ಹೆಸರೇ ಹೇಳುವಂತೆ, ಗುಲಾಬ್ ಬಾರಿ ಎನ್ನುವುದು ಗುಲಾಬಿಯ ತೋಟ. ವಿಶಾಲವಾದ ಈ ಉದ್ಯಾನವನದಲ್ಲಿ ಇದು ಪಸರಿಸಿದ್ದು ಸಜಾ -ಉದ್-ದೌಲಾ ಮತ್ತು ಆತನ ಕುಟುಂಬದವರ ಸಮಾಧಿಯನ್ನು ಸುತ್ತುವರೆದಿದೆ. ಈ ಉದ್ಯಾನವನವನ್ನು 1775 ರಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಅಗಾಧವಾದ ಗುಲಾಬಿಯ ತಳಿಯನ್ನು ಹೊಂದಿದೆ. ಈ ಗುಲಾಬಿಯ ತೋಟವನ್ನು ಅತಿ...
ಗುಪ್ತಾರ್ ಘಾಟ್ ಉದ್ದದ, ಕಲ್ಲಿನ ಮೆಟ್ಟಿಲು ಹೊಂದಿದ್ದು ಸರಯೂ ನದಿ ತಟಕ್ಕೆ ನಮ್ಮನ್ನು ತಲುಪಿಸುತ್ತದೆ. ಈ ಘಾಟ್ ಹಿಂದೂಗಳ ಪಾಲಿಗೆ ಅತಿ ಪ್ರಮುಖವಾದ ಸ್ಥಳವಾಗಿದ್ದು, ಪ್ರಭು ಶ್ರೀರಾಮಚಂದ್ರ ಇದೇ ಸ್ಥಳದಲ್ಲಿ ಜಲಸಮಾಧಿಯಾಗಿ ವೈಕುಂಠ ಪ್ರವೇಶಿಸಿ ವಿಷ್ಣು ದೇವರ ಬಳಿಗೆ ತೆರಳಿದ ಎನ್ನುವ ಕಾರಣಕ್ಕಾಗಿ. ಈ ಒಂದೇ ಕಾರಣಕ್ಕಲ್ಲದೇ, ಈ...
ಮೋತಿ ಮಹಲ್ ಮುತ್ತಿನ ಸ್ಥಳ ಎಂದೇ ಹೆಸರಾಗಿದ್ದು ಬಹು ಬೇಗಂ ಇಲ್ಲಿ ವಾಸಿಸುತ್ತಿದ್ದರು. ಬಹು ಬೇಗಂ ನವಾಬ್ ಸಜಾ -ಉಲ್-ದೌಲಾ ಅವರ ಮಡದಿ. ಈ ಆಕರ್ಷಣೀಯ ಸ್ಮಾರಕ ಮೊಘಲರ ಅತ್ಯುನ್ನತ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಉತ್ತರ ಪ್ರದೇಶದ ಕೆಲವೇ ಕೆಲವು ಅತ್ಯುನ್ನತ ಸ್ಮಾರಕಗಳಲ್ಲಿ ಇದೂ ಕೂಡಾ ಒಂದು.
ಫೈಜಾಬಾದ್ ನವಾಬರ ರಾಜಧಾನಿಯಾಗಿದ್ದು, ಅವರ ಅವಧಿಯಲ್ಲಿ ನಿರ್ಮಾಣವಾದ ಆಕರ್ಷಕ ಸ್ಮಾರಕಗಳಿವೆ. ಅದರಲ್ಲಿ ಕೊಲ್ಕತ್ತಾ ಕೋಟೆ ಕೂಡಾ ಒಂದು, ಇದನ್ನು ಬ್ರಿಟಿಷರ ಜೊತೆ ಪರಾಭವಗೊಂಡ ನಂತರ 1764 ರಲ್ಲಿ ಸಜಾ -ಉದ್-ದೌಲಾ ನಿರ್ಮಿಸಿದ. ಬ್ರಿಟಿಷರ ಜೊತೆ ಯುದ್ದದಲ್ಲಿ ಸೋತರೂ ಸಜಾ -ಉದ್-ದೌಲಾ ಈ ಭಾಗದಲ್ಲಿನ ತನ್ನ ನಿಯಂತ್ರಣ...
ರಿಷಭದೇವ್ ರಾಜಘಾಟ್ ಉದ್ಯಾನ್ ಫೈಜಾಬಾದಿನ ಪ್ರಮುಖ ಯಾತ್ರಾ ಸ್ಥಳಗಳಲ್ಲೊಂದು. ವರ್ಷದ ಎಲ್ಲಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವುದು ಸೋಜಿಗ. ಪ್ರವಾಸಿಗರ ಕಣ್ಮನ ಸೆಳೆಯಲು ಈ ಉದ್ಯಾನವನ 1989 ರಲ್ಲಿ ಪ್ರವಾಸಿಗರಿಗೆ ಮುಕ್ತವಾಯಿತು. ಹಚ್ಚ ಹಸಿರಿನ ಉದ್ಯಾನವನ, ಲಾನ್ ಗಳು, ಹಸನಾಗಿರುವ ಮರಗಳಿಂದ ಅತ್ಯಂತ...
ಫೈಜಾಬಾದ್ ಐತಿಹಾಸಿಕ ನಗರವಾಗಿದ್ದು ಇತಿಹಾಸದ ಬಗ್ಗೆ ವಿದ್ಯಾರ್ಜನೆಗೆ ಫೈಜಾಬಾದ್ ವಸ್ತುಸಂಗ್ರಹಾಲಯ ಸೂಕ್ತ ಸ್ಥಳವಾಗಿದೆ. ಮೊಘಲರ ಕಾಲಕ್ಕೆ ಸಂಬಂಧಿಸಿದ ಕಲಾಕೃತಿಗಳು, ಸಾಮಾಜಿಕ ಪರಿಣಾಮ ಬೀರುವ ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿದೆ. ಪುರಾಣಕ್ಕೆ ಸಂಬಂಧಪಟ್ಟ ಕಲಾಕೃತಿಗಳು ಈ ಮ್ಯೂಸಿಯಂನಲ್ಲಿದೆ. ಪುರಾತನ ಕಾಲದ...
ಈ ಮಕ್ಬಾರಾವನ್ನು ನವಾಬ್ ಸಜಾ-ಉಲ್-ದೌಲಾ ತನ್ನ ಪ್ರೀತಿಯ ಮಡದಿ ಬಹು ಬೇಗಂ ಸ್ಮರಣಾರ್ಥವಾಗಿ ನಿರ್ಮಿಸಿದ ಸಮಾಧಿ. ಮಕ್ಬಾರಾ ಮೊಘಲರ ಅತ್ಯುದ್ಭುತ ಕಲಾ ಕೌಶಲಕ್ಕೆ ಮೆರುಗು ನೀಡುವಂತಹ ಸ್ಮಾರಕವಾಗಿದೆ. ಇತಿಹಾಸದ ಪ್ರಕಾರ1816 ರಲ್ಲಿ ಈ ಸಮಾಧಿ ನಿರ್ಮಾಣವಾಗಿದ್ದು, ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್...