ಭೀಮನ ಗುಡ್ಡದಲ್ಲಿ ರವಿಯ ಮೋಡಿ
ಒಂದಕ್ಕಿಂತ ಒಂದು ಎತ್ತರ ಇರುವ ಗುಡ್ಡಗಳ ಸಾಲು, ಸುತ್ತಲೂ ದಟ್ಟ ಹಸಿರು ವನ, ಕಣ್ ತಿರುಗುವಂತಹ ಕಣಿವೆಗಳು... ನಿಜಕ್ಕೂ ಇದೊಂದು ಪ್ರಕೃತಿಯ ಸ್ವರ್ಗ ತಾಣ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಬರುವ ಈ ತಾಣ ಎಲೆ ಮರೆಯ ಕಾಯಂತೆ ಇದೆ....
ಬಂಕಾಪುರದಲ್ಲಿ ನವಿಲು ನಾಟ್ಯ...
ಸಾಮಾನ್ಯವಾಗಿ ಗಂಡು ಪಕ್ಷಿಗಿಂತ ಹೆಣ್ಣು ಹೆಚ್ಚು ಆಕರ್ಷಕವಾಗಿರುತ್ತದೆ. ಆದರೆ ನವಿಲು ಜಾತಿಯಲ್ಲಿ ಹಾಗಿಲ್ಲ. ಇದು ಸ್ವಲ್ಪ ಭಿನ್ನ. ಹೆಣ್ಣಿಗಿಂತ ಗಂಡೇ ಹೆಚ್ಚು ಸುಂದರವಾಗಿರುತ್ತದೆ. ಉದ್ದನೆಯ ಗರಿಗಳನ್ನು ಬಿಚ್ಚಿ ನೃತ್ಯ ಮಾಡುತ್ತಿದ್ದರೆ ಆ...
ಶಿಬಿರ ಪ್ರವಾಸಕ್ಕೆ ಇಲ್ಲಿಗೆ ಬನ್ನಿ...
ಸುತ್ತಲು ಕತ್ತಲು... ತಂಪಾದ ತಂಗಾಳಿ... ಇಂಪಾದ ಹಕ್ಕಿಯ ಕಲರವ... ಪುಟ್ಟದಾದ ಗುಡಿಸಲು... ಅದರ ಮುಂದೊಂದು ಚಿಕ್ಕದಾದ ಕಟ್ಟಿಗೆಯ ಉರಿ... ಉರಿಯ ಸುತ್ತ ಸ್ನೇಹಿತರ ಹಿಂಡು... ಅಬ್ಬಾ! ಎಂತಹ ಸುಂದರ ಅನುಭವ... ಇವೆಲ್ಲವನ್ನು ಅನುಭವಿಸಬೇಕು...
ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...
ಕೆಲಸದ ಒತ್ತಡಗಳನ್ನು ಬದಿಗಿಟ್ಟು, ವಾರದ ರಜೆಯಲ್ಲಿ ಜುಮ್ ಅಂತ ಬೈಕ್ನಲ್ಲಿ ಹೋಗುವುದು ಎಂದರೆ ಅದೇನೋ ಒಂದು ರೀತಿಯ ಖುಷಿ. ಅದರಲ್ಲೂ ಬೆಂಗಳೂರಿನ ಹತ್ತಿರ ಇರುವಂತಹ ಜಾಗಗಳಾಗಿದ್ದರೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇಂತಹ ಒಂದು...
ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...
ಒಂದು ಕಾಲದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಾಡೆಂದರೆ ಹಂಪಿ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಈ ತಾಣ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿತ್ತು. ಇತಿಹಾಸದ ಪುಸ್ತಕದಿಂದ ಪರಿಚಯವಾದ ಈ...
ಕೇರಳದ ಕಡಲ ತೀರ... ಬೆಂಗಳೂರಿಗೆ ಹತ್ತಿರ...
ಎಲ್ಲೆಲ್ಲೂ ಹಚ್ಚ ಹಸುರಿನ ಪರಿಸರ, ಅಲ್ಲಲ್ಲಿ ಕಡಲ ತೀರದ ನಾದ, ಅವುಗಳನ್ನು ನೋಡುತ್ತಾ ನಿಂತಿರುವ ತೆಂಗಿನ ಮರಗಳ ಸಾಲು, ಹತ್ತಿರದಲ್ಲೇ ಪ್ರಜ್ವಲಿಸುವ ದೇಗುಲಗಳು, ಪ್ರಸನ್ನವಾಗಿ ಹರಿಯುವ ಹಿನ್ನೀರು, ಅಲ್ಲಲ್ಲಿ ತೇಲುತ್ತಿರುವ ದೋಣಿ ಮನೆಗಳು......
