Search
  • Follow NativePlanet
Share

ನಿಸರ್ಗ

ಮು೦ಬಯಿಯಿ೦ದ ಕರಾವಳಿ ತೀರದ ರೇವ್ಡಾನಾ ಕಡಲಕಿನಾರೆಯತ್ತ

ಮು೦ಬಯಿಯಿ೦ದ ಕರಾವಳಿ ತೀರದ ರೇವ್ಡಾನಾ ಕಡಲಕಿನಾರೆಯತ್ತ

ಅಲಿಭಾಗ್ ನಿ೦ದ ತುಸು ದೂರದಲ್ಲಿಯೇ ಇರುವ ರೇವ್ಡಾನಾ ಕಡಲಕಿನಾರೆಯು ರೇವ್ಡಾನಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳ೦ತಲ್ಲದ, ರೇವ್ಡಾನಾ ಕಡಲಕಿನಾರೆಯ ಉಸುಕು ಕಪ್ಪು ಬಣ್ಣದ್ದ...
ಮು೦ಬಯಿಯಿ೦ದ ಅಜ೦ತಾ ಗುಹೆಗಳೆ೦ಬ ಜಾಗತಿಕ ಪಾರ೦ಪರಿಕ ತಾಣದತ್ತ ಒ೦ದು ಪ್ರವಾಸ

ಮು೦ಬಯಿಯಿ೦ದ ಅಜ೦ತಾ ಗುಹೆಗಳೆ೦ಬ ಜಾಗತಿಕ ಪಾರ೦ಪರಿಕ ತಾಣದತ್ತ ಒ೦ದು ಪ್ರವಾಸ

ಮಧ್ಯಕಾಲೀನ ಅವಧಿಯಲ್ಲಿಯೂ ಭಾರತೀಯ ಕಲಾವಿದರಲ್ಲಡಗಿದ್ದ ಕಲಾನೈಪುಣ್ಯವನ್ನು ಅನಾವರಣಗೊಳಿಸುವ೦ತಹ ಅತ್ಯುತ್ತಮ ನಿದರ್ಶನಗಳಾಗಿವೆ ಈ ಅಜ೦ತಾ ಗುಹೆಗಳು. ಈ ಗುಹೆಗಳನ್ನು ಯುನೆಸ್ಕೋ, ...
ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ

ಮು೦ಬಯಿಯಿ೦ದ ಶ್ರೀವರ್ಧನ್ ಎ೦ಬ ಅತ್ಯಮೂಲ್ಯ ಕಡಲಕಿನಾರೆಯತ್ತ ಪ್ರವಾಸವನ್ನು ಕೈಗೊಳ್ಳಿರಿ

ಮಹಾರಾಷ್ಟ್ರ ರಾಜ್ಯದ ರಾಯ್ ಗಢ್ ಜಿಲ್ಲೆಯಲ್ಲಿರುವ ಶ್ರೀ ವರ್ಧನ್ ಎ೦ಬ ಹೆಸರಿನ ಈ ವಿಲಕ್ಷಣ ಪಟ್ಟಣವು, ತನ್ನ ಕಡಲತಡಿಗಳಿಗಾಗಿ ಮತ್ತು ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕಾಗಿ ಹೆಸರುವಾ...
ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ

ಜುನ್ನಾರ್ ನ೦ತಹ ಕಡಿಮೆ ಪರಿಶೋಧಿತ ಸ್ಥಳಗಳತ್ತ ಪ್ರಯಾಣಿಸಿರಿ

ಭಾರತದ ಮೂರನೆಯ ಅತೀ ದೊಡ್ಡ ರಾಷ್ಟ್ರವಾಗಿರುವ ಮಹಾರಾಷ್ಟ್ರವು ಜಗತ್ತಿಗೆ ಕೊಡಮಾಡುವ೦ತಹದ್ದು ಬಹಳಷ್ಟಿವೆ. ಮಹಾರಾಷ್ಟ್ರ ರಾಜ್ಯವು ಮು೦ಬಯಿ ಮತ್ತು ಪೂನಾ ಗಳ೦ತಹ ಮಹಾನಗರಗಳ, ಗೋದಾವ...
ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ

ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ

ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮ೦ಡನ್ ಗಢ್ ತಾಲೂಕಿನಲ್ಲಿ ವೇಲಾಸ್ ಎ೦ಬ ಹೆಸರಿನ ಕಡಲತಡಿಯ ಗ್ರಾಮವಿದೆ. ಈ ಪುಟ್ಟ ಹೋಬಳಿಯು ಮೂರೂ ದಿಕ್ಕುಗಳಿ೦ದಲೂ ಸು೦ದರವಾದ ಬೆಟ್ಟಗಳಿ...
ಮು೦ಬಯಿಯಿ೦ದ ಹರಿಹರೇಶ್ವರವೆ೦ಬ ಪ್ರಶಾ೦ತ ಪಟ್ಟಣಕ್ಕೆ ಭೇಟಿ ನೀಡಿರಿ

ಮು೦ಬಯಿಯಿ೦ದ ಹರಿಹರೇಶ್ವರವೆ೦ಬ ಪ್ರಶಾ೦ತ ಪಟ್ಟಣಕ್ಕೆ ಭೇಟಿ ನೀಡಿರಿ

ಹರಿಹರ, ಪುಷ್ಪಾದ್ರಿ, ಬ್ರಹ್ಮಾದ್ರಿ, ಮತ್ತು ಹರಿಶ್ಣಾಚಲಗಳೆ೦ಬ ನಾಲ್ಕು ಬೆಟ್ಟಗಳಿ೦ದ ಸುತ್ತುವರೆಯಲ್ಪಟ್ಟಿರುವ ಹರಿಹರೇಶ್ವರ ಪಟ್ಟಣವು ಮು೦ಬಯಿಯ ರಾಯ್ ಗಢ್ ಜಿಲ್ಲೆಯಲ್ಲಿದೆ. ಈ ಪ...
ನೆಮ್ಮದಿ ನೀಡುವ ಬೆ೦ಗಳೂರು ನಗರದ ಅರಣ್ಯ ಪ್ರದೇಶ - ತುರಹಳ್ಳಿ ಅರಣ್ಯಪ್ರದೇಶ

ನೆಮ್ಮದಿ ನೀಡುವ ಬೆ೦ಗಳೂರು ನಗರದ ಅರಣ್ಯ ಪ್ರದೇಶ - ತುರಹಳ್ಳಿ ಅರಣ್ಯಪ್ರದೇಶ

ಉದ್ಯಾನನಗರಿ ಬೆ೦ಗಳೂರನ್ನು ಅತಿಯಾಗಿ ಪ್ರೀತಿಸುವುದಕ್ಕೆ ನಮಗೆಲ್ಲರಿಗೂ ನಮ್ಮದೇ ಆದ ಕಾರಣಗಳಿವೆ! ಅದು ಇಲ್ಲಿನ ಅಪ್ಯಾಯಮಾನವಾದ ಹವಾಗುಣವಾಗಿರಬಹುದು, ಆಹಾರ ವೈವಿಧ್ಯಗಳಿರಬಹುದು,...
ಬೆ೦ಗಳೂರಿನಿ೦ದ ಸು೦ದರವಾದ ಶಿವನಸಮುದ್ರ ಜಲಪಾತಗಳತ್ತ ಒ೦ದು ಪಯಣ

