ಪ್ರವಾಸಿಗರು ಸೊಂದಾಕ್ಕೆ ಭೇಟಿಕೊಟ್ಟಾಗ ಸಮಯಾವಕಾಶ ದೊರೆತಾಗ ಅವರು ಒಮ್ಮೆ ಇಲ್ಲಿನ ಸ್ವರ್ಣಮಲ್ಲಿ ಮಠಕ್ಕೆ ಭೇಟಿಕೊಡಬಹುದು. ಇದನ್ನು ಹೊನ್ನವಳ್ಳಿ ಮಠ ಎಂದು ಸಹಾ ಕರೆಯುತ್ತಾರೆ. ಇದನ್ನು ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರ ಒತ್ತಾಯದ ಮೇರೆಗೆ ಪರಮಪೂಜ್ಯ ಭಾಸ್ಕರೇಂದ್ರ ಸರಸ್ವತಿಯವರು ಸ್ಥಾಪಿಸಿದರು.