Search
  • Follow NativePlanet
Share

travel guide

ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಹಲವಾರು ದೇವಿ ದೇವತೆಗಳನ್ನು ಪೂಜಿಸುವ ವಿಶ್ವದ ಏಕೈಕ ದೇಶ ಭಾರತವಾಗಿದೆ. ದೇವರ ಮೇಲಿನ ಭಕ್ತಿ, ನಂಬಿಕೆ ಬಹಳ ಇದೆ. ಭಾರತವು ಪೌರಾಣಿಕ ಸಂಸ್ಕೃತಿಯ ಭಾಗವಾಗಿತ್ತು ಹಾಗಾಗಿ ಇಲ್ಲಿ ಇಂದಿಗೂ ಹಳೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಲಾಗುತ್ತಿದೆ....
ವಿಶಾಖಪಟ್ಟಣಂನಿಂದ ಶ್ರೀಕಾಕುಳಂ-ಬೀಚ್ ಮತ್ತು ದೇವಾಲಯಗಳ ನಡುವೆ ಒಂದು ಪ್ರಯಾಣ

ವಿಶಾಖಪಟ್ಟಣಂನಿಂದ ಶ್ರೀಕಾಕುಳಂ-ಬೀಚ್ ಮತ್ತು ದೇವಾಲಯಗಳ ನಡುವೆ ಒಂದು ಪ್ರಯಾಣ

ಭಾರತದ ಅತ್ಯಂತ ಜನರು ವಾಸಿಸುವ ಸ್ಥಳಗಳಲ್ಲೊಂದಾದ ಶ್ರೀಕಾಕುಳಂ ಅನೇಕ ವರ್ಷಗಳಿಂದಲೂ ಜನಪ್ರಿಯ ಪ್ರವಾಸೀ ಆಕರ್ಷಣೆಯ ಸ್ಥಳಗಳಲ್ಲೊಂದೆನಿಸಿದೆ. ಇಲ್ಲಿರುವ ದೇವಾಲಯಗಳು ಮತ್ತು ನೈಸರ್ಗಿಕ ತಾಣಗಳು ಇಲ್ಲಿಯ ಜನಪ್ರಿಯತೆಗೆ ಮುಖ್ಯ ಕಾರಣಗಳಾಗಿವೆ....
ಪರ್ವತಗಳ ರಾಜಕುಮಾರ 'ಪರ್ವತಾ ಮಲೈ' ಟ್ರಕ್ಕಿಂಗ್ ಹೋಗಿದ್ದೀರಾ?

ಪರ್ವತಗಳ ರಾಜಕುಮಾರ 'ಪರ್ವತಾ ಮಲೈ' ಟ್ರಕ್ಕಿಂಗ್ ಹೋಗಿದ್ದೀರಾ?

ಊಟಿಯನ್ನು ತಮಿಳುನಾಡಿನ 'ಬೆಟ್ಟಗಳ ರಾಣಿ' ಎಂದು ಕರೆಯಲಾಗುತ್ತದೆ. ಕೊಡೈಕೆನಾಲ್ ಪರ್ವತದ ರಾಜಕುಮಾರಿ. ಆದ್ದರಿಂದ ಇಲ್ಲಿನ ಪ್ರತಿ ಪರ್ವತವು ವಿಶೇಷವಾದದ್ದು. ಹಾಗಾದರೆ ಪರ್ವತಗಳ ರಾಜಕುಮಾರ ಯಾರು ಎನ್ನುವ ಪ್ರಶ್ನೆ ಮೂಡುವುದು ಸಹಜ. ನೀವು...
ಬೀದರ್‌ನ ಸುಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿದ್ದೀರಾ?

ಬೀದರ್‌ನ ಸುಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿದ್ದೀರಾ?

ನೀವು ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ, ಬೀದರ್ ಬಗ್ಗೆ ಕೇಳಿರಬಹುದು. ಇದನ್ನು ಕರ್ನಾಟಕದ ಹೆಮ್ಮೆ ಎಂದು ಕರೆಯಲಾಗುತ್ತದೆ. ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ವಯಸ್ಸಾದ ವಸಾಹತುಗಳಿಗೆ ಹೋಲಿಸಿದರೆ, ಬೀದರ್ ಎಂಬುದು ಒಂದು...
ನಿಮ್ಮ ಹನಿಮೂನ್ ಇಲ್ಲಿಯಾದರೆ ಜೀವನವೆಲ್ಲಾ ಮೊದಲ ರಾತ್ರಿಯೇ...

