Search
  • Follow NativePlanet
Share

travel guide

ಶಿವನು ಬ್ರಹ್ಮನ ತಲೆ ತುಂಡರಿಸಿದ ಸ್ಥಳದಲ್ಲಿರುವ ದೇವಾಲಯದ ಬಗ್ಗೆ ಗೊತ್ತಾ?

ಶಿವನು ಬ್ರಹ್ಮನ ತಲೆ ತುಂಡರಿಸಿದ ಸ್ಥಳದಲ್ಲಿರುವ ದೇವಾಲಯದ ಬಗ್ಗೆ ಗೊತ್ತಾ?

ಕಂಡಿಯೂರ್ ಇದನ್ನು ಸಂಸ್ಕೃತದಲ್ಲಿ ಕಂಡೀಪುರಂ ಎನ್ನುತ್ತಾರೆ. ಮಹಾದೇವ ದೇವಸ್ಥಾನವು ಕೇರಳದ ಅಲಪುಳ ಜಿಲ್ಲೆಯ ಮಾವೆಲಿಕ್ಕರದಿಂದ 2 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಈ ದೇವಾಲಯದೊಂದಿಗೆ ಸಂಬಂಧಿಸಿದ...
ಒಡಿಶಾದ ಈ ಜಲಪಾತಕ್ಕೆ ಟ್ರಕ್ಕಿಂಗ್ ಹೋಗಿ

ಒಡಿಶಾದ ಈ ಜಲಪಾತಕ್ಕೆ ಟ್ರಕ್ಕಿಂಗ್ ಹೋಗಿ

ಒಡಿಶಾ ಎಂದರೆ ಸಾಕು ನಮಗೆ ನೆನಪಾಗುವುದೇ ಪುರಿ ಜಗನ್ನಾಥ ದೇವಸ್ಥಾನ. ಒಡಿಶಾದಲ್ಲಿ ಇನ್ನೂ ಸಾಕಷ್ಟು ಪ್ರವಾಸಿ ತಾಣಗಳಿವೆ . ಧಾರ್ಮಿಕ ಸ್ಥಳಗಳು, ಜಲಪಾತಗಳು, ಐತಿಹಾಸಿಕ ಕಟ್ಟಡಗಳು, ಕಡಲತೀರಗಳೂ ಇವೆ. ಇಂದು ನಾವು ಕೆಂದೂಹಾರ್ ಜಿಲ್ಲೆಯ ಮೂಲಕ...
ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದು

ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದು

ಮಹಾಭಾರತವನ್ನು ಬರೆದವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಅಂತಹ ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಕುಂಡವೊಂದು ಮನಾಲಿಯಲ್ಲಿದೆ. ಮನಾಲಿಯಲ್ಲಿನ ಪ್ರಮುಖ ಚಾರಣ ತಾಣಗಳಲ್ಲಿ ಇದು ಕೂಡ ಒಂದು. ಅಂತಹ ಆ ಪವಿತ್ರ ಸ್ಥಳ ಯಾವುದು...
ಮಲ್ಲಂ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ಮಲ್ಲಂ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ಕಾಸರಗೋಡಿನಲ್ಲಿರುವ ಮಲ್ಲಂ ದೇವಸ್ಥಾನವು ದುರ್ಗಾಪರಮೇಶ್ವರಿ ದೇವಿಯ ಒಂದು ವಿಶೇಷ ದೇವಾಲಯವಾಗಿದ್ದು, ಪುರಾತನ ದೊಡ್ಡ ಭವ್ಯವಾದ ದೇವಾಲಯವಾಗಿದೆ. ಇಲ್ಲಿ ಸಾಕಷ್ಟು ಜನರು ದೇವಿಯ ದರ್ಶನ ಪಡೆದು ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಇಂದು ನಾವು...
40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!

40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!

ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈಗಿನ ದೇವಾಲಯವನ್ನು 160 ವರ್ಷಗಳ ಹಿಂದೆ ಕೃಷ್ಣ ರಾವ್ ದೇಶ್ಮುಖ್ ಅವರು ನವೀಕರಿಸಿದರು. ಇಲ್ಲಿನ ಮುಖ್ಯ ದೇವತೆ ಆಂಜನೇಯ ಸ್ವಾಮಿ. ಇಲ್ಲಿ ಆಂಜನೇಯನಲ್ಲದೆ...
 ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ

ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ

ಶಿವಮೊಗ್ಗದಲ್ಲಿ ಸುತ್ತಾಡಲು ಸಾಕಷ್ಟು ತಾಣವಿದೆ. ಒಂದು ದಿನದಲ್ಲಿ ಸುತ್ತಾಡಿ ಮುಗಿಯೋವಂತವುಗಳಲ್ಲ. ಜಲಪಾತಗಳಿಂದ ಹಿಡಿದು ಹಸಿರು ಪರ್ವತಗಳು, ದೇವಸ್ಥಾನಗಳು, ಪಕ್ಷಿಧಾಮ ಹೀಗೆ ನೋಡಲು ಹಲವಾರು ಸ್ಥಳಗಳಿವೆ. ನೀವು ಒಂದು ವೇಳೆ ಶಿವಮೊಗ್ಗವನ್ನು...
ಚೆಟ್ಟಿನಾಡ್‌ನಲ್ಲಿ ಚಿಕನ್‌ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?

ಚೆಟ್ಟಿನಾಡ್‌ನಲ್ಲಿ ಚಿಕನ್‌ ಮಾತ್ರವಲ್ಲ ಇನ್ನೇನೆಲ್ಲಾ ವಿಶೇಷತೆ ಇದೆ ಗೊತ್ತಾ?

ಚೆಟ್ಟಿನಾಡ್ ಎಂದು ಹೆಸರು ಕೇಳಿದಾಗ ಮೊದಲಿಗೆ ನೆನಪಾಗೋದೇ ಚೆಟ್ಟಿನಾಡ್ ಚಿಕನ್. ಚೆಟ್ಟಿನಾಡ್ ಒಂದು ಸುಂದರವಾದ ನಗರವಾಗಿದೆ. ಇದು ದೇವಾಲಯಗಳು, ಮಹಲುಗಳು, ಮರಗೆಲಸ, ಪಾಕಪದ್ಧತಿ ಮತ್ತು ಜವಳಿಗಳಿಗೆ ಜನಪ್ರಿಯವಾಗಿದೆ. ವಾರಾಂತ್ಯದಲ್ಲಿ...
ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?

ಕೊಳ್ಳೆಗಾಲದಲ್ಲಿರುವ ಮರಾಡಿ ಗುಡ್ದದಲ್ಲಿರುವ ಪಂಚಲೋಹದ ಬಿಲ್ಲು ಬಾಣದ ವಿಶೇಷತೆ ಏನು?

ಕೊಳ್ಳೆಗಾಲವು ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕಾಗಿದೆ. ಕೊಳ್ಳೆಗಾಲದಲ್ಲಿ ನಗರದ ಹೃದಯ ಭಾಗದಲ್ಲಿ ಮರಾಡಿ ಗುಡ್ಡ ಎಂಬ ಸಣ್ಣ ಬೆಟ್ಟವಿದೆ. ಈ ಬೆಟ್ಟವು ಮೈಲುಗಳ ದೂರಕ್ಕೂ ಗೋಚರಿಸುತ್ತದೆ . ಇದರ ಮೇಲಿರುವ ದೇವಾಲಯವು ತನ್ನದೇ ಆದ ಪುರಾಣ ಮತ್ತು...
ಇಗತ್ಪುರಿಯಲ್ಲಿನ ಕೋಟೆ, ಸರೋವರಕ್ಕೆ ಭೇಟಿ ನೀಡಿದ್ದೀರಾ?

