ಮಂಗಳವನಂ : ಕೊಚ್ಚಿ ನಗರದ ಶ್ವಾಸಕೋಶ!
ದಕ್ಷಿಣ ಭಾರತದ ಒಂದು ಚಿಕ್ಕ ಹಾಗೂ ಸುಂದರ ರಾಜ್ಯವಾದ ಕೇರಳದ ಪ್ರಮುಖ ನಗರವಾಗಿದೆ ಕೊಚ್ಚಿ. ಸಾಕಷ್ಟು ಆಧುನಿಕತೆಯಿಂದ ಕೂಡಿರುವ ಕೊಚ್ಚಿ ನಗರದಾದ್ಯಂತ ಹಲವಾರು ಗಗನಚುಂಬಿ ಕಟ್ಟಡಗಳಿ...
ಈ ಕಲ್ಲೀಲ ಭಗವತಿ ದೇವಿಗೆ ಕಲ್ಲೆ ಗೋಪುರ!
ದಕ್ಷಿಣ ಭಾರತದ ರಾಜಯಗಳಲ್ಲಿ ಒಂದಾದ ಕೇರಳವೂ ಸಾಕಷ್ಟು ಪ್ರವಾಸಿ ಪ್ರಖ್ಯಾತಿಗಳಿಸಿದ ರಾಜ್ಯವಾಗಿದೆ. ಮುಖ್ಯವಾಗಿ ಇಲ್ಲಿ ಕಂಡುಬರುವ ಪ್ರಾಕೃತಿಕ ಸೊಬಗು ಹಾಗೂ ಅದ್ಭುತವಾದ ಹಿನ್ನೀ...
ಭೂತದ ಹಿನ್ನೆಲೆಯ ಭೂತತಂಕೆಟ್ಟು ಜಲಾಶಯ!
ಭವ್ಯ ಭಾರತದ ಒಡಲಿನಲ್ಲಿ ಅದೆಷ್ಟೋ ಇನ್ನೂ ಕೇಳಿರದ ಕಥೆಗಳು, ವಿವರಿಸಲಾಗದ ರಹಸ್ಯಗಳು, ವಿಸ್ಮಯಗೊಳಿಸುವ ಅಂಶಗಳು, ರಚನೆಗಳು ಹುದುಗಿವೆಯೋ ಏನೊ, ಆದರೆ ಅರಸಿ ಹೋದಂತೆ, ಅನ್ವೇಷಿಸ ಹೊರಟ...
ಕಲಿಯುಗದಲ್ಲಿ ವಿಷ್ಣುವಿನ ಉಪದೇಶ ಪಡೆದ ಸ್ಥಳ!
ಏನು?ಲಿಯುಗದಲ್ಲಿ ಉಪದೇಶ ನೀಡುತ್ತದೆಯೆ ಈ ಸ್ಥಳ ಎಂದು ಚಕಿತರಾಗಬೇಡಿ. ಈ ಸ್ಥಳ ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಮೇಲಿನ ಶಿರ್ಷಿಕೆಯನ್ನು ಪುಷ್ಟಿಕರಿಸುವ ಕಥೆಯೊಂದು ಇದಕ್ಕೆ ಪೂರ...
ಓಣಂ ಹಬ್ಬಕ್ಕೆ ಕಾರಣವೆ ಈ ವಾಮನ ದೇವಾಲಯ!
ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಅತಿ ಪ್ರಮುಖ ಉತ್ಸವಗಳಲ್ಲೊಂದಾಗಿದೆ ಓಣಂ/ಓಣಮ್. ವಿಶೇಷವಾಗಿ ಕೇರಳ ರಾಜ್ಯದಲ್ಲಾಚರಿಸಲಾಗುವ ಅತಿ ಮಹತ್ವದ ಉತ್ಸವವಾಗಿ ಓಣಂ ಪ್ರಸಿದ್ಧವಾಗಿದೆ. ಈ ...
ಬೆಳಿಗ್ಗೆ ಸರಸ್ವತಿ, ಮಧ್ಯಾಹ್ನ ಲಕ್ಷ್ಮಿ ರಾತ್ರಿ ದುರ್ಗೆ!
ಈ ಭಗವತಿ ದೇವಿ ಅಂತಿಂಥ ಸಾಮಾನ್ಯ ದೇವಿಯಲ್ಲ. ದಿನದ ಮೂರು ಹೊತ್ತಿನಲ್ಲಿ ಮೂರು ವಿವಿಧ ಶಕ್ತಿ ದೇವಿಯರ ಅವತಾರವಾಗಿ ಭಕ್ತರನ್ನು ಹರಸುವ ದೇವಿ. ಬೆಳಿಗ್ಗೆ ಸಮಯದಲ್ಲಿ ಶ್ವೇತ ವರ್ಣದ ಸೀ...
ಆದಿ ಶಂಕರರು ಜನಿಸಿದ ಕಾಲಡಿಗೆ ಭೇಟಿ ನೀಡಿ
ಅದ್ವೈತ ಸಿದ್ಧಾಂತವನ್ನು ಪ್ರತಿ ಪಾದಿಸಿ, ದಕ್ಷಿಣದಿಂದ ಹಿಡಿದು ಉತ್ತರದ ಕಾಶ್ಮೀರದವರೆಗೆ ಅಲ್ಪಾಯುವಿನಲ್ಲೆ ಪ್ರಯಾಣಿಸಿ, ಹಿಂದೂ ಧರ್ಮದ ವೇದೋಪನಿಶತ್ತುಗಳ ತಿರುಳು ಸಾರುತ್ತ, ಪವ...