Search
  • Follow NativePlanet
Share

travel guide

ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಶ್ರೀರಾಮನ ಜನ್ಮಭೂಮಿ ಎಂದೇ ಹೇಳಲಾಗುವ ಅಯೋಧ್ಯೆಯು ಬಹಳ ಪ್ರಾಚೀನ ನಗರವಾಗಿದೆ. ಫೈಜಾಬಾದ್ ಎನ್ನುವ ಹೆಸರನ್ನು ಬದಲಾಯಿಸಿ ಅಯೋಧ್ಯ ಎಂದು ಇಡಲಾಯಿತು. ಇಲ್ಲಿನ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವವನ್ನು ನೋಡಿ ಉತ್ತರ ಭಾರತ ಸರ್ಕಾರವು ಇದನ್ನು...
ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ನಾಡಕಲಸಿಯಲ್ಲಿನ ಜಿರಳೆ ಕಲ್ಲು ಕಂಬದ ಪವಾಡ ಅಂತಿಂಥದ್ದಲ್ಲ!

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ಶ್ರೀ ಮಲ್ಲಿಕಾರ್ಜುನ ಹಾಗೂ ರಾಮೇಶ್ವರ ದೇವಾಲಯವೂ ಒಂದು. ಸಾಗರದಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿ ನಾಡಕಲಸಿ ಅಥವಾ ಕಲಸಿಯಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನದ ವಿಶೇಷ ಒಂದು ವಿಶೇಷತೆ...
 ಹೊಟೇಲ್‌ನಲ್ಲಿ ರೂಂ ಬುಕ್ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ

ಹೊಟೇಲ್‌ನಲ್ಲಿ ರೂಂ ಬುಕ್ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ

ಎಲ್ಲಾದರೂ ಬೇರೆ ಊರಿಗೆ ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದೆಂದರೆ ಉಳಿದುಕೊಳ್ಳಲು ಹೋಟೇಲ್ ಹುಡುಕುವುದು ಒಂದು ದೊಡ್ಡ ತಲೆಬಿಸಿಯ ಕೆಲಸವಾಗಿಬಿಡುತ್ತದೆ. ಅದಕ್ಕಾಗಿ ಹೋಟೆಲ್‌ನ್ನು ಯಾವ ರೀತಿ ಸೆಲೆಕ್ಟ್ ಮಾಡಬೇಕು ಎನ್ನುವುದಕ್ಕೆ...
ಹಿಮಾಲಯದಲ್ಲಿರುವ ಖೀರ್‌ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು

ಹಿಮಾಲಯದಲ್ಲಿರುವ ಖೀರ್‌ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು

ಹಿಮಾಚಲ ಪ್ರದೇಶದ ಪ್ರಸಿದ್ಧ ಪಾರ್ವತಿ ಕಣಿವೆ ಪರ್ವತದ ಮಧ್ಯದಲ್ಲಿ ಖೀರ್‌ಗಂಗಾ ನೆಲೆಗೊಂಡಿದೆ. ಹಿಮಾಚಲ ಪ್ರದೇಶದ ಪ್ರವಾಸಿ ಹಾಗೂ ಸಾಹಸಮಯ ತಾಣಗಳಲ್ಲಿ ಇದೂ ಒಂದು. ಜಗತ್ತಿನಾದ್ಯಂತದ ಚಾರಣಿಗರು ಮತ್ತು ಪ್ರಕೃತಿ ಪ್ರೇಮಿಗಳು ಈ ಸ್ಥಳಕ್ಕೆ...
ಈ ದೇವಾಲಯದಲ್ಲಿ ವಿಗ್ರಹ ಬೆವರುತ್ತದಂತೆ !

ಈ ದೇವಾಲಯದಲ್ಲಿ ವಿಗ್ರಹ ಬೆವರುತ್ತದಂತೆ !

ನೀವು ಯಾವತ್ತಾದರೂ ದೇವರ ವಿಗ್ರಹ ಬೆವರುವುದು ನೋಡಿದ್ದೀರಾ? ಇಲ್ಲ ಎಂದಾದರೆ ತಮಿಳುನಾಡಿನಲ್ಲಿನ ಸಿಕ್ಕಲ್‌ ಸಿಂಗಾರ ವೇಲನ್ ದೇವಸ್ಥಾನದಲ್ಲಿರುವ ವಿಗ್ರಹ ಬೆವರುತ್ತದಂತೆ. ಈ ಬಗ್ಗೆ ಕೆಲವು ಮಾಹಿತಿ ನಿಮಗಾಗಿ.
ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ಒಂದೇ ಪ್ರವಾಸದಲ್ಲಿ ಅಯೋಧ್ಯೆ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸುತ್ತಾಡಲು ಐಆರ್‌ಟಿಸಿಯು ರಾಮಾಯಣ ಎಕ್ಸ್‌ಪ್ರೆಸ್‌ ರೈಲನ್ನು ಜಾರಿಗೆ ತಂದಿದೆ. ಇದು ಪ್ರಯಾಣಿಕರಿಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ...
ತಮಿಳುನಾಡಿಗೆ ಅಪ್ಪಳಿಸಲಿದೆ ಗಾಜಾ ಚಂಡಮಾರುತ ; ಈ ತಾಣಗಳಿಗೆಲ್ಲಾ ಹೋಗಲೇ ಬಾರದು