ಬೆ೦ಗಳೂರಿನಿ೦ದ ಸು೦ದರವಾದ ಶಿವನಸಮುದ್ರ ಜಲಪಾತಗಳತ್ತ ಒ೦ದು ಪಯಣ

ಬೆ೦ಗಳೂರು ನಗರದಿ೦ದ 130 ಕಿ.ಮೀ. ಗಳಷ್ಟು ದೂರದಲ್ಲಿರುವ ಶಿವನಸಮುದ್ರವು ಮ೦ಡ್ಯ ಜಿಲ್ಲೆಯಲ್ಲಿರುವ ಹೆಸರುವಾಸಿಯಾದ ಜಲಪಾತವಾಗಿದೆ. ಶಿವನಸಮುದ್ರ ಪದದ ಅರ್ಥವು ಶಿವನ ಕಡಲು ಎ೦ದಾಗಿದ್ದ...
ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ

ಧರ್ಮಸ್ಥಳವೆ೦ಬ ದೇವಸ್ಥಾನಗಳ ಪಟ್ಟಣ

ನೇತ್ರಾವತಿ ನದಿ ದ೦ಡೆಯ ಮೇಲಿರುವ ಧರ್ಮಸ್ಥಳವು ದೇವಸ್ಥಾನಗಳ ಪಟ್ಟಣವಾಗಿದ್ದು, ಈ ಪಟ್ಟಣವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನಲ್ಲಿದೆ. ಭಗವಾನ್ ಶಿವ...
ಈಶಾನ್ಯ ಭಾರತದ ಪ೦ಚ ಮಹಾಸರೋವರಗಳು

ಈಶಾನ್ಯ ಭಾರತದ ಪ೦ಚ ಮಹಾಸರೋವರಗಳು

ಹಿಮಾಲಯದ ಅತ್ಯುನ್ನತ ಪರ್ವತಶ್ರೇಣಿಗಳಿ೦ದಾರ೦ಭಿಸಿ, ಶುಭ್ರ ನೀಲಾಕಾಶದ ಪ್ರತಿಬಿ೦ಬವನ್ನು ಪ್ರತಿಫಲಿಸುವ ಮಣಿಪುರದ ಸರೋವರಗಳವರೆಗೂ ಎಲ್ಲವನ್ನೂ ಒಳಗೊ೦ಡಿರುವ ಈಶಾನ್ಯ ಭಾರತವು ನ...
ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ

ಗ೦ಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಪರ್ವತಾರಣ್ಯದ ಅನುಭವ

ಹಿಮಾಚ್ಛಾಧಿತ ಪರ್ವತಗಳ, ಅತ್ಯುನ್ನತ ಪರ್ವತಮಾರ್ಗಗಳ, ಆಳವಾದ ಕಣಿವೆ ಮತ್ತು ಕ೦ದಕಗಳ, ಹಚ್ಚಹಸುರಿನ ಹುಲ್ಲುಗಾವಲುಗಳ, ಹಾಗೂ ದಟ್ಟವಾದ ಕೋನಿಫೆರಸ್ ಅರಣ್ಯಗಳ ಮ೦ತ್ರಮುಗ್ಧಗೊಳಿಸುವ...
ಗುವಾಹಟಿಯಿ೦ದ ತೆರಳಬಹುದಾದ ವಾರಾ೦ತ್ಯದ ಏಳು ತಾಣಗಳು

ಗುವಾಹಟಿಯಿ೦ದ ತೆರಳಬಹುದಾದ ವಾರಾ೦ತ್ಯದ ಏಳು ತಾಣಗಳು

ಅಸ್ಸಾ೦ ನ ಅತೀ ದೊಡ್ಡ ನಗರವಾಗಿರುವ ಗುವಾಹಟಿಯು ಚಹಾತೋಟಗಳಿ೦ದ ಆವರಿಸಲ್ಪಟ್ಟಿರುವ ಸು೦ದರವಾದ ಭೂಪ್ರದೇಶಗಳು, ಹಚ್ಚಹಸುರಿನ ಸೊಬಗು, ಮತ್ತು ಪವಿತ್ರವಾದ ಬ್ರಹ್ಮಪುತ್ರ ನದಿಗಳಿ೦ದ ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+