ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು
ಭಾರತದ ಆರ್ಥಿಕ ರಾಜಧಾನಿ ಎಂದೆ ಮನ್ನಣೆಗಳಿಸಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಅತಿ ಪ್ರಮುಖ ಜಿಲ್ಲೆಗಳ ಪೈಕಿ ಮಂಚೂಣಿಯಲ್ಲಿರುವ ಜಿಲ್ಲೆ. ಅಷ್ಟೆ ಏಕೆ, ಮಾಹಿತಿ ತಂತ್ರಜ್ಞಾನದ ದೃಷ್ಟಿಯಿಂದಲೂ ಸಹ ಪುಣೆ ದೇಶದ ಪ್ರಮುಖ...
ಜಗತ್ತಿನ ಏಕೈಕ ತೇಲುವ ಕೆರೆ ಲೋಕ್ತಕ್
ಅದೇನಪ್ಪಾ ಕೇರೆಯೆ ತೇಲುತ್ತದೆಯಾ? ಎಂತನ್ನಿಸದೆ ಇರಲಾರದು. ಹೌದು ಇದೊಂದು ರೀತಿಯಲ್ಲಿ "ತೇಲುವ ಕೆರೆ" ಎಂಬ ಬಿರುದನ್ನು ಪಡೆದಿದೆ. ಈ ರೀತಿಯ ಕೆರೆಯ ವಿಧದಲ್ಲಿ ಇದು ಜಗತ್ತಿನಲ್ಲೆ ಏಕೈಕ ಕೆರೆಯಾಗಿದ್ದು, ಅದರಲ್ಲೂ ಭಾರತದಲ್ಲಿರುವುದು ಹೆಮ್ಮೆಯ...
ಕೊಲುಕ್ಕುಮಲೈ : ಅತಿ ಎತ್ತರದ ಚಹಾ ಸವಿಯುವಿರಾ?
ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ಮುನ್ನಾರ್ ನಿಂದ ಕೇವಲ ಅರ್ಧ ಘಂಟೆ ಪ್ರಯಾಣಾವಧಿಯಷ್ಟು ದೂರ ಚಲಿಸಿದರೆ ಸಾಕು ನೀವೊಂದು ಅದ್ಭುತ, ರೋಮಾಂಚನಗೊಳಿಸುವ ಸ್ಥಳಕ್ಕೆ ಬಂದಿರುತ್ತಿರಿ. ಮೂಲವಾಗಿ ಇದೊಂದು ಚಹಾ ಬೆಳೆಯುವ ತೋಟ. ಇದರ ವಿಶೇಷತೆ ಎಂದರೆ...
ಲೇ...ಪಕ್ಷಿ ಇಂದ ಉಂಟಾದ ಲೇಪಾಕ್ಷಿ
ಆಧುನಿಕ ಬೆಂಗಳೂರು ನಗರದಲ್ಲಿ ಸಾಂಪ್ರದಾಯಿಕ ತಳವಿರುವ ಜನರಿರುವುದು ಅಪಾರ. ಈ ನಗರ ಹೇಗೆ ರಂಗು ರಂಗಾದ, ಮೋಜು ಮಸ್ತಿಗಳ ಆಕರ್ಷಣೆಗೆ ಹೆಸರುವಾಸಿಯಾಗಿದೆಯೊ ಅದೇ ರೀತಿಯಲ್ಲಿ ಧಾರ್ಮಿಕ ಆಚರಣೆ, ಆಕರ್ಷಣೆಗಳಿಗೂ ಸಹ ಪ್ರಸಿದ್ಧಿ ಪಡೆದಿದೆ....
ರೂಪಕುಂಡ ಎಂಬ ರಹಸ್ಯ ಕೆರೆ
ಅದೆಷ್ಟೊ ಸ್ಥಳಗಳು ತಮ್ಮಲ್ಲಿರುವ ಕೆಲ ಅಸಾಮಾನ್ಯ ಸಂಗತಿ ಅಥವಾ ವಿಷಯಗಳಿಂದ ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ಬೆಳೆಯುತ್ತಿರುವ ಬಸವಣ್ಣನಿರಬಹುದು ಅಥವಾ ಕುಗ್ಗುತ್ತಿರುವ ಶಿವಲಿಂಗವಿರಬಹುದು ಹೀಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು,...
ಚೀನಾ ನಂತರದ ಜಗತ್ತಿನ ದೊಡ್ಡ ಗೋಡೆ!
