Search
  • Follow NativePlanet
Share

travel guide

2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರ್ನಾಟಕದ ಈ ಹೆಸರಾಂತ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡಿ

2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರ್ನಾಟಕದ ಈ ಹೆಸರಾಂತ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡಿ

ಹಿಂದುಗಳ ಅತ್ಯಂತ ಪ್ರಮುಖ ಮತ್ತು ಪವಿತ್ರ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಒಂದಾಗಿದ್ದು ಈ ವರ್ಷ ಆಗಷ್ಟ್ 18 ರಂದು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜಗತ್ತಿನಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಷ್ಣುದೇವರ ಒಂದು ಅವತಾರ...
ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಾಗಿರುವ ಭಾರತದ ಮೌಂಟನ್ ರೈಲ್ವೆಗಳು

ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಾಗಿರುವ ಭಾರತದ ಮೌಂಟನ್ ರೈಲ್ವೆಗಳು

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಯುನೆಸ್ಕೋ ಪ್ರಕಾರ, ಅತ್ಯುತ್ತಮ ಸಾರ್ವತ್ರಿಕ ಮೌಲ್ಯವೆಂದು ಪರಿಗಣಿಸಲ್ಪಟ್ಟಿರುವ ಸ್ಥಳಗಳಾಗಿವೆ. ಈ ತಾಣಗಳನ್ನು ಅವುಗಳ ಸಾಂಸ್ಕೃತಿಕ ನೈಸರ್ಗಿಕ ಮತ್ತು ಆಧ್ಯಾತ್ಮಿಕ ಮಹತ್ವಗಳ ಅನುಸಾರವಾಗಿ...
ಬೇಸಿಗೆ ರಜೆಯನ್ನು ಉತ್ತಮವಾಗಿ ಕಳೆಯಲು ದಕ್ಷಿಣ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಬೇಸಿಗೆ ರಜೆಯನ್ನು ಉತ್ತಮವಾಗಿ ಕಳೆಯಲು ದಕ್ಷಿಣ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಬೇಸಿಗೆಯ ರಜಾದಿನಗಳ ಜೊತೆಗೆ ಹವಾಮಾನ, ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಪ್ರವಾಸ ಮಾಡಲು ಅತ್ಯಂತ ಹೆಚ್ಚು ಸೂಕ್ತವಾದ ಋತುವಾಗಿದ್ದರಿಂದ ಬೇಸಿಗೆಯಲ್ಲಿ ಬೇರೆಲ್ಲಾ ಋತುಗಳಿಗಿಂತ ಹೆಚ್ಚಾಗಿ ಉತ್ಸುಕರಾಗಿರುತ್ತೇವೆ. ಹೀಗೆ ಇವೆಲ್ಲಾ ಉತ್ಸುಕತೆ...
ಹೊಗೆನಕಲ್ - ಹೊಗೆಯ ಬಂಡೆಯಂತೆ ಕಾಣುವ ಬಂಡೆಗಳಿಂದ ಧುಮುಕುವ ಸುಂದರ ಜಲಪಾತ

ಹೊಗೆನಕಲ್ - ಹೊಗೆಯ ಬಂಡೆಯಂತೆ ಕಾಣುವ ಬಂಡೆಗಳಿಂದ ಧುಮುಕುವ ಸುಂದರ ಜಲಪಾತ

ಕಾವೇರಿ ದಡದಲ್ಲಿಯ ಹೊಗೆನಕಲ್ ವಾರಾಂತ್ಯದಲ್ಲಿ ಭೇಟಿ ನೀಡಬಹುದಾದ ಕಣ್ಮನ ತಣಿಸುವ ಅದ್ಬುತ ಜಲಧಾರೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಕಾವೇರಿ ನದಿ ದಡದಲ್ಲಿರುವ ಹೊಗೆನಕಲ್ ಒಂದು ಸಣ್ಣ ಗ್ರಾಮವಾಗಿದೆ. ಈ ಹೆಸರು ಕನ್ನಡದಿಂದ ಬಂದಿದ್ದು...
ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ  ಪ್ರವಾಸದ ಅನುಭವ ಪಡೆಯಿರಿ!

ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ ಪ್ರವಾಸದ ಅನುಭವ ಪಡೆಯಿರಿ!

ನಿಮ್ಮ ಮನ ಸೂರೆಗೊಳಿಸುವಂತಹ ಹಾಗೂ ಚಳಿಗಾಲದಲ್ಲಿ ಪ್ರವಾಸ ಮಾಡಲು ಯೋಗ್ಯವಾದ ಭಾರತದ 8 ಅತ್ಯುತ್ತಮ ರಸ್ತೆ ಮಾರ್ಗಗಳು ಭಾರತವು ವಿಶಾಲವಾದ ಹಾಗೂ ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವಂತಹ ದೇಶವಾಗಿದೆ. ಭಾರತದಲ್ಲಿ ಕೆಲವು ಅತ್ಯಂತ...
ಪ್ರಪಂಚದ 5 ಅತೀ ಎತ್ತರದ ಪ್ರತಿಮೆಗಳಲ್ಲಿ ಭಾರತವೇ ವಿಶ್ವಗುರು!

ಪ್ರಪಂಚದ 5 ಅತೀ ಎತ್ತರದ ಪ್ರತಿಮೆಗಳಲ್ಲಿ ಭಾರತವೇ ವಿಶ್ವಗುರು!

ಪ್ರಪಂಚದ 5 ಅತೀ ಎತ್ತರದ ಪ್ರತಿಮೆಗಳು ಎತ್ತರದ ಪ್ರತಿಮೆಗಳೆಂದರೆ ಅವು ಒಂದು ದೇಶದ ಸಾಧನೆಗಳು, ಗುರುತು ಮತ್ತು ಹೆಮ್ಮೆಯ ಪ್ರತೀಕವಾಗಿರುತ್ತದೆ. ಇಂತಹ ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆಗಳನ್ನು ಪ್ರತಿಮೆಯನ್ನು ಹೊಂದಿರುವ ಮಹತ್ವವೆಂದರೆ...
ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು

ಭಾರತದಲ್ಲಿ ಶ್ರಾವಣ ಮಾಸದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯಗಳು

ಶ್ರಾವಣಮಾಸದಲ್ಲಿ ಈ ದೇವಾಲಯಗಳಿಗೆ ಭೇಟಿ ಕೊಟ್ಟರೆ ಪುಣ್ಯ ಪ್ರಾಪ್ತಿ! ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿದ್ದು, ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಆರೋಗ್ಯ ಮತ್ತು ಏಳಿಗೆಗಾಗಿ ದೇವರಲ್ಲಿ...
ಭಾರತ ಮಾತ್ರವಲ್ಲದೆ ಈ ಸ್ಥಳಗಳಲ್ಲಿಯೂ ಶಿವ ದೇವಾಲಯಗಳಿವೆ!

ಭಾರತ ಮಾತ್ರವಲ್ಲದೆ ಈ ಸ್ಥಳಗಳಲ್ಲಿಯೂ ಶಿವ ದೇವಾಲಯಗಳಿವೆ!

ಭಾರತದ ಹೊರತಾಗಿ ಹೊರಗಿನ ರಾಷ್ಟ್ರಗಳಲ್ಲಿರುವ ಶಿವ ದೇವಾಲಯಗಳು ಶಿವನನ್ನು ಅನೇಕ ರೂಪಗಳಲ್ಲಿ ಮತ್ತು ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಅವರನ್ನು ಭಾರತ ಮತ್ತು ನೇಪಾಳದ ಜನರು ಪ್ರಾಥಮಿಕ ದೇವತೆಯಾಗಿ ಪೂಜಿಸುತ್ತಾರೆ, ಅವರನ್ನು ಹಿಂದೂ ಧರ್ಮದ...
ಕೂಡಲ ಸಂಗಮ - ಬಾಗಲಕೋಟೆ

