Search
  • Follow NativePlanet
Share

travel guide

ತಮಿಳುನಾಡಿನ ಯಳಗಿರಿಯಲ್ಲಿರುವ ಈ ಅದ್ಭುತ ತಾಣಗಳನ್ನು ನೋಡಲೇ ಬೇಕು

ತಮಿಳುನಾಡಿನ ಯಳಗಿರಿಯಲ್ಲಿರುವ ಈ ಅದ್ಭುತ ತಾಣಗಳನ್ನು ನೋಡಲೇ ಬೇಕು

ಯಳಗಿರಿಯು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿರುವ ಕೃಷ್ಣಗಿರಿ ಪಟ್ಟಣದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ದಕ್ಷಿಣ ಭಾರತದ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಗರದ ಗದ್ದಲದಿಂದ ದೂರದಲ್ಲಿರುವ ಗಿರಿಧಾಮಗಳಿಂದ ಕೂಡಿರುವ ಸಣ್ಣ ಹಳ್ಳಿಗಳ...
ಗಂಗಾ ಸಾಗರದಲ್ಲಿ ಸ್ನಾನ ಮಾಡಿದ್ದೀರಾ?

ಗಂಗಾ ಸಾಗರದಲ್ಲಿ ಸ್ನಾನ ಮಾಡಿದ್ದೀರಾ?

ನೀವು ಗಂಗಾ ನದಿಯ ಬಗ್ಗೆ ಕೇಳಿರುವಿರಿ. ಆದರೆ ಗಂಗಾ ಸಾಗರದ ಬಗ್ಗೆ ಕೇಳಿದ್ದೀರಾ? ಗಂಗಾ ಸಾಗರ ಅನ್ನೋದು ಒಂದು ದ್ವೀಪ. ಇದನ್ನು ಸಾಗರ ದ್ವೀಪ ಎಂದೂ ಕರೆಯಲಾಗುತ್ತದೆ. ಈ ದ್ವೀಪವು ಹಿಂದೂ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷ ಮಕರ ಸಂಕ್ರಾಂತಿ...
ಕ್ಯಾಲಿಕಟ್‌ನಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿದ್ದೀರಾ?

ಕ್ಯಾಲಿಕಟ್‌ನಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿದ್ದೀರಾ?

ಕ್ಯಾಲಿಕಟ್ ಕೇರಳದ ಒಂದು ಸುಂದರ ನಗರವಾಗಿದೆ. ಇದು ಸುದೀರ್ಘ ದಾಖಲೆಯ ಇತಿಹಾಸವನ್ನು ಹೊಂದಿದೆ. ಈ ನಗರವು ತನ್ನ ಸಮೃದ್ಧಿಯೊಂದಿಗೆ ಪ್ರಯಾಣಿಕರನ್ನು ಸೆಳೆದಿದೆ. ಇದು ಕರಿಮೆಣಸು ಮತ್ತು ಏಲಕ್ಕಿ ಮುಂತಾದ ಮಸಾಲೆಗಳಲ್ಲಿ ಅರಬ್ಬರು, ಯಹೂದಿಗಳು,...
 ಮಾಗಡಿಯಲ್ಲಿರುವ ಕಂಬದ ನರಸಿಂಹನ ದರ್ಶನ ಪಡೆದಿದ್ದೀರಾ ?

ಮಾಗಡಿಯಲ್ಲಿರುವ ಕಂಬದ ನರಸಿಂಹನ ದರ್ಶನ ಪಡೆದಿದ್ದೀರಾ ?

ನಮ್ಮ ಕರ್ನಾಟಕದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಎಲ್ಲೆ ಯಾವುದೇ ಸಣ್ಣ ಗುಡಿಗಳಿದ್ದರೂ ಭಕ್ತರು ಅಲ್ಲಿಗೆ ಹೋಗುತ್ತಾರೆ. ದೇವರ ಮೇಲೆ ಭಕ್ತರ ನಂಬಿಕೆ ಅಪಾರ. ನಾವಿಂದು ಒಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ, ಇಲ್ಲಿ ಭಕ್ತಿಯಿಂದ...
 ಸೇವಾಗ್ರಾಮದಲ್ಲಿನ ಬಾಪೂ ಕುಠೀರದ ವಿಶೇಷತೆ ಏನು ಗೊತ್ತಾ?

