ತಮಿಳುನಾಡಿನ ವಿರುಧಿನಗರ ಜಿಲ್ಲೆಯಲ್ಲಿದೆ.ಶ್ರೀ ವಿಲ್ಲಿಪುತೂರ್ ಪುರಾತನ ನಗರವಾಗಿದ್ದು ಇಲ್ಲಿನ ಅಂದಾಳ್ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.ಇದು 2000 ವರ್ಷಗಳಷ್ಟು ಹಳೆಯದು.ಪುರಾಣಗಳ ಪ್ರಕಾರ ದೇವರ ದಿವ್ಯ ದಶ ಇಲ್ಲಿರುವುದರಿಂದ ಇದು ಪುಣ್ಯ ಸ್ಥಳವಾಗಿದೆ.ಮಧುರೈನಿಂದ ಕೇವಲ 75 ಕಿ ಮೀ ದೂರದಲ್ಲಿದೆ.ಈ ದೇವಸ್ಥಾನ ಬಹುಶಃ...
ಪೆರುಮಾಳ್ ದೇವರು ವತಪತ್ರಸಾಯಿ ರೂಪದಲ್ಲಿ ವತಪತ್ರಸಾಯಿ ದೇವಸ್ಥಾನದಲ್ಲಿದ್ದಾನೆ.ಈ ದೇವಸ್ಥಾನ ಶ್ರೀ ವಿಲ್ಲಿಪೂತರ್ ನಲ್ಲಿಯೇ ಜನಪ್ರಿಯ ದೇವಸ್ಥಾನವಾಗಿದೆ.ಈ ದೇವಸ್ಥಾನ ವೈಷ್ಣವರ ಶ್ರೇಷ್ಠ ದೇವಾಲಯವಾಗಿದೆ.ಕ್ರಿ , ಪೂ 1 ನೇ ಶತಮಾನದ ಮೊದಲು ಇದನ್ನು ಕಟ್ಟಲಾಗಿದೆ ಎನ್ನಲಾಗಿದೆ.ಬ್ರಹ್ಮ ಕೈವತ್ಸ ಪುರಾಣದಲ್ಲಿ ಈ ದೇವಸ್ಥಾನದ...
ಬಹುಶಃ ತಮಿಳುನಾಡು ರಾಜ್ಯದಲ್ಲೇ ಸತುರಗಿರಿ ಬೆಟ್ಟ ಅತುತ್ತಮ ಪ್ರವಾಸಿ ಕೇಂದ್ರವಾಗಿದೆ.ಶ್ರೀವಿಲ್ಲಿಪುತೂರ್ ನಿಂದ 10 ಕಿ ಮೀ ದೂರದಲ್ಲಿದೆ.ಈ ಜಾಗವು ಪ್ರಾಥಮಿಕವಾಗಿ ಒಂದು ಪಂಚಾಯಿತಿ ಸ್ಥಳವಾಗಿತ್ತು ಮತ್ತು ಈ ಜಾಗದಲ್ಲಿ 4 ವೇದಗಳು ಸೇರಿದವು ಆಗ ಈ ಬೆಟ್ಟ ರೂಪುಗೊಂಡಿತು ಅಂದು ಸ್ಥಳೀಯರು ನಂಬಿದ್ದಾರೆ ಎಂದು...
ಶ್ರೀವಿಲ್ಲಿಪುತೂರ್ ನ ಹತ್ತಿರವಿರುವ ಮಾದವ ವಿಲಗಂ ವೈದ್ಯನಾಥ ದೇವಾಲಯದಲ್ಲಿ ಐದು ಅಡಿಯ ನಾಗ ವಿಗ್ರಹವಿದೆ .ಈ ದೇವಾಲಯ ದೊಡ್ಡ ಇತಿಹಾಸವನ್ನು ಹೊಂದಿದೆ ಮತ್ತು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವ ವಿಶೇಷ ಮೋಡಿಯನ್ನು ಹೊಂದಿದೆ.ಈ ದೇವಸ್ಥಾನದ ಆವರಣದಲ್ಲಿ ಮುಖ್ಯವಾಗಿ ಎರಡು ರೀತಿಯ ಹಬ್ಬಗಳು ನಡೆಯುತ್ತವೆ .ಶ್ರೀವಿಲ್ಲಿಪುತೂರ್...
ಶ್ರೀವಿಲ್ಲಿಪುತೂರ್ ನ ದೇವಸ್ಥಾನ ಬೀದಿಯಲ್ಲಿ ಈ ಪಿಲವಕ್ಕಲ್ ಎಂಬ ಸಣ್ಣ ಹಳ್ಳಿ ಇದೆ. ಈ ಹಳ್ಳಿ ವತ್ರಪ ದ ಹತ್ತಿರವಿದೆ.ಜೊತೆಗೆ ಈ ಹಳ್ಳಿ ಮತ್ತು ದೇವಸ್ಥಾನದ ಆವರಣ ತಲುಪಲು ಒಂದು ಗಂಟೆಗಿಂತ ಕಡಿಮೆ ಸಮಯ ಸಾಕು.ಈ ಹಳ್ಳಿಯಲ್ಲಿರುವ ಡ್ಯಾಮ್ ಜನಪ್ರಿಯವಾಗಿದೆ.ಈ ಡ್ಯಾಮ್ ಇಂದ ಸಾಕಷ್ಟು ವರ್ಷಗಳಿಂದ ಸ್ಥಳೀಯರಿಗೆ...
