ಮುತ್ತಿನ ನಗರದ ಮಹತ್ತರದ ಸ್ಥಳಗಳು
ಮುತ್ತಿನ ನಗರ ಎಂದು ಹೆಸರಾದ ಹೈದರಾಬಾದ್ ಉತ್ತರ ಹಾಗೂ ದಕ್ಷಿಣ ಭಾರತದ ಎರಡು ಸಂಸ್ಕೃತಿಗಳ ಸಮ್ಮಿಲನಗೊಂಡಿದೆ. ಇಲ್ಲಿಯ ಐತಿಹಾಸಿಕ ಪ್ರವಾಸ ತಾಣಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ನಿಜಾಮರ ನಗರ ಎನಿಸಿಕೊಂಡ ಹೈದರಾಬಾದ್ ಭೌಗೋಳಿಕವಾಗಿ,...
ನಮ್ಮ ಚಿತ್ತ... ವನ್ಯ ಜಗತ್ತಿನತ್ತ...
ವನ್ಯ ಪ್ರಾಣಿ-ಪಕ್ಷಿಗಳನ್ನು ನೋಡುವಾಗ ಉಂಟಾಗುವ ಆಶ್ಚರ್ಯ ಹಾಗೂ ಕುತೂಹಲಗಳ ನಡುವೆ ನಮ್ಮ ಸಮಸ್ಯೆಗಳು ಮರೆತು ಹೋಗುತ್ತವೆ. ಅವುಗಳ ಓಡಾಟ, ಮುಗ್ಧ ಸಂಜ್ಞೆ ಹಾಗೂ ತಮ್ಮವರೊಡನೆ ಒಡಗೂಡಿ ಓಡಾಡುವುದು ಎಲ್ಲವೂ ಒಂದು ಬಗೆಯ ಚೆಂದ. ಇಂತಹ ಸುಂದರ...
ಹೆಸರು ಚಿಕ್ಕದಾದರೂ ಕೀರ್ತಿ ದೊಡ್ಡದು
ಮನಸ್ಸಿಗೆ ದುಃಖವಾದಾಗ ಅಥವಾ ಖುಷಿಯಾದಾಗ ದೇವರ ಸನ್ನಿಧಿಗೆ ಒಮ್ಮೆ ಹೋಗಬೇಕು ಅನಿಸುತ್ತದೆ. ದೇವರ ಸಮ್ಮುಖದಲ್ಲಿ ನಮ್ಮ ಅಳಲನ್ನು ಹೇಳಿಕೊಂಡರೆ ಮನಸ್ಸಿಗೆ ಅದೇನೋ ಒಂದು ಬಗೆಯ ನಿರಾಳ ಭಾವ. ಮನಸ್ಸಿನ ಒತ್ತಡಗಳು ಹೆಚ್ಚಾದಾಗ ಪುಣ್ಯ ಕ್ಷೇತ್ರಕ್ಕೆ...
ಅಗ್ವಾದ ಕೋಟೆಯಲ್ಲಿ ಒತ್ತಡಗಳು ಮಂಗಮಾಯ
ಗೋವಾ ಭಾರತದಲ್ಲಿರುವ ಅತ್ಯುತ್ತಮ ಪ್ರವಾಸತಾಣ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗೋವಾ ಎಂದಾಕ್ಷಣ ಕಡಲ ತೀರದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಹೌದು, ಸಮುದ್ರ ತೀರಗಳನ್ನು ಬಿಟ್ಟರೆ ಬೇರೆ ಬೇರೆ ಪ್ರವಾಸ ತಾಣಗಳು ಇಲ್ಲಿವೆ. ಇವು...
ದೀರ್ಘಕಾಲದ ರಜೆಯಲ್ಲಿ ದೂರದ ಪ್ರಯಾಣ
ನಲವತ್ತು ವಸಂತಗಳ ನಿರಂತರ ಹೋರಾಟದ ನಂತರ ಭಾರತದ 29ನೇ ರಾಜ್ಯ ಎನಿಸಿಕೊಂಡಿದ್ದು ತೆಲಂಗಾಣ. ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ರಾಜ್ಯ ಸುಂದರ ಇತಿಹಾಸವನ್ನು ಹೊಂದಿದೆ. ಗೋದಾವರಿ ಹಾಗೂ ಕೃಷ್ಣಾ ನದಿ ಈ ಭಾಗದಲ್ಲಿಯೇ ಹರಿಯುತ್ತದೆಯಾದರೂ, ಬಹು ಭಾಗ...
ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...
ಅಂದು ಶನಿವಾರ ಸಮಯವೇ ಕಳೆಯುತ್ತಿರಲಿಲ್ಲ. ಏನೋ ಒಂದು ತರಹದ ಬೇಸರ ನನ್ನನ್ನು ಕಾಡುತ್ತಿತ್ತು. ಎಲ್ಲಾದರೂ ಹೋಗಬೇಕು ಎಂದು ಒಂದು ಮನಸ್ಸು ಹೇಳುತ್ತಿತ್ತು. ಅಯ್ಯೋ! ಎಲ್ಲೂ ಬೇಡ ಎಂದು ಇನ್ನೊಂದು ಮನಸ್ಸು... ಒಟ್ಟಿನಲ್ಲಿ ಬೇಸರದಿಂದ...
