Search
  • Follow NativePlanet
Share

travel guide

 ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಬೇಡಿದ್ದೆಲ್ಲ ಈಡೇರಿಸುವ ಕರುವಾ ಸರೋವರ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯು ಪ್ರವಾಸಿ ದೃಷ್ಟಿಯಿಂದ ಅದರಲ್ಲೂ ವಿಶೇಷವಾಗಿ ಧಾರ್ಮಿಕವಾಗಿ ಸಾಕಷ್ಟು ಹೆಸರುವಾಸಿಯಾದ ಸ್ಥಳವೆಂದೆ ಹೇಳಬಹುದು. ಏಕೆಂದರೆ ಈ ಒಂದು ಜಿಲ್ಲೆಯಲ್ಲಿ ದೇಶದಲ್ಲಿ ಎರಡನೇಯ ಅತಿ ಹೆಚ್ಚು ಜನರಿಂದ...
200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

200 ಮೀ ಉದ್ದದ ಗುಹೆಯಲ್ಲಿ ನೀವು ತೆವಳಲು ಸಿದ್ಧರೆ?

ಇದೊಂದು ನೈಸರ್ಗಿಕವಾಗಿ ರೂಪಗೊಂಡಿರುವ ಗುಹೆ. ಸುಮಾರು ಇನ್ನೂರು ಮೀಟರುಗಳಷ್ಟು ಉದ್ದವಿದೆ. ಮೊದ ಮೊದಲಿಗೆ ಗುಹೆಯ ಪ್ರವೇಶ ಸ್ಥಳವು ಸಾಕಷ್ಟು ಜನರು ಹಿಡಿಯುವಂತೆ ಅನುಕೂಲಕರವಾಗಿದ್ದರೂ ಮುನ್ನಡೆದಂತೆ ಗುಹೆಯ ಅಗಲವು ಕಡಿಮೆಯಾಗುತ್ತಾ ಹೋಗುತ್ತದೆ....
ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

ನೀವು ಸದಾ ಪ್ರಯಾಣಿಸುತ್ತೀರಾ? ನಿಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಗಾಗ ಪ್ರವಾಸ ಮಾಡುತ್ತೀರಾ? ಮೊಬೈಲು ಹಾಗೂ ಇತರೆ ಚಟುವಟಿಕೆಗಳ ಹಣ ಪಾವತಿಗಳು ನಿಮಗೆ ನೆಮ್ಮದಿ ಇಲ್ಲದಂತೆ ಮಾಡಿವೆಯಾ? ಹಾಗಿದ್ದರೆ ಯಾವ ಚಿಂತೆಯೂ ಬೆಡ. ಫ್ರೀಚಾರ್ಜ್...
ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

ಕಾರ್ಗಿಲ್ ಯುದ್ಧ ನೆನಪಿಸಿಕೊಳ್ಳುವ ಇಂಡಿಯಾ ಗೇಟ್

1999, ಜೂನ್-ಜುಲೈ ಸಮಯ. ಇಡೀ ಭಾರತ ದೇಶವೆ ಅಂದು ಏಕಾಗ್ರತೆಯಿಂದ ದೇವರಲ್ಲಿ ಪ್ರಾರ್ಥಿಸುತ್ತ ಕುಳಿತಿದ್ದ ಸಂದರ್ಭ. ತಾಯಿ ಭಾರತ ಮಾತೆಯ ಕೆಚ್ಚೆದೆಯ ಗಂಡುಗಲಿಗಳು ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹಗಲಿರುಳೆನ್ನದೆ ನುಸುಳುಕೋರರು...
ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ಮಾನಸಿಕ ಅಸ್ವಸ್ಥತೆ ಶಮನ ಮಾಡುವ ದತ್ತ ಮಂದಿರ!

ನೀವು ಕೇಳುತ್ತಿರುವುದು ನಿಜ, ಈ ಪ್ರದೇಶದ ಹಾಗೂ ಇಲ್ಲಿರುವ ದತ್ತಾತ್ರೇಯನಿಗೆ ನಡೆದುಕೊಳ್ಳುವ ಭಕ್ತರ ನಂಬಿಕೆಯಯಂತೆ ತ್ರಿಮೂರ್ತಿಗಳ ಅವತಾರವೆಂದೆ ಹೇಳಲಾಗುವ ಇಲ್ಲಿನ ದತ್ತಾತ್ರೇಯನು ವಿಶೇಷವಾಗಿ ಮಾನಸಿಕವಾಗಿ ಖಿನ್ನತೆಯಿಂದ ಬಳಲುವವರು,...
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಪ್ರಮುಖ ವಾಣಿಜ್ಯ ಹಾಗೂ ಬಂದರು ನಗರ ಮಂಗಳೂರು. ಅರಬ್ಬಿ ಸಮುದ್ರದ ಜೊತೆ ಜೊತೆಯಾಗಿ ಚಾಚಿರುವ ಮಂಗಳೂರಿನಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅಲ್ಲದೆ ಧಾರ್ಮಿಕವಾಗಿ ಭೇಟಿ ನೀಡಬಹುದಾದ ಹಲವಾರು ಪ್ರಮುಖ...
ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಹೌದು, ನೀವು ಕೇಳುತ್ತಿರುವುದು ನಿಜ. ಈ ಸ್ಥಳ ಅಪಾರ ಮಹಿಮೆಯುಳ್ಳ ಸ್ಥಳವಾಗಿದೆ. ಕೆಲವು ಮೂಲಗಳ ಪ್ರಕಾರ, ಕಾಶಿಗೆ ಭೇಟಿ ನೀಡಿದಾಗ ಲಭಿಸುವ ಪುಣ್ಯಕ್ಕಿಂತಲೂ ಹೆಚ್ಚಿನ ಪುಣ್ಯ ಈ ಕ್ಷೇತ್ರ ಹಾಗೂ ಇಲ್ಲಿ ನೆಲೆಸಿರುವ ಶಿವನನ್ನು ದರ್ಶಿಸಿದರೆ...
ತಪ್ಪದೆ ನೋಡಿ ಚಿತ್ರದುರ್ಗದ ಗಾಯಿತ್ರಿ ಜಲಾಶಯ