ಶ್ರೀವಿಲ್ಲಿಪೂತುರ್ ನಿಂದ 17 ಕಿ ಮೀ ದೂರದಲ್ಲಿ ಈ ದೇವಾಲಯವಿದೆ . ಕಟ್ಟಲಗಾರ ದೇವಾಲಯ ಬೆಟ್ಟದ ಮೇಲಿರುವ ಒಂದು ಸುಂದರ ದೇವಾಲಯ . ಬೆಟ್ಟದ ತುದಿಯಲ್ಲಿರುವ ಈ ದೇವಾಲಯ ಶೋಭಾಯಮಾನವಾಗಿ ಕಾಣಿಸುತ್ತದೆ . ದೇವಸ್ಥಾನ ಇರುವ ಸ್ಥಳ ಸುಂದರಾವಾಗಿ ಮತ್ತು ಅಲ್ಲಿಂದ ಕೆಲವು ಕುತೂಹಲಕಾರಿ ವೀಕ್ಷಣೆ ಮಾಡಬಹುದು . ಈ ಸ್ಥಳ ಪ್ರವಾಸಿಗರಿಗೆ...
ಕೆಲವೇ ಸ್ಥಳಗಳು ಶ್ರೀವಿಲ್ಲಿಪುತೂರ್ ನಲ್ಲಿ ಪೆನ್ನಿಂಗ್ಟನ್ ಸಾರ್ವಜನಿಕ ಗ್ರಂಥಾಲಯದಂತೆ ಹೆಸರುವಾಸಿಯಾಗಿರುವ ಸ್ಥಳಗಳು.ಇದು ನಗರದಲ್ಲಿಯೇ ಹಳೆಯ ಗ್ರಂಥಾಲಯಗಳಲ್ಲಿ ಒಂದು ಎನ್ನಲಾಗಿದೆ ಮತ್ತು ಶ್ರೀವಿಲ್ಲಿಪುತೂರ್ ನ ಜನರನ್ನು ವಿದ್ಯಾವಂತರಾಗಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆ.ಇಲ್ಲಿರುವ ಅಧಿಕ ಸಂಖ್ಯೆಯ ಪುಸ್ತಕಗಳು ಮತ್ತು...
ಶ್ರೀವಿಲ್ಲಿಪುತೂರ್ ನಲ್ಲಿ ಸಾಕಷ್ಟು ಹಳ್ಳಿಗಳಿವೆ ಆದರೆ ವಲಯಪತಿ ಹಳ್ಳಿಯಷ್ಟು ಬೇರಾವುದೂ ಜನಪ್ರಿಯವಾಗಿಲ್ಲ .ಇದೊಂದು ಮಹಾನ್ ಗ್ರಾಮ ಮತ್ತು ತಮಿಳುನಾಡಿನ ಪ್ರತಿಯೊಬ್ಬರೂ ಈ ಹಳ್ಳಿಯ ಬಗ್ಗೆ ಕೇಳಿಯೇ ಇರುತ್ತಾರೆ .ತಮಿಳುನಾಡು ಮತ್ತು ದೇಶದ ಇತಿಹಾಸಕ್ಕೆ ಈ ಗ್ರಾಮದ ಕೊಡುಗೆ ಮಹತ್ತರವಾದುದು.ಇದು ಶ್ರೀವಿಲ್ಲಿಪುತೂರ್ ನಿಂದ 9 ಕಿ...
ಶೆನ್ಬಗತೊಪ್ಪು ರಾಕ್ಷಸ ಅಳಿಲು ಅಭಯಾರಣ್ಯವನ್ನು ನಸು ಬೂದು ಬಣ್ಣದ ರಾಕ್ಷಸ ಅಳಿಲು ಗಳಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು.ಶ್ರೀವಿಲ್ಲಿಪುತೂರ್ ನ ರಥ ಬೀದಿಯ ಹತ್ತಿರ ಮತ್ತು ಪ್ರಸಿದ್ಧ ಪಾಲ್ಘಾಟ್ ಗ್ಯಾಪ್ ನ ದಕ್ಷಿಣ ಭಾಗಕ್ಕೆ ಇದೆ.ಅಷ್ಟೇಅಲ್ಲ ಈ ಸ್ಥಳ ಉತ್ತಮ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಒಂದು...
ಶ್ರೀವಿಲ್ಲಿಪುತೂರ್ ನಿಂದ ಕೇವಲ 45 ಕಿ ಮೀ ಇರುವ ಈ ಸ್ಥಳದ ಶಂಕರ ನಾರಾಯಣ ದೇವಾಲಯ ಜನಪ್ರಿಯವಾಗಿದೆ.ಇಲ್ಲಿನ ಮಹತ್ತಾದ ವಾಸ್ತುಶಿಲ್ಪವನ್ನು ನೋಡಲು ಶ್ರೀವಿಲ್ಲಿಪುತೂರ್ ಗೆ ಬಂದವರು ಈ ಸ್ಥಳವನ್ನು ಭೇಟಿ ನೀಡಲೇಬೇಕು.ತಮಿಳುನಾಡಿನ ತಿರುನೆಲ್ವೆಲ್ಲಿ ಜಿಲ್ಲೆಯಲ್ಲಿ ಈ ದೇವಾಲಯವಿದೆ.ಸ್ಥಳೀಯರ ಪ್ರಕಾರ ಕ್ರಿ, ಶ 900 ರಲ್ಲಿ ಉಕಿರ...