ಅಹಿಲ್ಯಾ ಆಸ್ಥಾನವು ಗೌತಮ ಋಷಿಯ ಪತ್ನಿ ಅಹಲ್ಯೆಗಾಗಿ ಕಟ್ಟಿರುವ ಇತಿಹಾಸ ಪ್ರಸಿದ್ಧ ದೇವಾಲಯ. ಈ ದೇವಾಲಯವು ಅಹಲ್ಯಾ ಗ್ರಾಮ ಎಂದು ಕೂಡ ಪ್ರಸಿದ್ಧವಾಗಿದೆ. ರಾಮಾಯಣದ ಪ್ರಕಾರ ರಾಮನು ಜನಕಪುರಕ್ಕೆ ಹೋಗುವ ಹಾದಿಯಲ್ಲಿ ಅವನ ಪಾದದ ಸೋಂಕಿನಿಂದ ಅಹಲ್ಯೆ ಹುಟ್ಟಿದಳಂತೆ. ನಂತರ ಅಹಲ್ಯೆಯು ತನ್ನ ಪತಿ ಗೌತಮ ಋಷಿಯ ಶಾಪದಿಂದ ಕಲ್ಲಾದಳು. ಪ್ರತಿವರ್ಷ ಇಲ್ಲಿ ರಾಮನವಮಿಯಂದು ಜಾತ್ರೆಗಳು ನಡೆಯುತ್ತವೆ. ಈ ಹಳ್ಳಿಯಲ್ಲಿ ಇನ್ನಿತರ ದೇವಾಲಯಗಳು ಮತ್ತು ಮಸೀದಿಗಳು ಕೂಡ ಇವೆ.