ಮರಳಲ್ಲಿ ಅರಳಿದ ಕಲೆ... ಮೈಸೂರಿನಲ್ಲಿದೆ
'ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ' ಎನ್ನುವ ಮಾತು ನಿಜಕ್ಕೂ ಎಷ್ಟು ಅದ್ಭುತ ಅಲ್ಲವಾ? ಕಲ್ಪನೆ, ಅದಕ್ಕೆ ಸರಿಯಾದ ರೂಪ ಕೊಡುವುದು ಕಲೆಗಾರನ ಕೈ ಚಳಕದಲ್ಲಿ ಅಡಗಿರುತ್ತದೆ. ಅಂತಹ...
ತೆಪ್ಪದ ವಿಹಾರ ತಪ್ಪದೆ ಮಾಡಿ
ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನೀರಿನ ಮೋಡಿಯೇ ಹಾಗೆ... ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ನೀರಿನಲ್ಲಿ ಕುಣಿದು ಕುಪ್ಪಳಿಸಲು ಇಷ್ಟ ಪಡುತ್ತಾರೆ. ರೆಸಾರ್ಟ್, ಫನ್ ಗೇಮ್ಸ್ಗಳಲ್ಲಿ ನೀರಿನ ಆಟಗಳಿಂದಲೇ...
ಪ್ರಸನ್ನಗೊಳಿಸುವ ಶಂಕರನ ಸಾಕಾರ ಮೂರ್ತಿಗಳು!
ಈತ ಕೈಲಾಸ ಪರ್ವತದಲಿ ಹಿಮಗಡ್ಡೆಗಳ ಮರಗಟ್ಟುವಂತಹ ಚಳಿಯಲಿ ಚರ್ಮದ ಒಂದು ಹೊದಿಕೆಯನ್ನು ಮಾತ್ರವೆ ಉಟ್ಟು ಬರಿಮೈನಲ್ಲೆ ಇದ್ದು ಧ್ಯಾನ ಮಗ್ನನಾಗಿರುತ್ತಾನೆ, ಶಂಕರಿಯನ್ನು ಹೀರುತ್ತ ಕಾಪಾಲವನ್ನು ಹಿಡಿದು ಮೈಮೇಲೆಲ್ಲ ಭಸ್ಮವ ಲೇಪಿಸಿಕೊಂಡು...
ವಾರದ ರಜೆಯಲ್ಲಿ ನದಿಗಳತ್ತ ಪಯಣ
ಕರ್ನಾಟಕ ಎಂದೊಡನೆ ನೆನಪಿಗೆ ಬರುವುದು ಸಮುದ್ರ ತೀರ ಹಾಗೂ ಗಿರಿಧಾಮಗಳು. ವಾಸ್ತವವಾಗಿ ಹೇಳುವುದಾದರೆ ಕರ್ನಾಟಕದಲ್ಲಿರುವ ಪ್ರಸಿದ್ಧ ಪ್ರವಾಸ ತಾಣಗಳೆಲ್ಲಾ ನದಿತೀರಗಳಲ್ಲಿಯೇ ಇವೆ. ದೇಶ-ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ....
ಕಿಗ್ಗದ ಋಷ್ಯಶೃಂಗೇಶ್ವರನ ದರ್ಶನ!
ಯಾವುದು ಈ ಸ್ಥಳ? ಎತ್ತ ನೋಡಿದರೂ ಪಶ್ಚಿಮ ಘಟ್ಟಗಳ ದಟ್ಟಾರಣ್ಯದ ಕಾವಲು. ಎತ್ತೆತ್ತರವಾಗಿ ಬೆಳೆದ ಗಿಡ ಮರಗಳ ಮಧ್ಯದಲಿ ಹಸಿರಿನ ಹಾಸಿಗೆಯಿಂದ ಸಿಂಗರಿಸಿಕೊಂಡ ಹುಲ್ಲು ಕಡ್ಡಿಗಳು, ಮುಳ್ಳು-ಪೊದೆಗಳು. ಮಳೆಗಾಲದಲ್ಲಾದರೆ, ಗಿಡ-ಮರಗಳ,...
ಸವದತ್ತಿಯ ಸುಂದರ ಕೋಟೆ
ಸವದತ್ತಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಇದೊಂದು ಪುಟ್ಟ ತಾಲೂಕಾದರೂ ಅನೇಕ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಮೊದಲು ಇದನ್ನು ಸೌಗಂಧಿಪುರ, ಸೌಗಂಧವತಿ, ಸುಗಂಧವರ್ತಿ ಎಂತಲೂ ಕರೆಯುತ್ತಿದ್ದರು. ಚಾಲುಕ್ಯರ ಕಾಲದಲ್ಲಿ...
ಈ ಹಸಿರು ಸಿರಿಯ ತಾಣ... ಬೆಂಗಳೂರಿಗೆ ಹತ್ತಿರ...
