ಇಟಾರ್ಸಿ - ವ್ಯಾಪಾರಿ ನಗರ
ಜನಪ್ರಿಯ ರೈಲ್ವೇ ಜಂಕ್ಷನ್ ಜೊತೆಗೆ ವ್ಯಾಪಾರಿ ಕೇಂದ್ರವೂ ಆಗಿರುವ ಇಟಾರ್ಸಿ ಮಧ್ಯಪ್ರದೇಶದ ಹೋಶಂಗಾಬಾದ್ ಎಂಬಲ್ಲಿದೆ. ಈ ನಗರ ಪ್ರಮುಖ ಕೈಗಾರಿಕಾ ಕ್ಷೇತ್ರ ಎಂಬ ಹೆಗ್ಗುರುತಿನ ಮೂಲಕ ಹೆಸರುವಾಸಿಯಾಗಿದೆ.......
ಭೋಪಾಲ್ : ಸರೋವರಗಳು ಮತ್ತು ಹಲವು ಆಕರ್ಷಣೆಗಳ ನಗರ
ಭೋಪಾಲ್ ಭಾರತದ ಒಂದು ಪ್ರಸಿದ್ಧ ನಗರವಾಗಿದ್ದು ಮಧ್ಯಪ್ರದೇಶ ರಾಜ್ಯದ ರಾಜಧಾನಿಯೂ ಆಗಿದೆ. ಇದನ್ನು ಸರೋವರಗಳ ನಗರ ಎಂದೂ ಕರೆಯಲಾಗುತ್ತದೆ ಹಾಗೂ ಹಿಂದೆ ಭೋಪಾಲ್ ರಾಜ್ಯದ ರಾಜಧಾನಿಯಾಗಿತ್ತು. ಸ್ವಚ್ಛ ಮತ್ತು ಸುಂದರ ನಗರ......
ಇಸ್ಲಾಂನಗರ : ಚರಿತ್ರೆಯಲ್ಲಿ ಮರೆತುಹೋಗಿರುವ ರಾಜಧಾನಿ
ಇಸ್ಲಾಂನಗರವು ಅಲ್ಪ ಅವಧಿಯವರೆಗೆ ರಾಜೋಚಿತವಾದ ಭೂಪಾಲ್ ರಾಜ್ಯದ ರಾಜಧಾನಿಯಾಗಿದ್ದು ಶ್ರೀಮಂತಪರಂಪರೆಯ ಕಾರಣದಿಂದ ಪ್ರಸಿದ್ಧವಾದ ಐತಿಹಾಸಿಕ ತಾಣವಾಗಿದೆ. ಇದು ರಾಜ್ಯದ ಮುಖ್ಯ ನಗರ(ಭೂಪಾಲ್)ದಿಂದ 12 ಕಿ.ಮೀ. ದೂರದಲ್ಲಿ......
ನದಿ ಪ್ರಸ್ಥಭೂಮಿಯಲ್ಲೊಂದು ಸುಂದರ ನಗರ ಗುನಾ
ಮಧ್ಯಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಪಾರ್ವತಿ ನದಿಯ ಪ್ರಸ್ಥಭೂಮಿಯಲ್ಲಿರುವುದೇ ಗುನಾ ನಗರ. ಗುನಾ ಜಿಲ್ಲೆಯಲ್ಲೇ ಗುನಾ ಹೆಸರಿನ ನಗರವಿರುವುದು ವಿಶೇಷ. ಈ ನಗರ ಚಂಬಲ್ ಮತ್ತು ಮಲ್ವಾಗೆ ರಹದಾರಿಯಾಗಿದೆ. ಗುನಾ,......
ವಿದಿಶಾ : ವೈಭವಯುತ ಸ್ಮಾರಕಗಳ ಊರು
ವಿದಿಶಾ ಅಥವ ಭಿಲ್ಸಾ ಹಾಗೆಂದು ಮಧ್ಯಕಾಲೀನ ಯುಗದಲ್ಲಿ ಈ ನಗರವನ್ನು ಕರೆಯಲಾಗುತ್ತಿತ್ತು. ಇದು ಐತಿಹಾಸಿಕ ಮಹತ್ವ ಪಡೆದ ಪುರಾತನ ಸ್ಮಾರಕಗಳ ನಗರ. ಪುರಾತನ ಪಟ್ಟಣವಾದ ಬೆಸನಗರ ಮತ್ತು ಉದಯಗಿರಿ ಗುಹೆಗಳು ಗುಪ್ತರ......