ಬೆಲೆಬಾಳುವ ಬೆಳೆಗಳ ನಾಡು... ಈ ಕರುನಾಡು..
ಕಪ್ಪು ಮಣ್ಣಿನ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದು. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ಪ್ರವಾಸೋದ್ಯಮದ ಜೊತೆಗೆ ಕೃಷಿ-ಹಾಗೂ ಹೈನುಗಾರಿಕೆಯಲ್ಲೂ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ....
ಇದು ಮಂಚನಬೆಲೆ ಅನುಭವ...
ವಾರದ ರಜೆಯಲ್ಲಿ ಎಲ್ಲಿಗೆ ಹೋಗುವುದು? ಹತ್ತಿರದ ಅದೇ ಪಾರ್ಕ್ಗಳನ್ನು ಸುತ್ತಿ ಸುತ್ತಿ ಬೇಸರವಾಗಿದೆ... ಬೆಂಗಳೂರಿಗೆ ಹತ್ತಿರ ಇರುವ ಹೊಸ ಜಾಗ ಯಾವುದಿದೆ ಎನ್ನುವ ಹುಡುಕಾಟದಲ್ಲಿರುವವರಿಗೆ ಈ ಜಾಗ ಹೆಚ್ಚು ಖುಷಿ ಹಾಗೂ ಸಂತೋಷವನ್ನು...
ಹೆದರಬೇಡಿ... ಧೈರ್ಯದಿಂದ ಹೋಗಿ...
ಶಿವಮೊಗ್ಗದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ತ್ಯಾವರೆಕೊಪ್ಪದ ಸಿಂಹ ಮತ್ತು ಹುಲಿ ಸಫಾರಿಯೂ ಒಂದು. ನಿಸರ್ಗ ಪ್ರಿಯರಿಗೆ ಹಾಗೂ ಮಕ್ಕಳಿಗೆ ಈ ತಾಣ ಹೆಚ್ಚು ಮೆಚ್ಚುಗೆಯಾಗುವಂತದ್ದು. ಎಲ್ಲೆಲ್ಲೂ ಹಸಿರು ವನಗಳು, ಆಗಾಗ ಕೇಳುವ ಪ್ರಾಣಿಗಳ ಗರ್ಜನೆ,...
ತನು-ಮನ ತನ್ಮಯಗೊಳಿಸುವ ತಂಜಾವೂರು
ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ, ಧರ್ಮ ಹಾಗೂ ಐತಿಹಾಸಿಕ ವಿಚಾರದಲ್ಲಿ ವಿಶೇಷ ಹಿರಿಮೆಯನ್ನು ಪಡೆದ ಕ್ಷೇತ್ರವೆಂದರೆ ತಂಜಾವೂರು. ಚೋಳರು, ಪಾಂಡ್ಯರು, ವಿಜಯನಗರ ಅರಸರು ಹಾಗೂ ಮರಾಠರು ಆಳಿದ ಸ್ಥಳವಿದು. ಹಾಗಾಗಿಯೇ ಶ್ರೀಮಂತ ಶಿಲ್ಪಕಲೆಯಿಂದ...
ತೇಲುವ ಮನೆಯಲ್ಲಿ ಸ್ವರ್ಗದ ಅನುಭವ
ಹೀಗೆ ಕಲ್ಪನೆ ಮಾಡಿಕೊಳ್ಳಿ... ಸುತ್ತಲು ನೀರಿನ ರಾಶಿ, ಅದರಾಚೆ ಹಚ್ಚಹಸುರಿನ ಸಿರಿ, ನೀರಿನ ಮಧ್ಯೆಯಲ್ಲಿರುವ ಮನೆಯಲ್ಲಿ ಕುಳಿತಿದ್ದೀರಿ, ಆ ಮನೆ ಹಾಗೇ ತೇಲಿ ಸಾಗುತ್ತಿದೆ... ಹೊರಗಡೆ ಸೂರ್ಯ ನೆತ್ತಿಯಮೇಲಿದ್ದರೂ, ಒಳಗಡೆ ತಂಪಾಗಿ ಕುಳಿತಿರುವ...
ಮಕ್ಕಳಿಗೆ ಉಲ್ಲಾಸ ನೀಡುವ ಉತ್ಸವ ಉದ್ಯಾನ
ನೂತನ ತಂತ್ರಜ್ಞಾನ ಹಾಗೂ ಆಧುನೀಕರಣದಿಂದ ನಮ್ಮ ಜೀವನ ಶೈಲಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಹೋಗುತ್ತದೆ. ಇಂತಹ ಬದಲಾವಣೆಗಳು ಕೇವಲ ನಗರಗಳಿಗಷ್ಟೇ ಸೀಮಿತವಾಗಿಲ್ಲ. ಹಳ್ಳಿಗಳಲ್ಲೂ ಬದಲಾವಣೆ ಎನ್ನುವುದು ಗಣನೀಯವಾಗಿ ಸಾಗುತ್ತಿದೆ. ಹಿಂದಿನ...