ಹಸಿರು ಸಿರಿಯ ಮಧ್ಯೆ ಇದ್ದರೆ ಅದೇನೋ ಒಂದು ರೀತಿಯ ಸಮಾಧಾನ. ಕೆಲಸದ ಒತ್ತಡ ಅಥವಾ ಸಂಸಾರದ ಸಮಸ್ಯೆ ಅದೇನೇ ಇರಲಿ ಎಲ್ಲವೂ ಆ ಕ್ಷಣಕ್ಕೆ ದೂರವಾಗುತ್ತವೆ. ನಗರೀಕರಣ, ಕಾರ್ಖಾನೆಗಳ ಹುಟ್ಟಿನಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ. ಮಾನವರು...
ಇದು ಗಣಿಯ ನಾಡು... ಒಮ್ಮೆ ನೋಡು...
ನಮ್ಮ ನಾಡಿನ ಚಿನ್ನದ ಜಿಲ್ಲೆ ಕೋಲಾರ. ಇದು ಕೃಷಿ, ಸಾಹಿತ್ಯ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮದ ವಿಚಾರದಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಈ ತಾಣದಲ್ಲಿ ಅನೇಕ ಗಿರಿಧಾಮಗಳು, ದೇವಾಲಯಗಳು ಹಾಗೂ ಐತಿಹಾಸಿಕ...
ಮನ್ನಾರ್ಗುಡಿಯ ರಾಜಗೋಪಾಲಸ್ವಾಮಿ!
ತಮಿಳಿನಲ್ಲಿ "ಮನ್ನಾರ್" ಎಂದರೆ ವಿಷ್ಣು ಅಥವಾ ಕೃಷ್ಣನೆಂದಾಗುತ್ತದೆ ಹಾಗೂ "ಗುಡಿ" ಎಂದರೆ ಸ್ಥಳ. ರಾಜವೈಭೋಗದ ವಿಷ್ಣು ನೆಲೆಸಿರುವ ಸ್ಥಳ ಇದಾಗಿದ್ದು ಇಲ್ಲಿ ಪ್ರತಿಷ್ಠಾಪಿತನಾಗಿರುವ ಸ್ವಾಮಿಯನ್ನು ರಾಜಮನ್ನಾರ್ ಎಂತಲೂ ಸಹ ಕರೆಯಲಾಗುತ್ತದೆ....
ಸ್ವಾದಿ, ಸೋದೆ, ಸೋಂದ ಎಲ್ಲವೂ ಚೆಂದ!
ಮಾಧ್ವ ಸಂಪ್ರದಾಯದವರಿಗೆ ಪೂಜ್ಯನೀಯರಾದ ಹಾಗೂ ದಾಸ ಸಾಹಿತ್ಯಕ್ಕೆ ತಮ್ಮದೆ ಆದ ಅಪಾರ ಕಾಣಿಕೆ ಸಲ್ಲಿಸಿರುವ ಮಾಧ್ವ ಯತಿಗಳಲ್ಲೊಬ್ಬರಾದ ಶ್ರೀ ವಾದಿರಾಜರ ದಿವ್ಯ ಬೃಂದಾವನವಿರುವ ಶ್ರೀಕ್ಷೇತ್ರವೆ ಸ್ವಾದಿ. ಇದನ್ನು ಸೋದೆ, ಸೋಂದ ಎಂಬ...
ಸ್ಕಂದಗಿರಿ ಹತ್ತಲು ಮರೆಯದಿರಿ
ಆಗಷ್ಟೇ ಆಫೀಸ್ನಿಂದ ಮನೆಗೆ ಹೋಗಿ ಕುಳಿತಿದ್ದೇನೆ. ನನ್ನ ಸ್ನೇಹಿತೆಯೊಬ್ಬಳು ಮೆಸೇಜ್ ಮಾಡಲು ಪ್ರಾರಂಭಿಸಿದಳು... ನಾಳೆ ಭಾನುವಾರ ನಿನ್ನ ಪ್ಲಾನ್ ಏನು ಎನ್ನುವುದರ ಮೂಲಕ ಪೀಠಿಕೆ ಇಟ್ಟಳು. ಏನಿಲ್ಲಾ ಎನ್ನುತ್ತಿದ್ದಂತೆಯೇ, ಸರಿ ಹಾಗಾದರೆ...
ಚಿತ್ರತಾರೆಗಳನ್ನು ಸುಲಭವಾಗಿ ನೋಡಬಹುದಿಲ್ಲಿ!
ಇಂದು ಪ್ರಪಂಚದಲ್ಲಿ ಅತಿ ಮಂಚೂಣಿಯಲ್ಲಿರುವ ಚಿತ್ರೋದ್ಯಮಗಳಲ್ಲಿ ಹಿಂದಿ ಚಲನಚಿತ್ರರಂಗವೂ ಸಹ ಒಂದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಖ್ಯಾತಿಗಳಿಸುತ್ತಿರುವ ಹಿಂದಿ ಚಿತ್ರೋದ್ಯಮ ಸಾಕಷ್ಟು ವಿದೇಶಿ ಕಲಾವಿದರನ್ನೂ ಸಹ...