ನಿಮ್ಮ ಹನಿಮೂನ್ ಇಲ್ಲಿಯಾದರೆ ಜೀವನವೆಲ್ಲಾ ಮೊದಲ ರಾತ್ರಿಯೇ...

ಮನುಷ್ಯನ ಜೀವನದಲ್ಲಿ ಮುಖ್ಯವಾದದು ಗೃಹಸ್ತನಾಗುವುದು. ವಿವಾಹ ಅದಕ್ಕೆ ಬುನಾದಿ. ವಿವಾಹದ ಮೊದಲ ದಿನ ತನ್ನ ಜೀವನದಲ್ಲಿ ಬರುವ ಸಂಗಾತಿಯೊಂದಿಗೆ ಏಕಾಂತವಾಗಿ ಕಳೆಯಬೇಕು ಎಂದು ಪ್ರತಿಯೊಬ್ಬರು ಬಯಸುವುದು ಸಾಮಾನ್ಯವೇ. ಹೊಸ ಜೀವನ ವಿವಾಹದಿಂದ...
ಅಷ್ಟನಾಗ ಅಂದ್ರೆ ಯಾರು , ಹಾವಿನ ನಾಲಗೆ ಇಬ್ಭಾಗವಾಗಿರೋದು ಯಾಕೆ ಗೊತ್ತಾ?

ಅಷ್ಟನಾಗ ಅಂದ್ರೆ ಯಾರು , ಹಾವಿನ ನಾಲಗೆ ಇಬ್ಭಾಗವಾಗಿರೋದು ಯಾಕೆ ಗೊತ್ತಾ?

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ನಗರದಲ್ಲಿರುವ ನಾಗರಾಜ ಮಂದಿರವು ಹಾವುಗಳ ರಾಜ ವಾಸುಕಿಗೆ ಸಮರ್ಪಿತವಾದ ಮಂದಿರವಾಗಿದೆ. ಈ ಮಂದಿರದ ಮುಖ್ಯ ದೇವತೆಯು ಐದು ಮುಖದ ನಾಗರಾಜ. ಈ ಮಂದಿರವು ರಾಜ್ಯದ ಪ್ರಸಿದ್ಧ ಹಾಗೂ ಅದ್ಭುತ...
ರಾಮೇಶ್ವರಂನಲ್ಲಿ ಶಾಪಿಂಗ್ ಮಾಡ್ಬೇಕಾದ್ರೆ ಚೌಕಾಶಿ ಮಾಡೋಕ್ಕೆ ಬರಬೇಕು

ರಾಮೇಶ್ವರಂನಲ್ಲಿ ಶಾಪಿಂಗ್ ಮಾಡ್ಬೇಕಾದ್ರೆ ಚೌಕಾಶಿ ಮಾಡೋಕ್ಕೆ ಬರಬೇಕು

ರಾಮೇಶ್ವರಂ ಎಂದರೆ ಕೇವಲ ತೀರ್ಥಸ್ಥಾನ ಎಂದು ಬಹುತೇಕರು ತಿಳಿದಿದ್ದಾರೆ. ಆದರೆ ರಾಮೇಶ್ವರಂ ತನ್ನ ಆಧ್ಯಾತ್ಮಿಕತೆಯನ್ನು ಮೀರಿ ಅನೇಕ ವಿಷಯಗಳನ್ನು ಹೊಂದಿದೆ. ಅವುಗಳಲ್ಲಿ ಒಂದೆಂದರೆ ದೇವಾಲಯದ ಸುತ್ತಲಿರುವ ಶಾಪಿಂಗ್ ಮುಗ್ಗಟ್ಟುಗಳು. ಇಲ್ಲಿ...
ಈ ಮಳೆಗಾಲದಲ್ಲಿ ಉ. ಬಂಗಾಳದ ಅರಣ್ಯ ಪ್ರದೇಶವನ್ನು ಆನಂದಿಸಿ