ತಪ್ಪದೆ ನೋಡಿ ಚಿತ್ರದುರ್ಗದ ಗಾಯಿತ್ರಿ ಜಲಾಶಯ

ಬೆಂಗಳೂರಿನಿಂದ ಸುಮಾರು 170 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವು ವಾರಾಂತ್ಯದ ರಜೆಗಳಲ್ಲಿ ಹಾಯಾಗಿ ಸಮಯ ಕಳೆಯ ಬಯಸುವವರಿಗೆ ಒಂದು ಆದರ್ಶಪ್ರಾಯವಾದ ಸ್ಥಳವಾಗಿದೆ. ಮುಖ್ಯವಾಗಿ ಪ್ರಶಾಂತಮಯ ಸ್ಥಳದಲ್ಲಿರುವುದರಿಂದ ಈ ಜಲಾಶಯ ತಾಣವು ಸಾಕಷ್ಟಿ...
ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?

ವಾರಣಾಸಿಯ ಈ ಪ್ರಸಿದ್ದ ದೆವಾಲಯಗಳು ಗೊತ್ತೆ?

ವಾರಣಾಸಿ ಅಥವಾ ವರಾಣಸಿ ಎಂದೆ ಕರೆಯಲ್ಪಡುವ ಈ ಸ್ಥಳದ ಕುರಿತು ಭಾರತದ ಯಾವ ಪ್ರಜೆಗೆ ಆಗಲಿ ತಿಳಿಯದಿರಲು ಸಾಧ್ಯವೆ ಇಲ್ಲ ಎನ್ನಬಹುದು. ಏಕೆಂದರೆ ಅಷ್ಟರಮಟ್ಟಿಗೆ ಈ ಸ್ಥಳವು ಜನಪ್ರೀಯತೆಗಳಿಸಿದೆ. ಹಿಂದುಗಳ ಪಾಲಿಗಂತೂ ಜೀವನದಲ್ಲೊಮ್ಮೆಯಾದರೂ ಭೇಟಿ...
ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಸನಾತನ ಧರ್ಮದ ಪ್ರಕಾರ, ಹಿಂದುಗಳು ಅನ್ನಕ್ಕೆ ಅಂದರೆ ಪ್ರಧಾನವಾಗಿ ಊಟಕ್ಕೆ ಅಪಾರವಾದ ಗೌರವ ಸಲ್ಲಿಸುತ್ತಾರೆ. ಮನುಷ್ಯನ ಬದುಕಲು ಬೇಕಾಗಿರುವ ಅತಿ ಮುಖ್ಯ ಅವಶ್ಯಕತೆಗಳಲ್ಲಿ ಆಹಾರ ಅಥವಾ ಊಟವು ಒಂದಾಗಿದ್ದು ಅದರ ಸಂಕೇತವಾಗಿ ಆಹಾರವನ್ನು...
ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?

ಕರ್ನಾಟಕದಲ್ಲಿರುವ ಉಡುಪಿ ನಗರವು ಸುಂದರ ಪ್ರವಾಸಿ ತಾಣವಾಗಿರುವುದು ಮಾತ್ರವಲ್ಲದೆ ಧಾರ್ಮಿಕತೆಯಿಂದಲೂ ಹೆಚ್ಚು ಮಹತ್ವ ಪಡೆದ ಸ್ಥಳವಾಗಿದೆ. ಜನಪ್ರೋಇಅ ನಂಬಿಕೆಯ ಪ್ರಕಾರ, ಹಿಂದೆ ಈ ಪ್ರದೇಶದ ರಾಜನಾಗಿದ್ದ, ಪರಶುರಾಮರ ಭಕ್ತನಾಗಿದ್ದ ರಾಮಭೋಜನು...
ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ

ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಜಲಪಾತ ತಾಣಗಳು ಕೈಬಿಸಿ ಕರೆಯುತ್ತವೆ. ಅದರಲ್ಲೂ ಟ್ರೆಕ್ ನಂತಹ ಚಟುವಟಿಕೆ ಮಾಡುತ್ತ ಚುಮು ಚುಮು ಉದುರುವ ಮಳೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+