ಕುದುರೆಯ ಶೂವಿನ ಆಕಾರದಲ್ಲಿರುವ ಈ ಜಲಪಾತ ಎಲ್ಲಿದೆ ಗೊತ್ತಾ?
ಕರದಂಟು ಹೆಸರು ಕೇಳಿದ್ದೀರಾ? ಬಹಳಷ್ಟು ಜನರಿಗೆ ಕರದಂಟು ಹೇಗಿರುತ್ತೇ ಹಾಗಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಕರದಂಟು ಎಂದಾಕ್ಷಣ ನೆನಪಿಗೆ ಬರೋದೇ ಗೋಕಾಕ್. ಗೋಕಾಕ್ ಕರದಂಟು ಎನ್ನುವ ಸ್ವೀಟ್ಗೆ ಬಹಳ ಫೇಮಸ್. ಅಂತಹ...
ಇಲ್ಲಿಗೆ ಹೋದ್ರೇ ಟಾಯ್ಲೆಟ್ ಕಾಮೋಡ್ನಲ್ಲಿ ಕೂತು ಟೀ ಕುಡಿ ಬೇಕಂತೆ
ನೀವು ಎಷ್ಟೆಲ್ಲಾ ರೆಸ್ಟೊರೆಂಟ್ಗಳು, ಕೆಫೆಗಳಿಗೆ ಹೋಗಿ ಕಾಫಿ, ಟೀ ಕುಡಿದಿರುವಿರಿ ಸಾವಿರಾರು ರೂಪಾಯಿ ಬಿಲ್ ಪಾವತಿಸಿರುವಿರಿ. ಆದರೆ ನೀವು ಯಾವತ್ತಾದರೂ ಸಾಮಾಜಿಕ ಸಂದೇಶವನ್ನು ನೀಡುವ ರೆಸ್ಟೊರೆಂಟ್ ಅಥವಾ ಕೆಫೆಗಳಿಗೆ ಹೋಗಿದ್ದೀರಾ,...
530ಮೆಟ್ಟಿಲುಗಳನ್ನು ಹತ್ತಿ ಹೋದರೆ ಮಾತ್ರ ಈ ಮರಳೇಶ್ವರನ ದರ್ಶನ ಸಿಗುತ್ತೆ
ಮರಳೇಶ್ವರ ದೇವಾಲಯದ ಬಗ್ಗೆ ಕೇಳಿದ್ದೀರಾ? ಇದು ಶಿವನಿಗೆ ಸಮರ್ಪಿತವಾದ ಒಂದು ಪುರಾತನ ದೇವಾಲಯ. ಈ ದೇವಾಲಯದ ದರ್ಶನ ಪಡೆಯಲು ನೀವು 530 ಮೆಟ್ಟಿಲುಗಳನ್ನು ಹತ್ತಬೇಕು. ಇದು ಚಿಕ್ಕ ದೇವಸ್ಥಾನವಾಗಿದೆ. ಈ ಮೆಟ್ಟಿಲು ಹತ್ತುವುದು ಯಾತ್ರಿಕರನ್ನು...
ತಮಿಳುನಾಡಿನಲ್ಲಿರುವ ಈ ರಮಣೀಯ ತಾಣಕ್ಕೆ ಹೋಗಿದ್ದೀರಾ?
ವಾಲ್ಪಾರೈ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿರುವ ಶಾಂತ ಮತ್ತು ಮಾಲಿನ್ಯದ ಗಿರಿಧಾಮವಾಗಿದ್ದು, ಇದನ್ನು ಏಳನೇ ಹೆವೆನ್ ಎಂದು ಕರೆಯಲಾಗುತ್ತದೆ. ವಾಲ್ಪಾರೈ ಹಸಿರಿನ ಹಸಿರು ಸ್ಪ್ರೆಡ್ ಮೌಂಟೇನ್ ಮತ್ತು ಅದರ ಸುತ್ತಲಿನ ಹಸಿರು...
ಬೆಂಗಳೂರು ಹೊರವಲಯದಲ್ಲಿರುವ ಹೇಸರಘಟ್ಟ ಸರೋವರವನ್ನೊಮ್ಮೆ ಸುತ್ತಾಡಿ ಬನ್ನಿ
ಬೆಂಗಳೂರಿನ ತಾಜಾ ನೀರಿನ ಸರೋವರಗಳಲ್ಲಿ ಹೆಸರಘಟ್ಟ ಸರೋವರ ಕೂಡಾ ಒಂದು. ಈ ಮಾನವ ನಿರ್ಮಿತ ಸರೋವರ ಬೆಂಗಳೂರಿನ ವಾಯುವ್ಯ ಭಾಗದಲ್ಲಿದೆ, ನಗರ ಕೇಂದ್ರದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಈ ಸರೋವರವನ್ನು 1894 ರಲ್ಲಿ ನಿರ್ಮಿಸಲಾಯಿತು. ಇದು...
ನಾಗದೋಷ ನಿವಾರಣೆಗೆ ಎಂದಾದರೂ ಕುಡುಪು ಕ್ಷೇತ್ರಕ್ಕೆ ಹೋಗಿದ್ದೀರಾ?
ಕುಡುಪು ದೇವಸ್ಥಾನ ಮಹಿಮೆ ಕರಾವಳಿಗರೆಲ್ಲರಿಗೂ ಗೊತ್ತೇ ಇದೆ. ನಾಗಾರಾಧನೆಗೆ ಹೆಸರುವಾಸಿಯಾಗಿರುವ ಒಂದು ಭವ್ಯ ಕ್ಷೇತ್ರ ಇದು. ನಾಗ ದೇವರಿಗೆ ಸೇರಿದ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮೊದಲನೆಯ ಸ್ಥಾನದಲ್ಲಿದ್ದರೆ, ಕುಡುಪು...