ಇಗತ್ಪುರಿಯಲ್ಲಿನ ಕೋಟೆ, ಸರೋವರಕ್ಕೆ ಭೇಟಿ ನೀಡಿದ್ದೀರಾ?

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಇಗತ್ಪುರಿ ಅತ್ಯಂತ ರೋಮಾಂಚಕಾರಿ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಕೊಳವೆ ಪ್ರದೇಶಗಳು, ದಟ್ಟವಾದ ಕಾಡುಗಳು ಮತ್ತು ಅಪಾರವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಇಂದು ನಾವು ನಾಸಿಕ್‌ನ...
 ರೋಡ್ ಟ್ರಿಪ್ ಹೋಗುವಾಗ ಇವೆಲ್ಲಾ ಜೊತೆಗಿರಲೇ ಬೇಕು

ರೋಡ್ ಟ್ರಿಪ್ ಹೋಗುವಾಗ ಇವೆಲ್ಲಾ ಜೊತೆಗಿರಲೇ ಬೇಕು

PC:Nicholas Cole ರೋಡ್‌ ಟ್ರಿಪ್ ಹೋಗೋದೆಂದರೆ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಸ್ನೇಹಿತರ ಜೊತೆ ಇಲ್ಲವಾದಲ್ಲಿ ಫ್ಯಾಮಿಲಿ ಜೊತೆ ರಜಾ ದಿನಗಳಲ್ಲಿ ದೂರದ ಊರಿಗೆ, ದೂರದ ಸ್ಥಳಗಳಿಗೆ ತಮ್ಮ ಕಾರ್‌ನಲ್ಲಿ ಪ್ರಯಾಣ ಬೆಳೆಸುವ...
ಮನೆಯಲ್ಲಿ ಶುಭಕಾರ್ಯ ನಡೆದ್ರೆ ತಾರಕೇಶ್ವರನ ಸನ್ನಿಧಾನಕ್ಕೆ ಬಂದು ಗಂಟೆ ಕಟ್ಟಬೇಕಂತೆ

ಮನೆಯಲ್ಲಿ ಶುಭಕಾರ್ಯ ನಡೆದ್ರೆ ತಾರಕೇಶ್ವರನ ಸನ್ನಿಧಾನಕ್ಕೆ ಬಂದು ಗಂಟೆ ಕಟ್ಟಬೇಕಂತೆ

ಉತ್ತರಖಂಡದಲ್ಲಿ ಸಾಕಷ್ಟು ಧಾರ್ಮಿಕ ತಾಣಗಳಿವೆ. ಅವುಗಳಲ್ಲಿ ತಾರಕೇಶ್ವರ ಮಹಾದೇವ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರು ದೇವರಿಗೆ ಒಂದು ಗಂಟೆಯನ್ನು...
ಅಜಿಂಕ್ಯತಾರ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಅಜಿಂಕ್ಯತಾರ ಕೋಟೆಗೆ ಟ್ರಕ್ಕಿಂಗ್ ಹೋಗಲೇ ಬೇಕು

ಅಜಿಂಕ್ಯ ಹೆಸರು ಕೇಳಿದಾಗ ನಿಮಗೆ ಕ್ರಿಕೆಟರ್ ಅಜಿಂಕ್ಯ ನೆನೆಪಿಗೆ ಬರೋದು ಸಹಜ. ಆದರೆ ಇಂದು ನಾವು ಕ್ರಿಕೆಟರ್ ಅಜಿಂಕ್ಯ ಬಗ್ಗೆಯಲ್ಲ. ಅಜಿಂಕ್ಯ ಪರ್ವತದ ಬಗ್ಗೆ ತಿಳಿಸಲಿದ್ದೇವೆ. ಮಹಾರಾಷ್ಟ್ರದಲ್ಲಿರುವ ಪರ್ವತಗಳಲ್ಲಿ ಇದೂ ಒಂದು. ಇದು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+