ಮಳೆಗಾಲದ ಅತಿ ಪ್ರಿಯವಾದ ಪ್ರವಾಸಿಗರ ತಾಣ - ಚಿಕ್ಕಮಗಳೂರು
ಚಿಕ್ಕಮಗಳೂರು ಅತಿ ಜನಪ್ರಿಯವಾದ ಮತ್ತು ಅಚ್ಚುಮೆಚ್ಚಿನ ಪ್ರವಾಸಿಗರ ತಾಣವಾಗಿದೆ ಅಂದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಚಿಕ್ಕಮಗಳೂರು ಕರ್ನಾಟಕದ ಅತಿ ಸುಂದರವಾದ ಮತ್ತು ರಮಣೀಯ...
ಹುಷಾರು! ಈ "ಟ್ರೆಕ್ಕುಗಳು" ಅತ್ಯಂತ ಅಪಾಯಕಾರಿ
"ಟ್ರೆಕ್ಕಿಂಗ್" ಅಥವಾ ಚಾರಣವು ಒಂದು ಸಾಹಸಮಯ ರೋಮಾಂಚಕ ಪ್ರವಾಸಿ ಚಟುವಟಿಕೆಯಾಗಿದ್ದು ಸಾಕಷ್ಟು ಉತ್ಸಾಹವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಯುವಜನಾಂಗದವರಲ್ಲಿ ಇದು ಬಲು ನೆ...
ದಂಗುಬಡಿಸುವ ಭಂಡಾರದರಾ ಪ್ರವಾಸ
ಮಳೆಗಾಲ ಬಂತೆಂದರೆ ಸಾಕು ಮಹಾರಾಷ್ಟ್ರ ಸೇರಿದಂತೆ, ದಕ್ಷಿಣ ಭಾರತವು ಸಾಕಷ್ಟು ಕಳೆಗಟ್ಟಿ, ಎಲ್ಲೆಡೆ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡು ಪ್ರವಾಸಿಗರನ್ನು ಕೈಬಿಸಿ ಕರೆಯತೊಡಗು...
ಮಹಾರಾಷ್ಟ್ರದ ಮೌಂಟ್ ಎವರೆಸ್ಟ್
ಹೌದು, ನೀವು ಕೇಳಿದ್ದು ಸರಿ. ಈ ಶಿಖರವನ್ನು ಮಹಾರಾಷ್ಟ್ರ ರಾಜ್ಯದ "ಮೌಂಟ್ ಎವರೆಸ್ಟ್" ಎಂದೆ ಪ್ರೀತಿಯಿಂದ ಸಂಭೋದಿಸಲಾಗುತ್ತದೆ. ಭೂಮಟ್ಟದಿಂದ ಈ ಅದ್ಭುತ ಪರ್ವತ ಶಿಖರ ಎತ್ತರ 5400 ಅಡಿಗ...
ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ
ಬೆಚ್ಚಿ ಬೀಳಿಸುವ ಭಯಾನಕ ರಸ್ತೆಗಳಲ್ಲಿ ಪ್ರವಾಸ ಮಾಡಬೇಕೆ? ಭಾರತದ ಉತ್ತರದ ತುದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳು ಸಮುದ್ರ ಮಟ್ಟದಿಂದ ಸಾ...
ವಿವಿಧ ಸರಿಸೃಪಗಳ ನಿವಾಸವಿರುವ ಸ್ಥಳಗಳ ಪ್ರವಾಸ
ಹರ್ಪೆಟಾಲಾಜಿ ಹಾಗೂ ಆಫಿಯಾಲಾಗಿ ಕುರಿತು ಕೇಳಿದ್ದೀರಾ? ಹರ್ಪೆಟಾಲಾಜಿ ಪ್ರಾಣಿ ಶಾಸ್ತ್ರದ ಒಂದು ವಿಭಾಗವಾಗಿದ್ದು ಇಲ್ಲಿ ಸರಿಸೃಪಗಳು ಹಾಗೂ ಉಭಯವಾಸಿಗಲ ಕುರಿತು ಅಧ್ಯಯನ ಮಾಡಲಾಗ...
