ಇಲ್ಲಿ ಪ್ರಪೋಸ್ ಮಾಡಿದ್ರೆ ನೋ ಅನ್ನೋಕೆ ಚಾನ್ಸೇ ಇಲ್ಲ!
ಲವ್ ಪ್ರಪೋಸ್ ಮಾಡೋದಂದ್ರೆ ಏನು ಸುಲಭದ ಕೆಲಸ ಅಂತಾ ತಿಳ್ಕೋಂಡಿದ್ದೀರಾ? ಅದಕ್ಕೂ ಗುಂಡಿಗೆ ಬೇಕು. ಅದಕ್ಕೂ ಸಮಯ, ಸಂದರ್ಭ ಅನ್ನೋದು ಮುಖ್ಯವಾಗುತ್ತದೆ. ನಿಮ್ಮ ಮನಸ್ಸಿನ ಮಾತನ್ನು ವ್...
ಕ್ರಿಸ್ಮಸ್ಗೆ ಭೇಟಿ ನೀಡಲು ಸೂಕ್ತವಾದ ಸ್ಥಳಗಳು
ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕ...
ನಿಮಗಾಗಿ ಕಾಯುತ್ತಿದೆ ನಾಲ್ಕುನಾಡು ಅರಮನೆ
ಪಶ್ಚಿಮಘಟ್ಟಳ ಸಾಲಿನಲ್ಲಿ ನಿಲ್ಲುವ ಕೊಡಗು ಪ್ರವಾಸತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ಹಸಿರು ಸಿರಿಯಿಂದ ಕೂಡಿರುವ ಈ ಊರಿನಲ್ಲಿ ಐತಿಹಾಸಿಕ ತಾಣಗಳು ಹಲವಾರಿವೆ. ಅವುಗಳಲ್ಲಿ ನಾಲ್ಕ...
ನಮ್ಮ ಚಿತ್ತ... ವನ್ಯ ಜಗತ್ತಿನತ್ತ...
ವನ್ಯ ಪ್ರಾಣಿ-ಪಕ್ಷಿಗಳನ್ನು ನೋಡುವಾಗ ಉಂಟಾಗುವ ಆಶ್ಚರ್ಯ ಹಾಗೂ ಕುತೂಹಲಗಳ ನಡುವೆ ನಮ್ಮ ಸಮಸ್ಯೆಗಳು ಮರೆತು ಹೋಗುತ್ತವೆ. ಅವುಗಳ ಓಡಾಟ, ಮುಗ್ಧ ಸಂಜ್ಞೆ ಹಾಗೂ ತಮ್ಮವರೊಡನೆ ಒಡಗೂಡಿ ...
ಬೆಲೆಬಾಳುವ ಬೆಳೆಗಳ ನಾಡು... ಈ ಕರುನಾಡು..
ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದು. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಪ್ರವಾಸೋದ್ಯಮದ ಜೊತೆಗೆ ಕೃಷಿ-ಹಾಗೂ ಹೈನುಗ...
ಆಯಾಸವಿಲ್ಲದೆ ಉಲ್ಲಾಸದಿಂದ ನೋಡಿ...
ಬೇಸಿಗೆ ಬಂತೆಂದರೆ ಸಾಕು. ಬಿಸಿಲ ಉರಿ, ಏನೋ ಒಂದು ಬಗೆಯ ಆಯಾಸ, ಎಲ್ಲೂ ಓಡಾಡುವುದೇ ಬೇಡ, ಸುಮ್ಮನೆ ಕುಳಿತು ಬಿಡೋಣ ಎನ್ನುವಂತಹ ಮನಃಸ್ಥಿತಿ ಇರುತ್ತದೆ. ಹೀಗಿರುವಾಗ ಪ್ರವಾಸ ಅಥವಾ ಎಲ್...
ಬಲು ಹತ್ತಿರ... ಬೇಗ ಹೋಗಿ ಬೇಗ ಬರಬಹುದು...
ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕ...
ನೀನೊಬ್ಬಳೇ ಹೋಗಬಹುದು...
ಕೆಲವೊಮ್ಮೆ ದುಃಖದಲ್ಲಿದ್ದಾಗ ಅಥವಾ ತುಂಬಾ ಖುಷಿಯಲ್ಲಿದ್ದಾಗ ಒಬ್ಬಂಟಿಯಾಗಿರಬೇಕು ಎಂದನಿಸುತ್ತದೆ. ಎಲ್ಲಾದರೂ ದೂರ ಪ್ರವಾಸ ಕೈಗೊಳ್ಳಬೇಕು ಎನ್ನುವ ಭಾವನೆ ಕಾಡುವುದೂ ಉಂಟು. ಆದ...
ಹಸಿರು ಸಿರಿಯೆಡೆಗೆ ವಾರದ ಪ್ರವಾಸ
ವಾರದ ರಜೆ ಸಮೀಪಿಸುತ್ತಿದ್ದಂತೆ ಮನಸ್ಸು ಚಟಪಡಿಸಲು ಪ್ರಾರಂಭಿಸುತ್ತದೆ. ಅಯ್ಯೋ! ರಜೆಯಲ್ಲಿ ಎಲ್ಲಿಗೆ ಹೋಗುವುದು? ಎನ್ನುವ ಪ್ರಶ್ನೆ ಪದೇ ಪದೇ ಕಾಡುತ್ತದೆ. ಈ ಪ್ರಶ್ನೆಗೆ ಉತ್ತರ ನಾ...
ಮೋಡಿ ಮಾಡುವ ಕೊಡಗಿನ ಗಾಳಿಬೀಡು ಟ್ರೆಕ್!
ವಾರಾಂತ್ಯ ಅಥವಾ ದೀರ್ಘ ರಜೆಗಳು ಬಂತೆಂದರೆ ಸಾಕು, ಮಹಾನಗರಗಳ ಸಾಕಷ್ಟು ಉತ್ಸಾಹಿ ಯುವ ಪೀಳಿಗೆಯವರು ಏನಾದರೊಂದು ಸಾಹಸಮಯ ಚಟುವಟಿಕೆ ಮಾಡಬೇಕೆನ್ನುವ ಅಪೇಕ್ಷೆಯಲ್ಲಿರುತ್ತಾರೆ. ಕೆ...
ಮೋಡಿ ಮಾಡುವ ಮಡಿಕೇರಿ ಪಟ್ಟಣ
ಕರ್ನಾಟಕವು ಸಾಕಷ್ಟು ನಯನಮನೋಹರವಾದ ನಗರಗಲಿಂದ ಕೂಡಿದೆ. ಕೆಲವು ಧಾರ್ಮಿಅಕವಾಗಿ ಆಅಕರ್ಷಕವೆನಿಸಿದರೆ ಇನ್ನೂ ಕೆಲವು ಪ್ರಾಕೃತಿಕ ಸಮ್ಪತ್ತಿನಿಂದ ಕೂಡಿದ್ದು ಪ್ರವಾಸಿಗರನ್ನು ಕೈ...
ಕೊಡಗಿನ ಸುಂದರ ಚಿಕ್ಲಿಹೊಳೆ ಜಲಾಶಯ ಗೊತ್ತೆ?
ಕರ್ನಾಟಕ ಪ್ರವಾಸಿಗರಿಗೆ ಖಂಡಿತವಾಗಿಯೂ ನಿರಾಸೆ ಮಾಡದ ಒಂದು ಅದ್ಭುತ ಹಾಗೂ ಸುಂದರ ರಾಜ್ಯ. ಇಲ್ಲಿನ ಪ್ರಾಕೃತಿಕ ಸೊಬಗು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ವಿಶೇಷವ...