ಕೂಡಲ ಸಂಗಮ - ಬಾಗಲಕೋಟೆ

ವೀರಶೈವ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾಸ್ಥಳ {image-collage-1531279383-1658816420.jpg kannada.nativeplanet.com} 12 ನೇ ಶತಮಾನದ ಕನ್ನಡದ ಕವಿ, ಸಮಾಜ ಸುಧಾರಕ ಮತ್ತು ಸಂತರೆನಿಸಿಕೊಂಡಿದ್ದ ಬಸವಣ್ಣನವರು ಕರ್ನಾಟಕದಲ್ಲಿ ರಾಜ...
ರಸ್ತೆಯ ಮೂಲಕ ಬೈಲಕುಪ್ಪೆಯಿಂದ ನಾಗರಹೊಳೆಗೆ ಮೂರುದಿನದ  ಪ್ರವಾಸ

ರಸ್ತೆಯ ಮೂಲಕ ಬೈಲಕುಪ್ಪೆಯಿಂದ ನಾಗರಹೊಳೆಗೆ ಮೂರುದಿನದ ಪ್ರವಾಸ

ಕರ್ನಾಟಕದೊಳಗಿನ ಸಾಮಾನ್ಯವಾಗಿ ಕೆಲವು ರಸ್ತೆಗಳಲ್ಲಿ ಪ್ರವಾಸ ಮಾಡುವುದು ನಿಮ್ಮ ಜೀವಮಾನವಿಡೀ ಸುಂದರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ ಇಂತಹ ನೆನಪುಗಳನ್ನು ನಿಮ್ಮಲ್ಲಿ ತುಂಬಿಕೊಳ್ಳಿ ಹಾಗೂ ಜೀವನದ ಪ್ರತೀ ಕ್ಷಣವನ್ನು ಆನಂದಿಸಿ ಮತ್ತು...
ಹೊಯ್ಸಳರ ನೆಲೆಬೀಡು ಪ್ರಾಚೀನ ನಗರ - ಬೇಲೂರು

ಹೊಯ್ಸಳರ ನೆಲೆಬೀಡು ಪ್ರಾಚೀನ ನಗರ - ಬೇಲೂರು

ಕರ್ನಾಟಕದ ಬೇಲೂರು ಅತ್ಯಂತ ಪ್ರಸಿದ್ದ ತಾಣಗಳಲ್ಲಿ ಒಂದಾಗಿದ್ದು ಇದು ಹಾಸನ ಜಿಲ್ಲೆಯಲ್ಲಿ ನೆಲೆಸಿದೆ. ಈ ದೇವಾಲವು ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿದೆ. ಯಗಾಚಿ ನದಿ ದಡದಲ್ಲಿರುವ ಬೇಲೂರು ತನ್ನ ಭೂಮಿಯಲ್ಲಿ ಹಲವಾರು ದೇವಾಲಯಗಳನ್ನು...
ವೈಭವೋಪೇತ ಪರಂಪರೆಯನ್ನು ಕಂಡ ಭವ್ಯ  ಅವೇಶೇಷಗಳ ಭೂಮಿ - ಹಳೆಬೀಡು

ವೈಭವೋಪೇತ ಪರಂಪರೆಯನ್ನು ಕಂಡ ಭವ್ಯ ಅವೇಶೇಷಗಳ ಭೂಮಿ - ಹಳೆಬೀಡು

ಹಳೆಬೀಡು ಹೆಸರೇ ಸೂಚಿಸುವಂತೆ "ಹಳೆಯ ಪಟ್ಟಣ" ಎಂದು ಅರ್ಥೈಸುತ್ತದೆ. ಒಂದು ಕಾಲದಲ್ಲಿ ಹೊಯ್ಸಳರ ವೈಭವೋಪೇತ ರಾಜಧಾನಿಯಾಗಿತ್ತು. ಹಿಂದಿನ ಕಾಲದಲ್ಲಿ ಇದನ್ನು "ಸಮುದ್ರಕ್ಕೆ ಬಾಗಿಲು" ಎಂದು ಅರ್ಥೈಸುವ ದ್ವಾರಸಮುದ್ರ ಎಂಬ ಹೆಸರಿನಿಂದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+