ಪಟ್ಟದಕಲ್ಲು ನಗರಕ್ಕೆ ಭೇಟಿ ನೀಡಿ ಎಲ್ಲಾ ದೇವಾಲಯಗಳನ್ನು ವೀಕ್ಷಿಸಿದ ನಂತರ ಭೂತನಾಥ ದೇವಾಲಯದ ರಸ್ತೆಯಲ್ಲಿರುವ ಸರಳ ವಾಸ್ತಿಶಿಲ್ಪ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲೇಬೇಕು. ಈ ವಸ್ತುಸಂಗ್ರಹಾಲಯದ ಜವಾಬ್ದಾರಿಯನ್ನು ಭಾರತೀಯ ಪ್ರಾಚೀನ ವಸ್ತು ಸಂಗ್ರಹಾಲಕ್ಕೆ ವಹಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅನೇಕ ಪುರಾತನ ವಸ್ತುಗಳು, ಶಿಲ್ಪಾಕೃತಿಗಳನ್ನು ಇಲ್ಲಿ ಕಾಣಬಹುದು.