ಅಮರಾವತಿ ಸ್ತೂಪ ಅಥವಾ ಮಹಾಚೈತ್ಯ ಅಮರಾವತಿಯ ಮುಖ್ಯ ಆಕರ್ಷಣೆ. ಇದನ್ನು ಪ್ರಾರಂಭದಲ್ಲಿ ಕಟ್ಟಿಸಿದ್ದು ಬೌದ್ಧ ಮತದ ಅನುಯಾಯಿಯಾಗಿದ್ದ ಅಶೋಕ ದೊರೆ. ಈತ ನಂತರದ ದಿನಗಳಲ್ಲಿ ಬೌದ್ದ ಮತಕ್ಕೆ ಪರಿವರ್ತನೆ ಹೊಂದಿದ. ಸ್ತೂಪದ ನಿರ್ಮಾಣ ಮುಕ್ತಾಗೊಂಡದ್ದು 200 CE ವರ್ಷದಲ್ಲಿ. ಸ್ತೂಪದ ಒಳಭಾಗದಲ್ಲಿ ಬುದ್ದನ ಜೀವನ ಮತ್ತು ಶಿಕ್ಷಣದ...
ಅಮರಾವತಿ ಪಟ್ಟಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಕೃಷ್ಣ ನದಿಯ ಬಲ ದಂಡೆಯ ಮೇಲಿದೆ. ಅಮರಾವತಿಯ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ ಇತಿಹಾಸಗಳನ್ನು ಹೊರಗಿನಿಂದ ಬಂದವರು ಅರಿತುಕೊಳ್ಳಲು ಈ ಸಂಗ್ರಹಾಲಯ ಉಪಯೋಗಕಾರಿ. ಭಾರತೀಯ ಕಲೆಯನ್ನು ಹಿಡಿದಿಟ್ಟಿರುವ ಸಂಗ್ರಹಾಲಯ ಕರಕುಶಲ ಕಲೆಗಳ ಐತಿಹಾಸಿಕ ತುಣುಕುಗಳ ಮೂಲಕ ಅಮರಾವತಿಯ...
ಅಮರಾವತಿಯಲ್ಲಿರುವ ಕೃಷ್ಣ ನದಿದಂಡೆ, ಹೆಸರೇ ಸೂಚಿಸುವಂತೆ ದಿವ್ಯ ಜಲರಾಶಿಯನ್ನೇ ಹೊಂದಿದೆ. ಕೃಷ್ಣ ನದಿ ದಂಡೆಯ ಮೇಲೆ ಅಮರಾವತಿ ನೆಲೆ ನಿಂತಿರುವುದರಿಂದ ಈ ನಗರದ ಜನತೆಗೆ ಕೃಷ್ಣ ನದಿ ಹತ್ತಾರು ಪ್ರಾಮುಖ್ಯತೆಗಳನ್ನು ಹಿಡಿದಿಟ್ಟುಕೊಂಡಿದೆ. ಪ್ರಮುಖ ಮಾನವ ನಾಗರೀಕತೆಗಳೆಲ್ಲ ಹುಟ್ಟಿ ಬೆಳೆದು ನಿಂತಿದ್ದು ನದಿ ದಂಡೆಯ ಮೇಲೆ ಎಂಬ...