ಪಾಂಡಿಚೇರಿಯಲ್ಲಿರುವ ಪ್ಯಾರಡೈಸ್ ಬೀಚ್ಗೆ ಹೋದ್ರೆ ಇದನ್ನೆಲ್ಲಾ ಮಾಡ್ಲೇಬೇಕು
PC: redbarrenx ಪ್ಯಾರಡೈಸ್ ಎಂದಾಕ್ಷಣ ನಿಮಗೆ ಪ್ಯಾರಡೈಸ್ ಬಿರಿಯಾನಿ ನೆನಪಾಗಬಹುದು. ಆದರೆ ಇಂದು ನಾವು ಪ್ಯಾರಡೈಡ್ ಬಿರಿಯಾನಿ ಬಗ್ಗೆಯಲ್ಲ ಪ್ಯಾರಡೈಸ್ ಬೀಚ್ ಬಗ್ಗೆ ತಿಳಿಸಲಿದ್ದೇವೆ. ಪ್ಯಾರಡೈಸ್ ಬೀಚ್...
ಬೆಳ್ಳಿಕಲ್ ಎಲ್ಲಿದೆ ಗೊತ್ತಾ?
ಬೆಳ್ಳಿಕಲ್ ತಮಿಳುನಾಡಿನ ಸಿಗೂರ್ ಪ್ರಸ್ಥಭೂಮಿಯ ದಕ್ಷಿಣದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ತಮಿಳುನಾಡಿನ ಕಡಿಮೆ ಜನಸಂದಣಿಯನ್ನು ಹೊಂದಿರುವ ಗಿರಿಧಾಮವಾಗಿದೆ. ಈ ಸಣ್ಣ ಗಿರಿಧಾಮ ಹಿಮಾಲಯದಲ್ಲಿ ಇರುವಂತೆ ಸುಂದರವಾಗಿರುತ್ತದೆ, ಇದು ಊಟಿಯಿಂದ...
ಚಾಮರಾಜನಗರದಲ್ಲಿರುವ ಈ ತಾಣಗಳಿಗೆ ಹೋಗಿದ್ದೀರಾ?
ಚಾಮರಾಜನಗರವು ಫ್ಯಾಮಿಲಿ, ಸ್ನೇಹಿತರೊಂದಿಗೆ ಕಾಲಕಳೆಯಲು ಭೇಟಿ ನೀಡಬಹುದಾದ ಒಂದು ಸುಂದರ ತಾಣವಾಗಿದೆ. ಈ ಚಾಮರಾಜನಗರದಲ್ಲಿ ಫ್ಯಾಮಿಲಿ ಜೊತೆ ಪಿಕ್ನಿಕ್ ಹೋಗುವಂತಹದ್ದು ಏನಿದೇ ಎಂದು ನೀವು ಆಲೋಚಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ....
ಕನಕಪುರದಲ್ಲಿರುವ ಈ ಅತ್ಯುತ್ತಮ ತಾಣಗಳನ್ನು ನೋಡಿದ್ದೀರಾ
ಬೆಂಗಳೂರಿನಲ್ಲಿರುವವರಿಗೆ ಕನಕಪುರ ಚಿರಪರಿಚಿತ. ಬೆ೦ಗಳೂರು ನಗರದಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿರುವ ಒ೦ದು ಪುಟ್ಟ ಪಟ್ಟಣವು ಕನಕಪುರವಾಗಿದ್ದು, ಇದು ರಾಮನಗರ ಜಿಲ್ಲೆಗೆ ಸೇರಿದೆ. ಬೆ೦ಗಳೂರಿನಿ೦ದ ಕನಕಪುರವೆ೦ಬ ಈ ಪುಟ್ಟ ಪಟ್ಟಣಕ್ಕೆ ತಲುಪಲು...
ಮೂಗಿನಲ್ಲಿ ಸಾಲಿಗ್ರಾಮ ಇರುವ ಶಿಕಾರಿಪುರದ ಹುಚ್ಚರಾಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಶಿಕಾರಿಪುರ ಎಂಬುದು ಶಿವಮೊಗ್ಗ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ತಾಲ್ಲೂಕು ಪ್ರಧಾನ ಕಚೇರಿಯಾಗಿದೆ.ಶಿಕಾರಿಪುರವು ಶಿವಮೊಗ್ಗದಿಂದ 53 ಕಿ.ಮೀ ದೂರದಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 603 ಮೀಟರ್ ಎತ್ತರದಲ್ಲಿದೆ. ಶಿಕಾರಿಪುರವು ಬಯಲು...
ಜೋಗಿನಿ ಜಲಪಾತ ಎಲ್ಲಿದೆ ಗೊತ್ತಾ?
ಭಾರತದ ಅತ್ಯುತ್ತಮ ಹನಿಮೂನ್ ತಾಣಗಳಲ್ಲಿ ಮನಾಲಿ ಕೂಡ ಒಂದು. ವರ್ಷಪೂರ್ತಿ ದಂಪತಿಗಳು ಮನಾಲಿಯಲ್ಲಿ ತಮ್ಮ ಸಮಯವನ್ನು ಆನಂದಿಸಬಹುದು. ಬಿಳಿ ನೀರಿನ ರಾಫ್ಟಿಂಗ್, ಟ್ರೆಕಿಂಗ್, ಪ್ಯಾರಾ ಗ್ಲೈಡಿಂಗ್, ಝೋರ್ಬಿಂಗ್, ಸ್ಕೀಯಿಂಗ್, ಕುದುರೆ...