೆಲೆಬಾಳುವ ಸಂಪತ್ತು
ಹಿಮಾಲಯವನ್ನು ತನ್ನ ಪೌರಾಣಿಕ ಮಹತ್ವಗಳ ಜೊತೆಗೆ ರಹಸ್ಯಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿನ ಕೆಲವು ಸ್ಥಳಗಳು ಮಹಾಭಾರತ ಕಾಲದಿಂದಲೂ ವರ್ಣಿಸಲಾಗಿದೆ. ಅವುಗಳಲ್ಲಿ ಕೆಲವು ಸ್ಥಳಗಳು ...
ನನ್ನ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ!
ಸಾಮಾನ್ಯವಾಗಿ ಸುಂದರತೆಯನ್ನು ಪ್ರತಿನಿಧಿಸುವ ವಸ್ತುಗಳನ್ನು ಸ್ತ್ರೀತನಕ್ಕೆ ಹೋಲಿಸುವುದು ವಾಡಿಕೆ. ಉದಾಹರಣೆಗೆ ಪ್ರಕೃತಿ, ನದಿ, ಕೊಳ, ಕೆರೆ ಮುಂತಾದವುಗಳು. ವಿಶೇಷವಾಗಿ ಕೆರೆಗಳು...
"ಅಕ್ಟೋಪಸ್" ಕೆರೆಯಲ್ಲಿ ವಿಹಾರ!
ಇದೊಂದು ಅಕ್ಟೋಪಸ್ ಕೆರೆ. ಅರೆರೆ, ಅಕ್ಟೋಪಸ್ ಎಂದಾಕ್ಷಣ, ಈ ಕೆರೆಯು ಅಕ್ಟೋಪಸ್ ಎಂಬ ಎಂಟು ಬಾಹುಗಳುಳ್ಳ ಜಲಜೀವಿಗಳಿಂದ ತುಂಬಿದೆಯಾ...ಎಂದುಕೊಳ್ಳಬೇಡಿ. ಪಾಮ್ ಮರದ ಹಾಗೆ, ಅಕ್ಟೋಪಸ್ ನ ...
ಪಾಂಡವರು ಸ್ವರ್ಗಕ್ಕೆ ತೆರಳಿದ ಮಾರ್ಗವಿದು!
ಮಹಾಭಾರತ ಮಹಾಕಾವ್ಯವು ಭಾರತದ ಎರಡು ಮಹಾಕಾವ್ಯಗಳ ಪೈಕಿ ಒಂದಾಗಿದೆ. ದ್ವಾಪರಯುಗದಲ್ಲಿ ನಡೆದ ಮಹಾಭಾರತ ಕಥೆಯು ಮೂಲತಃ ಧರ್ಮದ ಮಾರ್ಗದ ಕುರಿತು ಮನುಷ್ಯ ಜೀವನದಲ್ಲಿ ಹೇಗಿರಬೇಕೆಂದು ...
ಇವೆ ಪುರಾಣದಲ್ಲಿ ಉಲ್ಲೇಖಿಸಲಾದ ಪಂಚ ಮಹಾಸರೋವರಗಳು
ಸನಾತನ ಧರ್ಮದಿಂದ ರೂಪಿತವಾದ ಭಾರತ ಕರ್ಮ ಭೂಮಿಯಲ್ಲಿ ಧಾರ್ಮಿಕಾಸಕ್ತರ ಮನ ತಣಿಸುವ, ಸಂತೃಪ್ತಿ ನೀಡುವ ಅದೆಷ್ಟೊ ಧಾರ್ಮಿಕ ತಾಣಗಳಿವೆ. ಅಂತಹ ಧಾರ್ಮಿಕ ತಾಣಗಳ ಪೈಕಿ ಸರೋವರ ಅಥವಾ ಸಾಮ...