ಈ ಮಳೆಗಾಲದಲ್ಲಿ ಉ. ಬಂಗಾಳದ ಅರಣ್ಯ ಪ್ರದೇಶವನ್ನು ಆನಂದಿಸಿ

ಉತ್ತರ ಬಂಗಾಳ ಪ್ರದೇಶದಲ್ಲಿಯ ಅರಣ್ಯ ಪ್ರದೇಶವು ಈ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಉತ್ತರ ಬಂಗಾಳದ ಅರಣ್ಯ ಇಲಾಖೆಯು ಮೊದಲ ಬಾರಿಗೆ ಕೆಲವು ಆಯ್ದ ಪ್ರದೇಶಗಳನ್ನು ಈ ಮಳೆಗಾಲದಲ್ಲಿ ತೆರೆದಿಡಲು ನಿರ್ಧಾರ...
ಲೈಫ್‌ನಲ್ಲಿ ಒಮ್ಮೆಯಾದ್ರೂ ಕೂರ್ಗ್‌ಗೆ ಹೋಗಬೇಕು ಯಾಕೆ?

ಲೈಫ್‌ನಲ್ಲಿ ಒಮ್ಮೆಯಾದ್ರೂ ಕೂರ್ಗ್‌ಗೆ ಹೋಗಬೇಕು ಯಾಕೆ?

ಮಡಿಕೇರಿಗೆ ಹೋಗೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೊಡಗಿನ ವಾತಾವರಣ ಯಾರನ್ನಾದರೂ ತನ್ನತ್ತ ಸೆಳೆಯದೇ ಇರದು. ಅಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಮತ್ತೆ ಮತ್ತೆ ಅಲ್ಲಿಗೆ ಕರೆಸುತ್ತದೆ. ಹಸಿರು ಕಾಡುಗಳು ಮತ್ತು ಮಂಜಿನ...
ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....

ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....

ಭಾರತ ದೇಶದಲ್ಲಿ ಪ್ರತಿ ದೇವಾಲಯದ ಎದುರು ಒಂದು ಪುಷ್ಕರಣಿ ಇರುತ್ತದೆ. ಮೊದಲು ಈ ದೇವಾಲಯದಲ್ಲಿ ಸ್ನಾನವನ್ನು ಮಾಡಿ ಸ್ನಾನದ ಜೊತೆಗೆ ದೈವ ದರ್ಶನ ಮಾಡಿಕೊಂಡರೆ ಪುಣ್ಯ ಬರುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಅದೇ ಪುರಾಣಗಳು ಒಂದೇ...
ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ನೀವು ದೇವರ ನಾಡು ಕೇರಳ ಧಾರ್ಮಿಕ ಸ್ಥಳಗಳನ್ನು ಭೇಟಿ ನೀಡುವುದಾದರೆ ಇಲ್ಲಿನ ಶಿವ ಮಂದಿರದ ಬಗ್ಗೆ ತಿಳಿದಿರಲೇ ಬೇಕು. ಈ ಶಿವ ಮಂದಿರದ ದರ್ಶನ ಮಾಡಿಲ್ಲವೆಂದಾದರೆ ನಿಮ್ಮ ಯಾತ್ರೆಯು ಪೂರ್ಣವಾಗುವುದಿಲ್ಲ. ಸುಮಾರು 1000 ವರ್ಷ ಹಳೆಯ ಈ ಮಂದಿರವು...
ಶ್ರೀಕಾಳಹಸ್ತಿಯಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳಿವು

ಶ್ರೀಕಾಳಹಸ್ತಿಯಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳಿವು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯರುವ ಶ್ರೀಕಾಳಹಸ್ತಿಯು ಒಂದು ತೀರ್ಥಯಾತ್ರಾ ಪಟ್ಟಣವಾಗಿದೆ. ದಕ್ಷಿಣ ಭಾರತದ ಅತೀ ಹೆಚ್ಚು ಭೇಟಿಕೊಡುವ ಶಿವ ದೇವಸ್ಥಾನಗಳಲ್ಲಿ ಒಂದಾದ ಶ್ರೀಕಾಳಹಸ್ತಿ ದೇವಾಲಯವು ಅತ್ಯಂತ ಜನಪ್ರಿಯವಾಗಿದೆ. ಇದು ಒಂದು ಉತ್ತಮ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+