ಕಾನ್ಪುರ - ಬಿಯಾಂಡ್ ಐಐಟಿ
ಉತ್ತರಪ್ರದೇಶ ರಾಜ್ಯದ ದೊಡ್ಡ ಪಟ್ಟಣವಾದ ಕಾನ್ಪುರ ಗಂಗಾ ನದಿಯ ತಟದಲ್ಲಿ ತಲೆ ಎತ್ತಿ ನಿಂತಿದೆ. ಪುರಾಣ ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಈ ಭೂಭಾಗವನ್ನು ತನ್ನ ಆಪ್ತ ಗೆಳೆಯನಾದ ಕರ್ಣನಿಗೆ, ಅರ್ಜುನನ......
ಝಾನ್ಸಿ : ವೀರ ನಾರಿಯ ಹೆಮ್ಮೆಯ ತಾಣ
ಝಾನ್ಸಿಯು ಇದು ಉತ್ತರ ಪ್ರದೇಶ ರಾಜ್ಯದ ಬುಂದೇಲಖಂಡ ಪ್ರದೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುತ್ತದೆ. ಇದು ಚಂದೇಲರ ಅವಧಿಯಲ್ಲಿ ವೈಭವದ ತುತ್ತುತುದಿಗೇರಿತು. ಆದರೆ ಸುಮಾರು ಹನ್ನೊಂದನೇ ಶತಮಾನದಲ್ಲಿ ಇವರ ಸಾಮ್ರಾಜ್ಯವು......
ರಾಯ್ ಬರೇಲಿ : ವೈವಿಧ್ಯಮಯ ಪಕ್ಷಿಧಾಮ
ಉತ್ತರ ಪ್ರದೇಶದ ರಾಯ್ ಬರೇಲಿಯು ಒಂದು ಜಿಲ್ಲಾ ಕೇಂದ್ರ ಪ್ರದೇಶವಾಗಿದೆ. ಈ ಜಿಲ್ಲೆಯನ್ನು ಬ್ರಿಟಿಷರಿಂದ 1858 ರಲ್ಲಿ ರೂಪಿಸಲಾಯಿತು. ಜಿಲ್ಲೆಯು ಸಮಸಪುರ ಪಕ್ಷಿಧಾಮದ ಮತ್ತು ಇಂದಿರಾ ಗಾಂಧಿ ಸ್ಮಾರಕ ಬಟಾನಿಕಲ್......
ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ
ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ......
ದಿಯೋಗಡ್ - ಗುಪ್ತರ ವೈಭವತೆ ಮೆರೆವ ತಾಣ
ದಿಯೋಗಡ್ ವ್ಯವಸಾಯ ಪ್ರಧಾನವಾಗಿರುವ ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ. ಇದು ಮಧ್ಯಪ್ರದೇಶದ ಭವ್ಯ ರಾಜ ಪರಂಪರೆಯನ್ನು ಪ್ರತಿನಿಧಿಸುವ ಗ್ವಾಲಿಯರ್ ನಗರದ ಗಡಿ ಭಾಗದಲ್ಲಿದೆ. ಈ ಪಟ್ಟಣ ಜನಪ್ರಿಯವಾಗಿರುವುದು ಪ್ರಭಾವ......
ಬಿಥೂರ್ : ಪುರಾಣ, ಇತಿಹಾಸದ ಸಮ್ಮಿಶ್ರಣ
ಕಾನ್ಪುರದಿಂದ 22 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಪ್ರಾಕೃತಿಕ ಮತ್ತು ಸುಂದರವಾದ ಪಟ್ಟಣ ಬಿಥೂರ್, ಗಂಗಾ ದಡದ ಮೇಲಿದೆ. ಕಾನ್ಪುರದ ಗೌಜು ಗದ್ದಲಗಳಿಂದ ಬೇಸತ್ತ ಜನರಿಗೆ ಸ್ವಲ್ಪ ದೂರದಲ್ಲಿರುವ, ಬಿಥೂರ್......
ಕೌಶಂಬಿ : ಹಿಂದೂ, ಜೈನ ಹಾಗು ಬೌದ್ಧರ ಪವಿತ್ರ ತಾಣ
ಬೌದ್ಧ ಧರ್ಮದವರಿಗೆ ಕೌಶಂಬಿ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಉತ್ತರ ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ವರ್ಷಪೂರ್ತಿ ಪ್ರವಾಸಿಗಳು ಇರುತ್ತಾರೆ. ಇಲ್ಲಿ ಬುದ್ಧನು ತನ್ನ ಹಲವು ಧರ್ಮಬೋಧನೆಗಳನ್ನು ಮಾಡಿದ್ದನು......