ಚೀನಾ ಗೋಡೆಯ ಹೆಸರನ್ನು ಯಾರು ತಾನೆ ಕೇಳಿಲ್ಲ? ಎಲ್ಲರಿಗೂ ಚೀನಾ ದೇಶವೂ ಗೊತ್ತು ಅದರ ಉದ್ದನೇಯ ಗೋಡೆಯೂ ಗೊತ್ತು. ಆದರೆ ಚೀನಾ ಗೋಡೆಯಾದ ಮೇಲೆ ಬಹು ಉದ್ದ ಅಳತೆ ಹೊಂದಿರುವ ಇನ್ನಾವುದಾದರೂ ಗೋಡೆ ಇದೆಯಾ? ಇದ್ದರೆ ಎಲ್ಲಿದೆ? ಯಾವುದಾ ಗೋಡೆ?...
ದೀಪಾವಳಿಯ ಸಡಗರ ಇಲ್ಲಿ ಬಲು ಅಬ್ಬರ
ಈ ಲೇಖನ ಓದುತ್ತಿರುವ ಪ್ರೀಯ ಓದುಗರೆಲ್ಲರಿಗೂ ಮೊದಲಿಗೆ ಬರುತ್ತಿರುವ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಾವಳಿಯ ಹಬ್ಬದ ಕುರಿತು ಬಹುತೇಕ ಎಲ್ಲರಿಗೂ ತಿಳಿದಿರುವುದರಿಂದ ಇದರ ಹಿನ್ನಿಲೆಯ ಕುರಿತು ಹೆಚ್ಚಾಗಿ ಹೇಳಬೇಕಾಗಿಲ್ಲ. ಆದರೂ ನಮ್ಮ...
ಏನಿದು ಗೋಲ್ಡನ್ ಟ್ರಯಂಗಲ್ ಪ್ರವಾಸ?
ಪ್ರವಾಸ ಒಂದು ರೀತಿಯ ಅನನ್ಯ ಅನುಭವ ನೀಡುವ, ಮನಸ್ಸಿಗೆ ಸಂತಸ ನೀಡುವ, ಜ್ಞಾನ ಹೆಚ್ಚಿಸುವ ಚಟುವಟಿಕೆಯಾಗಿದೆ. ಕೆಲವರು ಸ್ಥಳಗಳ ಕುರಿತು ತಿಳಿಯ ಬಯಸಿ ಪಯಣಿಸಿದರೆ, ಹಲವರು ಬಂಧುಗಳೊಡನೆಯೊ, ಸ್ನೇಹಿತರೊಂದಿಗೊ ಸಮಯ ಕಳೆಯಲು ಪ್ರವಾಸ...
ಹೋಗಲು ಮನ ಚಡಪಡಿಸುವ ಇಡುಕ್ಕಿ
ಕೇರಳ ರಾಜ್ಯದಲ್ಲಿರುವ ಒಟ್ಟು 14 ಜಿಲ್ಲೆಗಳ ಪೈಕಿ ಒಂದಾಗಿರುವ ಇಡುಕ್ಕಿ ಜಿಲ್ಲೆಯು ಪ್ರವಾಸಿ ಮಹತ್ವ ಪಡೆದಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಪ್ರಮುಖವಾಗಿರುವ ಪೆರಿಯಾರ್ ನದಿಯಿಂದ ಹಿಡಿದು ಇಡುಕ್ಕಿ ಆರ್ಚ್ ಡ್ಯಾಮ್ ವರೆಗೆ, ಮುನ್ನಾರ್...
ಮನಸೂರೆಗೊಳ್ಳುವ ಮಸ್ಸೂರಿಯ ಮೈಸಿರಿ
ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿಯು ಪ್ರವಾಸಿ ಆಕರ್ಷಣೆಯುಳ್ಳ ಅದ್ಭುತ ಗಿರಿಧಾಮವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ ಎತ್ತರದಲ್ಲಿದೆ. ಈ ಸ್ಥಳವು ಶಿವಾಲಿಕ್ ಕಣಿವೆ ಮತ್ತು...
ಬೆಂಗಳೂರಿನಾಚೆ ಒಂದು ವಿಶಿಷ್ಟ ಪ್ರವಾಸ
ವಾರಾಂತ್ಯ ಅದರಲ್ಲೂ ವಿಶೇಷವಾಗಿ ದೀರ್ಘ ವಾರಾಂತ್ಯ ರಜೆಗಳು ಬಂತೆಂದರೆ ಸಾಕು ಕೇವಲ ಮಹಾನಗರಗಳೇಕೆ, ಇತರೆ ಮಧ್ಯಮ ನಗರಗಳ ನಿವಾಸಿಗಳೂ ಕೂಡ ಎಲ್ಲಿಗಾದರೂ ಹೊರಡಬೇಕೆಂದು ಬಯಸೆ ಬಯಸುತ್ತಾರೆ. ಈ ವಾಸ್ತವಾಂಶ ಬೆಂಗಳೂರಿಗರಿಗೇನೂ ಹೊರತಾಗಿಲ್ಲ....
ಚಕಿತಗೊಳಿಸುವ ಕುಕ್ಕರಹಳ್ಳಿ ಕೆರೆ
ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ. ಒತ್ತಡದ ಜೀವನ...