ವರದ ವಿನಾಯಕ ದೇವಾಲಯವು ಗಣಪತಿಯ ದೇವಾಲಯವಾಗಿದ್ದು, ಅಷ್ಟ ವಿನಾಯಕ ದೇವಾಲಯಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಇದು ಮಹದ್ ಗ್ರಾಮದಲ್ಲಿ ನೆಲೆಗೊಂಡಿದೆ. ವರದ ವಿನಾಯಕನ ವಿಗ್ರಹವು ಈ ಊರಿನ ಕೆರೆಯಲ್ಲಿ ಕ್ರಿ.ಶ 1690 ರಲ್ಲಿ ಅತ್ಯಂತ ಕುತೂಹಲಕರ ರೀತಿಯಲ್ಲಿ ಶ್ರೀ ದೊಂಡು ಪೌಡ್ಕರ್ ರವರಿಗೆ ದೊರೆಯಿತು. ಪ್ರಸ್ತುತ ಈ ದೇವಾಲಯವು,...
ಶ್ರೀ ಬಲ್ಲಾಳೇಶ್ವರ್ ಅಷ್ಟವಿನಾಯಕ ದೇವಾಲಯವು ಕ್ರಿ.ಶ 1760 ರಲ್ಲಿ ನಿರ್ಮಾಣಗೊಂಡಿದೆ. ಸುಮಾರು 250 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯವನ್ನು ಬಲ್ಲಾಳೇಶ್ವರ್ ಎಂಬ ಬ್ರಾಹ್ಮಣ ಭಕ್ತನಿಗಾಗಿ ಸಮರ್ಪಿಸಲಾಗಿದೆ. ದುರ್ಶೆಟ್ ಎಂಬುದು ಒಂದು ಕುತೂಹಲಕಾರಿಯಾದ ಸ್ಥಳವಾಗಿದ್ದು, ಇಲ್ಲಿ ಅಷ್ಟವಿನಾಯಕನ ದೇವಾಲಯವನ್ನು ಭಕ್ತನ...
ದುರ್ಶೆಟ್ ವಿವಿಧ ಬಗೆಯ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯವನ್ನೊದಗಿಸಿದೆ. ಈ ಪ್ರಾಂತ್ಯವು ಸಹ್ಯಾದ್ರಿ ಶ್ರೇಣಿಯ ಅತ್ಯಂತ ಸುರಕ್ಷಿತವಾದ ಸ್ಥಳದಲ್ಲಿ ನೆಲೆಗೊಂಡಿದೆ. ಪರಿಸರ ಮತ್ತು ವನ್ಯಜೀವಿ ಪ್ರಿಯರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.
ದುರ್ಶೆಟ್ನಲ್ಲಿ ಜಂಗಲ್ ಸಫಾರಿಯು ಇಲ್ಲಿನ ಅಮೋಘವಾದ ಹಚ್ಚ...