ಗುಜರಾತಿನ ನಾಡಗೀತೆ ‘ಜೈ ಜೈ ಗಾರ್ವಿ ಗುಜರಾತ’ಯನ್ನು ಬರೆದ ಕವಿ ನರ್ಮದಶಂಕರ ಲಾಲಶಂಕರ ದಾವೆಯು ಈ ಮನೆಯಲ್ಲಿ ವಾಸವಾಗಿದ್ದರು. ಈ ಮನೆಯು ಈ ಕವಿಯ ಕೃತಿಗಳು ಮತ್ತು ಜೀವನಕ್ಕೆ ಸಂಬಧಿಸಿದ ಸ್ಮಾರಕ ಭವನ.
ಗುಜರಾತಿನ ನಾಡಗೀತೆ ‘ಜೈ ಜೈ ಗಾರ್ವಿ ಗುಜರಾತ’ಯನ್ನು ಬರೆದ ಕವಿ ನರ್ಮದಶಂಕರ ಲಾಲಶಂಕರ ದಾವೆಯು ಈ ಮನೆಯಲ್ಲಿ ವಾಸವಾಗಿದ್ದರು. ಈ ಮನೆಯು ಈ ಕವಿಯ ಕೃತಿಗಳು ಮತ್ತು ಜೀವನಕ್ಕೆ ಸಂಬಧಿಸಿದ ಸ್ಮಾರಕ ಭವನ.