ಸೇವಾಗ್ರಾಮದಲ್ಲಿನ ಬಾಪೂ ಕುಠೀರದ ವಿಶೇಷತೆ ಏನು ಗೊತ್ತಾ?

ಸೇವಾಗ್ರಾಮ ಎನ್ನುವುದು ಮಹಾರಾಷ್ಟ್ರದಲ್ಲಿರುವ ಒಂದು ಪುಟ್ಟ ಹಳ್ಳಿ. ಇದು ವಾರ್ಧಾದಿಂದ 8 ಕಿ.ಮೀ ದೂರದಲ್ಲಿದೆ. ಈ ಸೇವಾ ಗ್ರಾಮವು ಗಾಂಧೀಜಿಯವರಿಗೆ ಸಂಬಂಧಿಸಿದ್ದು. ಮಹಾತ್ಮ ಗಾಂಧಿಯವರು ಆಶ್ರಮವನ್ನು ಸ್ಥಾಪಿಸಿದ ಇಲ್ಲಿ ಕೇವಲ 1,000 ಜನರು...
ಕಾರವಾರದಲ್ಲಿರುವ ಆಮೆ ಆಕಾರದ ದ್ವೀಪವನ್ನು ನೋಡಿದ್ದೀರಾ?

ಕಾರವಾರದಲ್ಲಿರುವ ಆಮೆ ಆಕಾರದ ದ್ವೀಪವನ್ನು ನೋಡಿದ್ದೀರಾ?

ಕಾರವಾರ ಅಂದರೆ ನೆನಪಿಗೆ ಬರೋದೇ ಬೀಚ್‌ ಹಾಗೂ ಬಂದರು. ಕಾರವಾರ ದಕ್ಷಿಣ ಭಾರತದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರವಾಗಿದೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಾಳಿ...
ಜ.26, 27ರ  ರಜೆಯಲ್ಲಿ ಬಾದಾಮಿಯ ಬನಶಂಕರಿ ಅಮ್ಮನ ಉತ್ಸವಕ್ಕೆ ತೆರಳಿ

ಜ.26, 27ರ ರಜೆಯಲ್ಲಿ ಬಾದಾಮಿಯ ಬನಶಂಕರಿ ಅಮ್ಮನ ಉತ್ಸವಕ್ಕೆ ತೆರಳಿ

ಈ ಕೆಲಸಕ್ಕೆ ಹೋಗುವವರು, ಶಾಲೆಗೆ ಹೋಗುವವರು ಯಾವಾಗ ರಜೆ ಸಿಗುತ್ತದೆ ಅಂತಾ ಕಾಯುತ್ತಾ ಇರುತ್ತಾರೆ. ಹೀಗಿರುವಾಗ ಈ ವಾರದಲ್ಲಿ ಎರಡು ರಜೆಗಳು ಸಿಗುತ್ತಿವೆ. ಅದುವೆ ಶನಿವಾರ ಹಾಗೂ ಭಾನುವಾರ. ಗಣರಾಜ್ಯೋತ್ಸವದ ಈ ಬಾರಿ ಶನಿವಾರ ಬಂದಿದೆ. ಹಾಗಾಗಿ...
 ಪೌರ್ಣಮಿ ರಾತ್ರಿ ರಾಮ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ

ಪೌರ್ಣಮಿ ರಾತ್ರಿ ರಾಮ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ

ಅಮೃತಸರದಲ್ಲಿರುವ ಶ್ರೀ ರಾಮ ತೀರ್ಥ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಶ್ರೀ ರಾಮತೀರ್ಥ ಮಂದಿರವನ್ನು ವಾಲ್ಮೀಕಿ ಋಷಿಯು ನೆಲೆಸಿದ್ದ ಸ್ಥಳ ಎಂದೇ ಹೇಳಲಾಗುತ್ತದೆ. ಈ ಮಂದಿರವು ಅಮೃತಸರದಿಂದ ಸುಮಾರು 11ಕಿ.ಮೀ ದೂರದಲ್ಲಿದೆ. ಈ ಮಂದಿರವು...
ಮಹಾರಾಷ್ಟ್ರದ ತಾರ್ಕಾರ್ಲಿ ಬೀಚ್‌ನಲ್ಲಿ ಕಾಲಕಳೆಯಲೇ ಬೇಕು

