ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ
ಶಿವನನ್ನು ಸುಂದರೇಶ್ವರ ಎಂದು ಪೂಜಿಸುವ ಈ ವಿಶೇಷ ದೇವಾಲಯವು ಕೇರಳದ ಕಣ್ಣೂರಿನಲ್ಲಿದೆ. ಸಾಮಾಜಿಕ ಸುಧಾರಣೆಗಳ ಹರಿಕಾರ ಎಂದೇ ಕರೆಯಲಾಗುವ ನಾರಾಯಣ ಗುರುಗಳು ಸ್ಥಾಪಿಸಿದ ಈ ದೇವಸ್ಥಾ...
ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನವು ಪುರಾಣ ಕಾಲಕ್ಕೆ ಸಂಬಂಧಿಸಿದ ಒಂದು ವಿಶೇಷ ದೇವಾಲಯವಾಗಿದೆ. ಇಲ್ಲಿನ ಮೆಟ್ಟಿಲು ಬಾವಿಗಳು ನಿಜಕ್ಕೂ ಸುಂದರವಾಗಿದೆ. ಈ ಮೆಟ್ಟಿಲು ಬಾವಿ ಹ...
ತಲಸ್ಸೆರಿಗೆ ಹೋದಾಗ ಇದನ್ನೆಲ್ಲಾ ನೋಡೋದನ್ನು ಮಿಸ್ ಮಾಡಬೇಡಿ
ಐತಿಹಾಸಿಕ ನಗರ ತಲಸ್ಸೆರಿಯು ಕೇರಳದ ಉತ್ತರ ಭಾಗದ ಕಣ್ಣೂರಿನಿಂದ ತಲಸ್ಸೆರಿ 21 ಕಿಮೀ ದೂರದಲ್ಲಿದೆ. ಸಮೃದ್ಧವಾಗಿ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಈ ಬೀಚ್ ನಗರವು ಸಣ್ಣ ಬೆಟ್ಟಗ...
ಇರುವೆಗಳ ಕಾಟವೆ? ಇರುವೆ ದೇವಾಲಯದಲ್ಲಿ ಪ್ರಾರ್ಥಿಸಿ!
ಸ್ಥಳ : ತೊಟ್ಟದ ಜಿಲ್ಲೆ : ಕಣ್ಣೂರು ರಾಜ್ಯ : ಕೇರಳ ವಿಶೇಷತೆ : ತೊಟ್ಟದ ಸ್ಥಳವು ಭಾರತದಲ್ಲೇ ಏಕೆ ವಿಶ್ವದಲ್ಲೆ ಅತ್ಯಂತ ಅನನ್ಯವಾದ ಹಾಗೂ ಬಹುಶಃ ಏಕೈಕ ದೇವಾಲಯಕ್ಕೆ ಮನೆಯಾಗಿದ್ದು ಆ ದೇ...
ಕಣ್ಮನ ಸೆಳೆಯುವ ಕಣ್ಣೂರಿನ ತೀರಗಳು!
ಕೇರಳ ರಾಜ್ಯದ ಉತ್ತರ ಮಲಬಾರ್ ಭಾಗದ ಅತಿ ದೊಡ್ಡ ನಗರವಾಗಿ ಗಮನಸೆಳೆಯುತ್ತದೆ ಕಣ್ಣೂರು. ಕೇರಳ ರಾಜ್ಯದ ನಾಲ್ಕನೇಯ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಣ್ಣೂರು ಒಂದು ಮಿಲಿಯ...
ಶಿವನು ಭೂಮಿಗೆ ಹಿಂತಿರುಗಿಸಿದ ಭಗವತಿ ದೇವಿ!
ಇಂದು ದುರ್ಗಾ ದೇವಿ, ಭಗವತಿ ದೇವಿ ಎಂದೆಲ್ಲ ಕರೆಸಿಕೊಳ್ಳುವ ಈ ದೇವಿಯು ಹಿಂದೆ ಒಬ್ಬ ಸಾಧಾರಣ ಮನುಷ್ಯ. ಬ್ರಾಹ್ಮಣ ಕುಲದ ಅಗಾಧ ಜ್ಞಾನ ಹೊಂದಿರುವ ಒಬ್ಬ ಪುಟ್ಟ ಹುಡುಗಿಯಾಗಿ, ಪಂಡಿತರೊ...
ದೇವಾಲಯ ಸಮಸ್ಯೆಗಳನ್ನು ಪರಿಹರಿಸುವ ದೇವಾಲಯ!
ಅಧ್ಯಾತ್ಮಿಕ ಉನ್ನತಿ ಹಾಗೂ ಕಟ್ಟು ನಿಟ್ಟಾದ ಪುರಾತನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಅತಿ ಹತ್ತಿರದಿಂದ ನೋಡಬಯಸುವವರಿಗೆ ಈ ದೇವಾಲಯವು ಉತ್ತಮ ಅವಕಾಶವನ್ನು ಒದಗಿಸುತ್ತ...
ಕೊಟ್ಟಿಯೂರು ವೈಶಾಖ ಮಹೋತ್ಸವಂ
ನಾನಾ ವಿಧಗಳು, ಚಿತ್ರ ವಿಚಿತ್ರ ಸಂಪ್ರದಾಯಗಳು, ವಿಭಿನ್ನ ಆಚರಣೆಗಳು, ವಿವಿಧ ಸಮುದಾಯಗಳು, ಧರ್ಮಗಳು ಆದರೂ ಅನೇಕತೆಯಲ್ಲಿ ಏಕತೆ, ಒಂದು ಸಾಮರಸ್ಯ, ಕೋಮು ಸೌಹಾರ್ದತೆಯ ಜೀವನ, ಇವೆ ಅಖಂಡ ...