ಕೊಡಗಿನ ತಡಿಯಾಂಡಮೋಲ್ ಚಾರಣ ಕೈಗೊಳ್ಳಲೇ ಬೇಕು
ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿ...
ಬೇಸಿಗೆ ಕಳೆಯಲು ಸೂಕ್ತವಾದ ಕರ್ನಾಟಕದ ಟಾಪ್ 10 ತಾಣಗಳಿವು
ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಎಲ್ಲಾದರೂ ತಂಪಾದ ತಾಣಗಳಿಗೆ ಪ್ರವಾಸಕ್ಕೆ ಹೋಗೋಣ ಅನ್ನಿಸುತ್ತದೆ. ಬೇರೆ ದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗ...
ಕೊಡಗಿನ ಪಾಡಿ ಇಗುತಪ್ಪ ದೇವಸ್ಥಾನದ ವಿಶೇಷತೆ ಬಗ್ಗೆ ಗೊತ್ತಾ?
ಕೊಡಗಿನ ಕಕ್ಕಬೆಯಲ್ಲಿರುವ ಈ ದೇವಸ್ಥಾನವು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದಲ್ಲಿ ಬೆಳ್ಳಿಯ ಆನೆಯನ್ನು ಪೂಜಿಸುತ್ತಾರಂತೆ. ಸಂತಾನ ಪ್ರಾಪ್ತಿಗಾಗಿ ಸಾಕಷ್ಟು ಭಕ...
ಸೋಮವಾರಪೇಟೆ ಬಳಿ ಇರುವ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?
ಕೊಡಗು ಜಿಲ್ಲೆಯ ಈಶಾನ್ಯ ಭಾಗದಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಪ್ರಮುಖ ಪಟ್ಟಣವಾಗಿದೆ. ಈ ಪಟ್ಟಣವು ತನ್ನ ಸುತ್ತಮುತ್ತಲಿನ ಕೆಲವು ಸುಂದರವಾದ ಆಕರ್ಷಣೆಯನ್ನು ಹೊಂದಿದೆ. ಇದು ಕಾ...
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆ ಚಾರಣ ಮಾಡಿದ್ದೀರಾ?
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆಯು ಕಡಿಮೆ ಅನ್ವೇಷಿತ ತಾಣವಾಗಿದೆ. ಮಡಿಕೇರಿನಿಂದ 12 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ದಟ್ಟ ಹಸಿರು ಕಾಡು, ತೆರೆದ ಹುಲ್ಲುಗಾವಲುಗಳು, ಅಪರೂಪದ ...
ಕೊಡಗಿನ ಈ ಜಲಪಾತಗಳಲ್ಲಿ ಯಾವುದನ್ನೆಲ್ಲಾ ನೀವು ನೋಡಿದ್ದೀರಿ?
ಭಾರತದ ಸ್ಕಾಟ್ಲೆಂಟ್ ಎಂದೇ ಕರೆಯಲಾಗುವ ಕೂರ್ಗ್ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಪಶ್ಚಿಮ ಘಟ್ಟಗಳ ಮಧ್ಯದಲ್ಲಿದೆ. ಕೂರ್ಗ್ ಮುಖ್ಯವಾಗಿ ಅದರ ಪರ್ವತದ ಮೋಡಿ, ಕಾಫಿ, ಕರಿ ಮೆಣಸು ಕೃ...
ಲೈಫ್ನಲ್ಲಿ ಒಮ್ಮೆಯಾದ್ರೂ ಕೂರ್ಗ್ಗೆ ಹೋಗಬೇಕು ಯಾಕೆ?
ಮಡಿಕೇರಿಗೆ ಹೋಗೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೊಡಗಿನ ವಾತಾವರಣ ಯಾರನ್ನಾದರೂ ತನ್ನತ್ತ ಸೆಳೆಯದೇ ಇರದು. ಅಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಮತ್ತೆ ಮತ್ತೆ ಅಲ್ಲ...
ಇಲ್ಲಿ ಪ್ರಪೋಸ್ ಮಾಡಿದ್ರೆ ನೋ ಅನ್ನೋಕೆ ಚಾನ್ಸೇ ಇಲ್ಲ!
ಲವ್ ಪ್ರಪೋಸ್ ಮಾಡೋದಂದ್ರೆ ಏನು ಸುಲಭದ ಕೆಲಸ ಅಂತಾ ತಿಳ್ಕೋಂಡಿದ್ದೀರಾ? ಅದಕ್ಕೂ ಗುಂಡಿಗೆ ಬೇಕು. ಅದಕ್ಕೂ ಸಮಯ, ಸಂದರ್ಭ ಅನ್ನೋದು ಮುಖ್ಯವಾಗುತ್ತದೆ. ನಿಮ್ಮ ಮನಸ್ಸಿನ ಮಾತನ್ನು ವ್...
ಕ್ರಿಸ್ಮಸ್ಗೆ ಭೇಟಿ ನೀಡಲು ಸೂಕ್ತವಾದ ಸ್ಥಳಗಳು
ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕ...
ನಿಮಗಾಗಿ ಕಾಯುತ್ತಿದೆ ನಾಲ್ಕುನಾಡು ಅರಮನೆ
ಪಶ್ಚಿಮಘಟ್ಟಳ ಸಾಲಿನಲ್ಲಿ ನಿಲ್ಲುವ ಕೊಡಗು ಪ್ರವಾಸತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ಹಸಿರು ಸಿರಿಯಿಂದ ಕೂಡಿರುವ ಈ ಊರಿನಲ್ಲಿ ಐತಿಹಾಸಿಕ ತಾಣಗಳು ಹಲವಾರಿವೆ. ಅವುಗಳಲ್ಲಿ ನಾಲ್ಕ...
ನಮ್ಮ ಚಿತ್ತ... ವನ್ಯ ಜಗತ್ತಿನತ್ತ...
ವನ್ಯ ಪ್ರಾಣಿ-ಪಕ್ಷಿಗಳನ್ನು ನೋಡುವಾಗ ಉಂಟಾಗುವ ಆಶ್ಚರ್ಯ ಹಾಗೂ ಕುತೂಹಲಗಳ ನಡುವೆ ನಮ್ಮ ಸಮಸ್ಯೆಗಳು ಮರೆತು ಹೋಗುತ್ತವೆ. ಅವುಗಳ ಓಡಾಟ, ಮುಗ್ಧ ಸಂಜ್ಞೆ ಹಾಗೂ ತಮ್ಮವರೊಡನೆ ಒಡಗೂಡಿ ...
ಬೆಲೆಬಾಳುವ ಬೆಳೆಗಳ ನಾಡು... ಈ ಕರುನಾಡು..
ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದು. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಪ್ರವಾಸೋದ್ಯಮದ ಜೊತೆಗೆ ಕೃಷಿ-ಹಾಗೂ ಹೈನುಗ...