ಮಹಾರಾಷ್ಟ್ರದ ಮೈನವಿರೇಳಿಸುವ 30 ಕೋಟೆಗಳು
ಹಿಂದೆ ರಾಜರುಗಳು ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು, ಶತ್ರುಗಳ ಆಕ್ರಮಣದ ಸಮಯದಲ್ಲಿ ಅವರ ಮೇಲೆ ಸುಲಭವಾಗಿ ಕಣ್ಣಿಡಲು ಭದ್ರವಾಗಿ, ಎತ್ತರವಾಗಿ, ಗಟ್ಟಿ ಮುಟ್ಟಾಗಿ ನಿರ್ಮಿಸ...
ಮದುವೆಗೆ ಮುಂಚೆ ಮಾಡಬೇಕಾದ ಟ್ರೆಕ್ಕುಗಳು
ಅರೆ...ಇದೇನಪ್ಪಾ..ಟ್ರೆಕ್ ಅಥವಾ ಚಾರಣಗಳನ್ನು ಯಾವಾಗ ಬೇಕಾದರೂ ಮಾಡಬಹುದಲ್ಲವೆ? ಮದುವೆಗೆ ಮುಂಚೆ ಎಂದರೆ ಏನರ್ಥ ಎಂಬ ಗೊಂದಲ ಊಂಟಾಗಿರಲೇಬೇಕಲ್ಲವೆ... ನಿಮಗೆ. ಹೌದು ಕೆಲವು ಚಾರಣಗಳೆ ಹ...
ಮಲೆನಾಡ ಮೈಸಿರಿಯಲ್ಲೊಂದು ಸುಂದರ ಪ್ರವಾಸ
ಮಳೆಗಾಲದಿ ಗಿಡ ಮರಗಳ ಎಲೆಗಳ ಮೇಲೆ ಮುತ್ತಿನ ಹನಿಗಳ ಹೊಳಪು ನೋಡುವುದೆ ಒಂದು ಸುಂದರ ಅನುಭವ. ಅದರಲ್ಲೂ ದಟ್ಟನೆಯ ಗಿಡ ಮರಗಳಿಂದ ಕೂಡಿದ ಪ್ರಕೃತಿಯ ಸಹಜ ಸೌಂದರ್ಯವು ಥಳ ಥಳಿಸುವ ಪ್ರದೇ...
"ಟ್ರೆಕ್" ಮೂಲಕವೆ ತಲುಪಬೇಕಾಗಿರುವ ದೇವಾಲಯಗಳು
ಭಾರತದಂತಹ ದೇಶದಲ್ಲಿ ಅಸಂಖ್ಯಾತ ಧಾರ್ಮಿಕ ತಾಣಗಳು, ದೇವಸ್ಥಾನಗಳಿದ್ದು ವರ್ಷಪೂರ್ತಿ ಇಂತಹ ಸ್ಥಳಗಳಿಗೆ ಜನರು ಭೇಟಿ ನೀಡುತ್ತಲೆ ಇರುತ್ತಾರೆ. ಮೊದಲಿನಿಂದಲೂ ಭಾರತೀಯರಿಗೆ ದೇವರು, ...
ಕಬ್ಬಾಲದುರ್ಗಕ್ಕೊಂದು ರೋಮಾಂಚಕ ಟ್ರೆಕ್
ಟ್ರೆಕ್ ಅಥವಾ ಚಾರಣ ಮಾಡುವುದೆಂದರೆ ಇಂದಿನ ಯುವ ಪೀಳಿಗೆಗೆ ಪಂಚಪ್ರಾಣ. ರಜೆಗಳು ಬಂತೆಂದರೆ ಸಾಕು ಸಮಾನ ಮನಸ್ಕ ಸ್ನೇಹಿತರು ನಗರಗಳಿಂದ ಲಘು ದೂರದಲ್ಲಿರುವ ಯಾವುದಾದರೊಂದು ಶಾಂತಮಯ, ...
ಗಾಡಿ ಹತ್ತಿ ಸುತ್ತೋಣ ಬಾರೋ ಮುತ್ತತ್ತಿಯನ್ನ
ಬೆಂಗಳೂರು ನಗರವು ವಾರಾಂತ್ಯ ರಜೆಗಳಲ್ಲಿ ಪ್ರವಾಸ ಹೋಗ ಬಯಸುವ ಯುವ ಪ್ರವಾಸಿಗರಿಗೆ ಯಾವತ್ತೂ ಮೋಸ ಮಾಡಿಲ್ಲ ಎಂದೆ ಹೇಳಬಹುದು. ಯಾರೆ ಇರಲಿ, ಯಾರೆ ಬರಲಿ ಯಾವಾಗಲೂ ಎಲ್ಲರಿಗೂ ಸಂತಸ ಕರ...