ಕೃಷ್ಣ ಗುಹೆಗೊಂದು ಸಣ್ಣ ಪ್ರವಾಸ
ತಮಿಳುನಾಡಿನಲ್ಲಿರುವ ಮಹಾಬಲಿಪುರಂ ಅನೇಕ ಐತಿಹಾಸಿಕ ಹಿರಿಮೆಯನ್ನು ಒಳಗೊಂಡಿದೆ. ಅದರಲ್ಲೂ ಇಲ್ಲಿರುವ ಗುಹಾಲಯವು ಹೆಚ್ಚು ಆಕರ್ಷಕ ಹಾಗೂ ವಿಶೇಷತೆಯಿಂದ ಕೂಡಿವೆ. ರಾಜ-ಮಹರಾಜರ ಕಾಲದಲ್ಲಿ ನಿರ್ಮಾಣಗೊಂಡ ಈ ಗುಹಾಲಯವು ಪ್ರವಾಸಿಗರಿಗೊಂದು...
ರೋಗ ನಿವಾರಕ ನಂದಿ ತೀರ್ಥ
ಮಲ್ಲೇಶ್ವರಂಅಲ್ಲಿರುವ ಪ್ರಸಿದ್ಧ ದೇಗುಲಗಳಲ್ಲಿ ದಕ್ಷಿಣ ಮುಖ ನಂದಿ ತೀರ್ಥವು ಒಂದು. ಶಿವಲಿಂಗದ ಮೇಲೆ ನೀರು ಬೀಳುವುದು ಹಾಗೂ ಲಿಂಗದ ಎದುರು ಕಲ್ಯಾಣಿ ಇರುವುದು ಈ ದೇಗುಲದ ವಿಶೇಷ. ತಗ್ಗು ಪ್ರದೇಶದಲ್ಲಿರುವ ಈ ದೇಗುಲ ಅನೇಕ ವಿಸ್ಮಯಗಳನ್ನು...
ಗಂಗಾ ದೇವಿಗೊಂದು ನಮನ
ಬೆಂಗಳೂರಿನಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಗಂಗಮ್ಮಾ ದೇವಿ ದೇವಾಲಯವೂ ಒಂದು. ಗಂಗಾದೇವಿಯನ್ನು ಆರಾಧಿಸಲ್ಪಡುವ ಈ ದೇವಾಲಯ ವಿಶೇಷ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ. ಭಕ್ತರನ್ನು ಸದಾ ಕಾಪಾಡುವ ಈ ದೇವಿಗೆ ವರ್ಷಕ್ಕೊಮ್ಮೆ ಜಾತ್ರೆ...
ಭಕ್ತರಿಗೆ ಶಿವ ದೇಗುಲ ದರ್ಶನ
"ಶಿವ ಶಿವನೆಂದರೆ ಭಯವಿಲ್ಲ... ಶಿವ ನಾಮಕೆ ಸಾಟಿ ಬೇರಿಲ್ಲ...' ಸರ್ವಶಕ್ತನೂ, ಸರ್ವೇಶ್ವರನೂ, ಸರ್ವಾತ್ಮನೂ ಆದ ಆ ಶಿವನನ್ನು ಜಪಿಸಿದರೆ ಸಕಲವೂ ಸಿದ್ಧಿಸುತ್ತದೆ. ಭಕ್ತಿಯಿಂದ ಬೇಡಿಕೊಂಡರೆ ಪರಮಾತ್ಮನು ಎಲ್ಲವನ್ನೂ ನೀಡುತ್ತಾನೆ. ಸರ್ವಮಯನಾದ...
ನಿಗೂಢ ಹಾಗೂ ರಹಸ್ಯಮಯ ಶಿವನ ಸ್ಥಳಗಳು!
ಒಮ್ಮೊಮ್ಮೆ ಮಾತಿನಲ್ಲಿ "ಚಿದಂಬರ ರಹಸ್ಯ" ಎಂದು ಹೇಳುವುದನ್ನು ನೀವು ಗಮನಿಸಿರಬಹುದು. ಏಕೆ ಈ ರೀತಿ ಹೇಳುತ್ತಾರೆಂದು ನಿಮಗೇನಾದರೂ ಗೊತ್ತೆ? ಹೌದು ಕೆಲ ವಿಷಯಗಳು ಎಷ್ಟು ರಹಸ್ಯಮಯವಾಗಿರುತ್ತವೆ ಎಂದರೆ ಬಹುಶಃ ಇಂದಿನ ವಿಜ್ಞಾನಕ್ಕೂ ಅದನ್ನು...
ನೃತ್ಯಗ್ರಾಮದ ಒಂದು ನೋಟ
ದಿನ ನಿತ್ಯದ ಒತ್ತಡದ ಜೀವನದಲ್ಲಿ ನಮ್ಮ ಆಸಕ್ತಿಗಳಿಗೆ ಮಣೆ ಹಾಕುವುದನ್ನೇ ಮರೆತು ಬಿಡುತ್ತೇವೆ. ವಾರದ ರಜೆಯಲ್ಲಿ ನಿಮ್ಮ ಆಸಕ್ತಿಗಳಿಗೆ ಒಮ್ಮೆಯಾದರೂ ಜೀವ ತುಂಬಬೇಕೆನಿಸಿದರೆ ಒಮ್ಮೆ ಇಂತಹ ಜಾಗಕ್ಕೆ ಬನ್ನಿ. ಶಾಂತವಾದ ವಾತಾವರಣ, ಸುತ್ತಲೂ...