ತಮಿಳುನಾಡಿಗೆ ಅಪ್ಪಳಿಸಲಿದೆ ಗಾಜಾ ಚಂಡಮಾರುತ ; ಈ ತಾಣಗಳಿಗೆಲ್ಲಾ ಹೋಗಲೇ ಬಾರದು

2015 ರ ಪ್ರವಾಹದಿಂದ ಚೇತರಿಸಿಕೊಂಡಿರುವ ಚೆನ್ನೈ ಜನರಿಗೆ ಇದೀಗ ಮತ್ತೆ ಅಪಾಯ ಎದುರಾಗಿದೆ. ಅದಕ್ಕೆ ಕಾರಣ ಗಾಜಾ ಎನ್ನುವ ಚಂಡಮಾರುತ. ಗಾಜಾ ಎನ್ನುವ ಚಂಡಮಾರುತ ನವೆಂಬರ್ 15 ರಂದು ತಮಿಳುನಾಡಿನ ಕೆಲವು ಪ್ರದೇಶಗಳಿಗೆ ಅಪ್ಪಳಿಸಲಿದೆ.
ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ಭಕ್ತರು ದೇವಸ್ಥಾನಕ್ಕೆ ಹೋದರೂ, ಹೋಗಲಿಲ್ಲದಿದ್ದರೂ ಅವರ ಗೋತ್ರ, ನಕ್ಷತ್ರಕ್ಕೆ ಪೂಜೆ ಮಾಡುವ ದೇವಸ್ಥಾನ ತಮಿಳುನಾಡಿನಲ್ಲಿದೆ. ಅಷ್ಟೇ ಅಲ್ಲದೆ ಪ್ರಪಂಚದ ಶಾಂತಿಗಾಗಿ ಪ್ರತಿದಿನ ಹೋಮ, ಯಾಗಗಳನ್ನೂ ನಡೆಸಲಾಗುತ್ತದೆ. ಜ್ಯೋತೀಷ್ಯ ಶಾಸ್ತ್ರದ...
ಚಾರಣಿಗರ ನೆಚ್ಚಿನ ಚಾಂದೇರಿ ಕೋಟೆ; ಇದನ್ನು ಏರಲು 3 ಗಂಟೆ ಬೇಕಂತೆ

ಚಾರಣಿಗರ ನೆಚ್ಚಿನ ಚಾಂದೇರಿ ಕೋಟೆ; ಇದನ್ನು ಏರಲು 3 ಗಂಟೆ ಬೇಕಂತೆ

ಮಹಾರಾಷ್ಟ್ರದ ಬಾದ್ಲಾಪುರ ಪ್ರದೇಶದಲ್ಲಿ ಚಾಂದೇರಿ ಕೋಟೆಯು ಮುಂಬೈಯ ಸಮೀಪವಿರುವ ಒಂದು ದೊಡ್ಡ ಟ್ರೆಕಿಂಗ್ ತಾಣವಾಗಿದೆ. ಈ ಕೋಟೆಗೆ ಸಾಕಷ್ಟು ಇತಿಹಾಸವಿಲ್ಲ ಆದರೆ ಇದು ಒಳ್ಳೆಯ ಸಾಹಸ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. {photo-feature}
ಪಟೇಲ್‌ರ ಪ್ರತಿಮೆ ನೋಡಲು 11 ದಿನದಲ್ಲಿ ಎಷ್ಟು ಜನರು ಬಂದ್ರು ಗೊತ್ತಾ?

ಪಟೇಲ್‌ರ ಪ್ರತಿಮೆ ನೋಡಲು 11 ದಿನದಲ್ಲಿ ಎಷ್ಟು ಜನರು ಬಂದ್ರು ಗೊತ್ತಾ?

ವಿಶ್ವದ ಅತಿ ಎತ್ತರದ ಪ್ರತಿಮೆಯ ಹೊಸ ದಾಖಲೆಯನ್ನು ಸ್ಥಾಪಿಸಿರುವ ಗುಜರಾತ್‌ನಲ್ಲಿ ನಿರ್ಮಿಸಲಾದ ಪ್ರತಿಮೆಯನ್ನು 11 ದಿನಗಳಲ್ಲಿ 1.28 ಲಕ್ಷ ಜನರನ್ನು ಕಂಡಿದ್ದಾರೆ. ಗುಜರಾತ್ ನರ್ಮದಾ ಜಿಲ್ಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಈ...
ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

ವಿವಾಹಿತ ಮಹಿಳೆಯರು ಹೆಚ್ಚಿನವರು ತಮ್ಮ ಮಾಂಗಲ್ಯ ಗಟ್ಟಿಯಾಗಿರಲಿ, ಪತಿಯ ಆಯಸ್ಸು ಚೆನ್ನಾಗಿರಲಿ ಎಂದು ದೇವರನ್ನು ಪೂಜಿಸುತ್ತಾರೆ. ಹಾಗಾಗಿ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮಧ್ಯೆ ಮುಂಬೈಯಲ್ಲಿ ಒಂದು ಪ್ರಾಚೀನ ದೇವಾಲಯವು...
ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ತಮಿಳುನಾಡಿನಲ್ಲಿ ಕಾಶಿಗಿಂತಲೂ ಪುರಾತನವಾದ ಒಂದು ದೇವಾಲಯವಿದೆ. ಈ ದೇವಾಲಯದ ದರ್ಶನ ಪಡೆದ್ರೆ ಕಾಶಿ ವಿಶ್ವನಾಥನ ದರ್ಶನ ಪಡೆದಕ್ಕಿಂತಲೂ ಹೆಚ್ಚು ಪುಣ್ಯ ಲಭಿಸುತ್ತದೆ ಎನ್ನಲಾಗುತ್ತದೆ. ಇಲ್ಲಿ ನೀವು ಹುಟ್ಟಿದಾಗಿನಿಂದ ಸಾಯುವವರೆಗೂ ಮಾಡಿದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+