ಪಚಮಡಿ - ನಿಸರ್ಗಧಾಮದ ನೆಲೆಯಲ್ಲಿ
ಪಚಮಡಿ ಮಧ್ಯಪ್ರದೆಶದಲ್ಲಿರುವ ಒಂದೇ ಒಂದು ಗಿರಿಧಾಮ. ಪಚಮಡಿಯನ್ನು ಸತ್ಪುರದ ರಾಣಿ ಎಂದೇ ಕರೆಯುತ್ತಾರೆ. ಇದು ಸತ್ಪುರ ಶ್ರೇಣಿಯಲ್ಲಿ ನೆಲೆಸಿದ್ದು, ಸಮುದ್ರ ಮಟ್ಟದಿಂದ 1110 ಮೀಟರ್ ಎತ್ತರದಲ್ಲಿದೆ.ಪಚಮಡಿ -......
ಚಾಂದೇರಿ : ಐತಿಹಾಸಿಕ ಪ್ರವಾಸಿ ಸ್ಥಳ
ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯಲ್ಲಿರುವ ಚಾಂದೇರಿ ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳ. ಬುಂದೇಲ್ಖಂಡ ಮತ್ತು ಮಾಳ್ವಾ ಗಡಿ ಪ್ರದೇಶದ ನಡುವೆ ಈ ಪ್ರದೇಶ ಬರುತ್ತದೆ. ಈ ಪಟ್ಟಣವು ಅದರ ಐತಿಹಾಸಿಕ ಸ್ಮಾರಕಗಳು ಮತ್ತು......
ಸಾಂಚಿ - ಬೌದ್ಧ ಸಂಸ್ಕೃತಿಯ ಮಹಾದ್ವಾರ
ಸಾಂಚಿ ಎಂಬುದು ಮಧ್ಯ ಪ್ರದೇಶದ ರೈಸೇನ್ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಈ ಜಾಗವು ಇಲ್ಲಿನ ಸ್ಮಾರಕಗಳು ಹಾಗೂ ಬೌದ್ಧ ಸ್ತೂಪಗಳಿಗೆ ಪ್ರಸಿದ್ಧವಾಗಿದೆ. ಒಂದು ಸಣ್ಣ ಗುಡ್ಡದ ಬುಡದಲ್ಲಿರುವ ಸಾಂಚಿ, ಹಲವಾರು ಬೌದ್ಧ......
ಭೋಜಪುರ್ : ಒಂದು ಅಪೂರ್ಣನಗರ
ಈ ನಗರ ಒಂದು ಅಪೂರ್ಣವಾದ ನಗರ. ಇದನ್ನು 11ನೆ ಶತಮಾನದಲ್ಲಿ ನಿರ್ಮಿಸಿದರೆಂದು ಹೇಳಲಾಗುತ್ತದೆ. ಇದನ್ನು ಮರಳುಗಲ್ಲಿನಿಂದ ಕೂಡಿದ ಪ್ರದೇಶದಲ್ಲಿ ನಿರ್ಮಿಸಿದ್ದಾರೆ. ಇದು ಮದ್ಯಭಾರತದ ಒಂದು......
ಹೋಶಂಗಾಬಾದ್ - ಒಂದು ಸ್ತುತ್ಯರ್ಹ ಭೇಟಿ
ದೇಶದ ಹೃದಯಭಾಗದಲ್ಲಿರುವ ಹೋಶಂಗಾಬಾದ್ ನರ್ಮದ ನದಿಯ ಉತ್ತರ ತೀರದಲ್ಲಿದೆ. ಈ ಜಾಗವು ದೇಶ ಹಾಗೂ ಮಧ್ಯ ಪ್ರದೇಶ ರಾಜ್ಯದ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಹೊಂದಿದೆ. ನರ್ಮದ ನದಿ ತೀರದಲ್ಲಿರುವುದರಿಂದ ಮೊದಲಿಗೆ......