ಮದುವೆ ಮಾಡೋದಾ ಬೇಡ್ವಾ ಅಂತಾ ಗಣೇಶನಿಗೆ ಚೀಟಿ ಹಾಕಿ ಕೇಳ್ತಾರಂತೆ!
ಗಣೇಶನನ್ನು ವಿಘ್ನನಿವಾರಕ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಅನೇಕ ಗಣೇಶನ ದೇವಾಲಯಗಳಿವೆ. ಅವುಗಳಲ್ಲಿ ಇಡಗುಂಜಿ ಗಣಪತಿಯೂ ಬಹಳ ಪ್ರಸಿದ್ಧವಾದ ಪುರಾತನ ಗಣೇಶನ ದೇವಾಲಯವಾಗಿದೆ. ...
ಕಷ್ಟಗಳ ಕರಗಿಸುವ ಸಿದ್ಧಿ ವಿನಾಯಕ
ಅಂದು ಬದುಕಿನ ಭರವಸೆಗಳೆಲ್ಲವನ್ನು ಕಳೆದುಕೊಂಡಿದ್ದೆ. ಆರ್ಥಿಕ ತೊಂದರೆ, ಅಪ್ಪನ ಆರೋಗ್ಯ ಸಮಸ್ಯೆ, ಆಸ್ತಿಗಾಗಿ ಚಿಕ್ಕಪ್ಪನ ಕಿರುಕುಳ ಇವೆಲ್ಲವೂ ಮನಸ್ಸನ್ನು ಹಿಂಡಿ ಹಿಸುಕಿತ್ತು. ...
ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!
ಕಾಣಿಪಾಕಂನ ವರಸಿದ್ಧಿ ವಿನಾಯಕನ ದೇವಾಲಯವು ಆಂಧ್ರಪ್ರದೇಶದಲ್ಲೆ ಸಾಕಷ್ಟು ಪ್ರಸಿದ್ಧಿ ಪಡೆದ ಪರಮ ಪಾವನ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿರುವ ಬೇಡಿದ ವರಗಳನ್ನು ದಯಪಾಲಿಸುವ ವರ...
ವರ್ಷಕ್ಕೊಂದಿಂಚಿನಷ್ಟು ಬೆಳೆಯುವ ಗಣಪ!
ದಕ್ಷಿಣ ಭಾರತದಲ್ಲಿರುವ ಎಲ್ಲ ರಾಜ್ಯಗಳು ಐತಿಹಾಸಿಕವಾಗಿ ಶ್ರೀಮಂತವಾಗಿರುವ ಸ್ಥಳಗಳಾಗಿವೆ. ಅದರಲ್ಲಿ ಆಂಧ್ರಪ್ರದೇಶವೂ ಸಹ ಒಂದು. ತನ್ನದೆ ಆದ ಐತಿಹಾಸಿಕತೆ, ಪ್ರಾಚೀನತೆ ಹಾಗೂ ಸಾಂ...
ಬೆಟ್ಟದ ಮೇಲಿರುವ ಗಣಪನ ದೇವಾಲಯ!
ತಮಿಳುನಾಡಿನ ತಿರುಚ್ಚಿ ಅಥವಾ ತಿರುಚಿರಾಪಳ್ಳಿಯು ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯಿಂದ ಕೂಡಿರುವ. ಪ್ರದೇಶ. ಧಾರ್ಮಿಕವಾಗಿ ಮಾತ್ರವಲ್ಲದೆ ಐತಿಹಾಸಿಕವಾಗಿಯೂ ತಿರುಚ್ಚಿ ಸಾಕಷ್...
ಬೆಂಗಳೂರಿನ ಸುಂದರ ಪಂಚಮುಖ ಗಣಪತಿ!
ಪಂಚಮುಖಿ ಆಂಜನೇಯನೆಂದು ಕೇಳಿರಬಹುದು, ಆದರೆ ಏನಿದು ಪಂಚಗಣಪತಿ ಎಂದನಿಸಬಹುದಲ್ಲವೆ? ಹೌದು, ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಗಣಪತ...
ಮುಂಬೈನ ಅದ್ಭುತ ಗಣೇಶ ವಿಸರ್ಜನ ಸ್ಥಳಗಳು!
ಹಿಂದು ಕ್ಯಾಲೆಂಡರಿನ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇಯ ದಿನವನ್ನು ಗಣೇಶ ಚತುರ್ಥಿಯ ದಿಅನವನ್ನಾಗಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾದ ಅಗಸ್ಟ್-ಸೆಪ್ಟಂಬರ್ ತಿಂ...
ಸಾಕಷ್ಟು ಆಕರ್ಷಿಸುವ ಪುರಾತನ ಗಣೇಶ ದೇವಾಲಯಗಳು!
ಗಣೇಶ, ಗಣಪತಿ, ವಿನಾಯಕ, ವಿಘ್ನೇಶ್ವರ ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿಯು ಮಕ್ಕಳಿಂದ ಹಿಡಿದು ಹಿರಿಯರೆಲ್ಲರಿಗೂ ಇಷ್ಟವಾಗುವ ದೇವ. ಯಾವುದೆ ಶುಭ ಸಮಾರಂಭಗಳ...
ತ್ರಿನೇತ್ರನಾಗಿ ಕುಟುಂಬದೊಂದಿಗೆ ನೆಲೆಸಿರುವ ಗಣೇಶ!
ಹಿಂದು ಧರ್ಮದಲ್ಲಿ ಪ್ರಚಲಿತದಲ್ಲಿರುವಂತೆ ಯಾವುದೆ ದೇವ ಪೂಜೆ ಹಾಗೂ ಶುಭ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆ ಶ್ರೀ ಗಣೇಶನನ್ನು ನೆನೆಯಲಾಗುತ್ತದೆ ಅಥವಾ ಮೊದಲು ಪೂಜಿಸಲಾ...
ಗಣೇಶ ಕರಾವಳಿಯ 6 ಮಹಾಗಣಪತಿಯರಿವರು!
ಶಿವ, ರಾಮ, ಕೃಷ್ಣ, ಹನುಮ, ವಿಷ್ಣು ಮುಂತಾದವರು ಭಾರತದಲ್ಲಿ ಹೆಚ್ಚು ಹೆಚ್ಚು ಪೂಜಿಸಲ್ಪಡುವ ತಾರಾ ಮೌಲ್ಯವುಳ್ಳ ದೇವರಾಗಿದ್ದಾರೆ. ಇದರಲ್ಲಿ ಗಣೇಶನೂ ಸಹ ಬಹು ಪ್ರಮುಖ. ವಿಶೇಷವೆಂದರೆ ಗ...