ಗೋಂಡಾಲಿನ ರಾಯಲ್ ಗ್ಯಾರೇಜ್ ವಿಂಟೇಜ್ ಕಾರುಗಳ ಸಂಗ್ರಹದಿಂದ ವಿಶ್ವವಿಖ್ಯಾತವಾಗಿದೆ. ಗೋಂಡಾಲ್ ರಾಜ್ಯವನ್ನು ಆಳಿದ ರಾಜರುಗಳು ಉತ್ಸಾಹದಿಂದ ವಿಂಟೇಜ್ ಕಾರುಗಳನ್ನು ಸಂಗ್ರಹಣೆ ಮಾಡುತ್ತಿದ್ದರಿಂದ ಅದಕ್ಕೆ ಉತ್ತರವಾಗಿ ರಿವರ್ಸೈಡ್ ಅರಮನೆಯ ಆವರಣದಲ್ಲಿ ಬೆರಗುಗೊಳಿಸುವ ವಿಂಟೇಜ್ ಕಾರುಗಳ ಮ್ಯೂಸಿಯಮ್ ಇಂದೂ...
ಇದನ್ನು 1875 ರಲ್ಲಿ ಮಹರಾಜ ಭಗವತ್ಸಿಂಗ್ಜಿ ಅವನು ತನ್ನ ಮಗ ಯುವ್ರಾಜ್ ಭೋಜ್ರಾಜಿಗೆ ಕಟ್ಟಿಸಿದನು. ಸುತ್ತಲೂ ಸುಂದರ ಉದ್ಯಾನ ಮತ್ತು ಅಂದವಾದ ಆಸನ ವ್ಯವಸ್ತೆಗಳನ್ನು ಹೊಂದಿರುವ ಇದನ್ನು ಈಗ ಒಂದು ಡೀಲಕ್ಸ್ ಹೆರಿಟೇಜ್ ಹೋಟೇಲ್ ಆಗಿ ಪರಿವರ್ತಿಸಲಾಗಿದೆ.
ಅಕ್ಷರ್ ಮಂದಿರವು ಭಗವಾನ್ ಸ್ವಾಮಿ ನಾರಾಯಣ ಅವರ ಮೊದಲ ಉತ್ತರಾಧಿಕಾರಿಯಾದ ಗುಣತೀತಾನಂದ್ ಅವರಿಗೆ ಮೀಸಲಾಗಿಟ್ಟಿರುವ ಒಂದು ಪ್ರಸಿದ್ಧ ದೇವಾಲಯ. ಸ್ವಾಮಿಯ ಸಮಾಧಿಯಾದ ಅಕ್ಷರ್ ದೇರಿಯು ಮಂದಿರದ ಆವರಣದಲ್ಲಿದೆ. ಭಕ್ತರು ಪ್ರತಿ ವರ್ಷ ಪೂಜೆಗಳನ್ನು ಮಾಡಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.
ಇದು 6 ಕಿ.ಮೀ. ದೂರವಿರುವ ಘೊಘಾವದಾರ್ ಎಂಬ ಸ್ಥಳದಲ್ಲಿದೆ ಮತ್ತು ಇದು ಪವಿತ್ರ ಸಂತ ದಾಸಿ ಜೀವನ್ ಅವರ ಜನ್ಮಸ್ಥಳವೂ ಆಗಿದೆ. ಪ್ರತಿ ವರ್ಷ ಭಕ್ತರು ದಾಸಿ ಜೀವನ್ ಅವರ ತಂದೆಯ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲು ಗುಜರಾತಿ ಹೊಸ ವರ್ಷದ ದಿನಾಂಕದಂದು ಇಲ್ಲಿ ಸೇರುತ್ತಾರೆ.