ನಾಲ್ಕು ವರ್ಷಗಳ ಕಾಲ ಸಾಹಸಯಾತ್ರೆಯನ್ನು ಮಾಡಿದ ಗುರು ಗೋಬಿಂದ್ ಸಿಂಗ್ ಅವರ ಸ್ವಾಗತದ ನೆನಪನ್ನು ಗುರುದ್ವಾರ ಗುರು ಕಾ ಬಾಘ್ ನೀಡುತ್ತದೆ. ಈ ಧಾರ್ಮಿಕ ಕೇಂದ್ರವು ಪವಿತ್ರ ತಂದೆ ಮತ್ತು ಮಗನ ಮೊದಲ ಭೇಟಿಯ ಗೌರವಕ್ಕೆ ಗುರುತಿಸಲ್ಪಡುತ್ತದೆ. ಹಳೆಯ ಬಾವಿಯನ್ನು ಈಗಲೂ ಉಪಯೋಗಿಸಲಾಗುತ್ತಿದೆ. ಹುಣಸೆ ಹಣ್ಣಿನ ಮರದಡಿಯಲ್ಲಿ ಪಟ್ನಾ ಸಂಗಟ್, ಗುರು ತೇಘ್ ಬಹದೂರ್ ಅವರನ್ನು ಭೇಟಿಯಾದ ಮರ ಈಗಲೂ ಆವರಣಲ್ಲಿದೆ.


Click it and Unblock the Notifications