ಮಹಾರಾಷ್ಟ್ರದ ತಾರ್ಕಾರ್ಲಿ ಬೀಚ್‌ನಲ್ಲಿ ಕಾಲಕಳೆಯಲೇ ಬೇಕು

 ಮಹಾರಾಷ್ಟ್ರದಲ್ಲಿ ಭೇಟಿ ನೀಡಲು ಸಾಕಷ್ಟು ತಾಣಗಳಿವೆ. ನಾವು ಎಷ್ಟೇ ಮಹಾರಾಷ್ಟ್ರದ ತಾಣಗಳನ್ನು ಸುತ್ತಿದರೂ ಪ್ರತಿಬಾರಿ ಒಂದೊಂದು ಹೊಸ ತಾಣಗಳು ಗಮನಕ್ಕೆ ಬರುತ್ಥಾ ಇರುತ್ತದೆ. ಮಹಾರಾಷ್ಟ್ರದಲ್ಲಿ ಚಾರಣ ಕೈಗೊಳ್ಳಬಹುದಾದಂತಹ ಸಾಕಷ್ಟು...
ಹಂಪಿಯ ಸೂಳೆ ಬಜಾರ್‌ನಲ್ಲಿ ಸುತ್ತಾಡಿದ್ದೀರಾ?

ಹಂಪಿಯ ಸೂಳೆ ಬಜಾರ್‌ನಲ್ಲಿ ಸುತ್ತಾಡಿದ್ದೀರಾ?

ಹಂಪಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಪ್ರೇಕ್ಷಣೀಯ ತಾಣ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.ಇತ್ತೀಚೆಗಷ್ಟೇ ನ್ಯೂಯಾರ್ಕ್‌ ಟೈಮ್ಸ್‌ ಬಿಡುಗಡೆ ಮಾಡಿರುವ 2019ರಲ್ಲಿ ಭೇಟಿ ನೀಡಬಹುದಾದ 52 ಬೆಸ್ಟ್‌ ತಾಣಗಳಲ್ಲಿ...
ಡಾಲ್ಫಿನ್ ಮೂಗನ್ನೇ ಹೋಲುವ ಬೆಟ್ಟ ಎಲ್ಲಿದೆ ನೋಡಿದ್ದೀರಾ?

ಡಾಲ್ಫಿನ್ ಮೂಗನ್ನೇ ಹೋಲುವ ಬೆಟ್ಟ ಎಲ್ಲಿದೆ ನೋಡಿದ್ದೀರಾ?

ಡಾಲ್ಫಿನ್ ಮೂಗು ಹೇಗಿದೆ ಅನ್ನೋದನ್ನು ಡಾಲ್ಫೀನ್‌ನ್ನು ನೋಡಿರೋರಿಗೆ ಎಲ್ಲರಿಗೂ ಗೊತ್ತಿರುತ್ತೆ. ಕುದುರೆ ಮುಖ, ಎಲಿಫೆಂಟ್‌ ಹೆಡ್‌ ಪಾಯಿಂಟ್‌ ಗಳನ್ನು ನೀವು ನೋಡಿರುವಿರಿ. ಅದರ ಬಗ್ಗೆ ಕೇಳಿರುವಿರಿ. ಕುದುರೆಯ...
 ಕಡಿಮೆ ಬೆಲೆಯಲ್ಲಿ ಬೋಟಿಂಗ್ ಮಾಡಬೇಕಾದ್ರೆ ಸಪುತಾರಾ ಸರೋವರಕ್ಕೆ ಹೋಗಿ

ಕಡಿಮೆ ಬೆಲೆಯಲ್ಲಿ ಬೋಟಿಂಗ್ ಮಾಡಬೇಕಾದ್ರೆ ಸಪುತಾರಾ ಸರೋವರಕ್ಕೆ ಹೋಗಿ

ಸಪುತಾರಾ ಗುಜರಾತಿನ ಡಾಂಗ್ ಜಿಲ್ಲೆಯಲ್ಲಿದೆ. ಇದು ಒಂದು ಜನಪ್ರಿಯ ಗಿರಿಧಾಮವಾಗಿದ್ದು ಇಲ್ಲಿ ವಿಶ್ವದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳವು ಪ್ರಸಿದ್ಧ ಆಕರ್ಷಣೆಗಳು ಮತ್ತು ದೃಶ್ಯಗಳ ಸ್ಥಳಗಳಿಗೆ ಬಂದಾಗ ಪ್ರವಾಸಿಗರಿಗೆ ಸಾಕಷ್ಟು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+