ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..! ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಪ್ರಸಾದವಾಗಿ ಹಣ್ಣುಗಳು, ಪಂಚಕಜ್ಜಾಯ, ಲಡ್ಡು, ಬೂಂದಿ, ಖೀರು, ಮೋದಕ, ಹಲ್ವಾ, ಪುಳ...
ಧಾರ್ಮಿಕ, ಸಾ೦ಸ್ಕೃತಿಕ, ಹಾಗೂ ಪ್ರಕೃತಿ ವೈಭವಗಳ ತ್ರಿವೇಣಿ ಸ೦ಗಮ - ನಮ್ಚಿ
ಸಮುದ್ರಪಾತಳಿಯಿ೦ದ 5500 ಅಡಿಗಳಷ್ಟು ಎತ್ತರದಲ್ಲಿರುವ ನಮ್ಚಿಯು ಸಿಕ್ಕಿ೦ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ದೇ ಪರಿಗಣಿತವಾಗಿದೆ ಹಾಗೂ ಸಿಕ್ಕಿ೦ ರಾಜ್ಯದಲ್ಲಿಯೇ ಅತ್ಯ೦ತ ವೇಗವಾಗ...
ಹನುಮಂತನು ಹೀಗೆ ಧಾರಾಕಾರವಾಗಿ ಅಳುತ್ತಿರುವುದಕ್ಕೆ ಕಾರಣವಾದರೂ ಏನು?
ಹನುಮಂತ ಶ್ರೀ ರಾಮನ ಭಂಟ. ಹನುಮಂತ ದುಷ್ಟರನ್ನು ಸದೆಬಡೆದ ಧರ್ಮರಕ್ಷಕ. ಇವನನ್ನು ಆಂಜನೇಯ, ಹನುಮಾನ್, ಬಜರಂಗಬಲಿ, ಅಂಜನಿಪುತ್ರ, ಪವನ ಸುತ, ಚಿರಂಜೀವ ಎಂದು ಹಲವಾರು ನಾಮಗಳಿಂದ ಕರೆಯುತ...
ಜಗತ್ ಗುರು ಶಂಕರಾಚಾರ್ಯರ ಹುಟ್ಟುರಿನ ಬಳಿ ಇರುವ ಪ್ರಸಿದ್ದ ದೇವಾಲಯಗಳು
ಸನಾತನ ಭಾರತದ ಸಂಸ್ಕøತಿಯನ್ನು ಜಗತ್ತಿಗೆ ಸಾರಿದವರಲ್ಲಿ ಆದಿ ಶಂಕರಾಚರ್ಯರು ಮೊದಲಿಗರು. ಇವರು ಶ್ರೀ ಕೃಷ್ಣನ ಸಿದ್ದಾಂತವಾದ ಅದ್ವೈತ ತತ್ವವನ್ನು ಪ್ರತಿಪಾದಿಸಿದವರು. ಶಂಕರಾಚಾ...
ಕೋಲ್ಕತ್ತ ಕಾಳಿ ದೇವಾಲಯದ ಇತಿಹಾಸ
ಭಾರತದಲ್ಲಿ ಹಲವಾರು ದೇವರನ್ನು ಪೂಜಿಸಲಾಗುತ್ತದೆ. ಕೋಟ್ಯಾಂತರ ದೇವರು ನಮ್ಮ ದೇಶದಲ್ಲಿ ನೆಲೆಗೊಂಡಿದ್ದು, ಒಂದೊಂದು ಪ್ರಾಂತ್ಯಕ್ಕೆ ಒಂದೊಂದು ದೇವರು ಅತ್ಯಂತ ಪ್ರಸಿದ್ದರಾಗಿರುತ...
ಭಾರತದ 5 ರಹಸ್ಯಮಯ ತಾಣಗಳು
ಪ್ರಪಂಚದಲ್ಲಿ ಪ್ರಕೃತಿಯು ತನ್ನಲ್ಲಿ ಹಲವಾರು ರಹಸ್ಯವನ್ನು ಅಡಗಿಸಿಕೊಂಡಿದೆ ಅವುಗಳನ್ನು ಭೇಧಿಸಲು ಮಾನವನು ಸದಾ ಪ್ರಯತ್ನಿಸುತ್ತಿರುತ್ತಾನೆ. ಕೆಲವೊಮ್ಮೆ ನಿಗೂಢತೆಗಳ ಉತ್ತರ ಹ...
ಕೋಲಾರದ ಕೋಲಾರಮ್ಮ ದೇವಾಸ್ಥಾನ ಇತಿಹಾಸ
ಈಗಾಗಲೇ ಶಾಲೆಗಳು ಆರಂಭಗೊಳ್ಳುತ್ತಿವೆ ಮಕ್ಕಳೊಂದಿಗೆ ಯಾವುದಾದರೂ ಸುಂದರ ದೇಗುಲಕ್ಕಾದರೂ ಭೇಟಿ ನೀಡಬೇಕು ಅಂತ ಯೋಚಿಸುತ್ತಿದ್ದರೆ ಕೂಡಲೇ ದೇವಿ ಕೋಲರಮ್ಮನ ದರ್ಶನ ಪಡೆಯಲು ಕುಟುಂ...
ಬೆ೦ಗಳೂರಿನಿ೦ದ ಮುರುಡೇಶ್ವರಕ್ಕೆ ಪ್ರಯಾಣಿಸಲು ನೆರವಾಗುವ ಮಾರ್ಗಸೂಚಿ
ಬೆ೦ಗಳೂರಿನಿ೦ದ ಮುರುಡೇಶ್ವರಕ್ಕೆ ತಲುಪಲು ಲಭ್ಯವಿರುವ ವಿವಿಧ ಮಾರ್ಗಗಳ ಕುರಿತ೦ತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಲೇಖನವನ್ನು ಅಗತ್ಯ ಓದಿರಿ. ಕರ್ನಾಟಕ ರಾಜ್ಯದ ಉತ್...
ತಮಿಳುನಾಡಿನ ಕೆಲವು ಅದ್ಭುತ ರಥಗಳು!
ರಥಗಳು ಅಥವಾ ತೇರುಗಳು ಭಾರತದ ಹಿಂದು ಧಾರ್ಮಿಕ ಸಂಸ್ಕೃತಿಯಲ್ಲಿ ಕಂಡುಬರುವ ವಿಶೇಷ ವಾಹನಗಳು. ಪುರಾಣ-ಗ್ರಂಥಗಳಾದಿಗಳಲ್ಲಿ ರಥಗಳ ಕುರಿತು ಸಾಕಷ್ಟು ಉಲ್ಲೇಖವಿದೆ. ಸೂರ್ಯ ದೇವರು ಅಶ...
1461 ರಿಂದಲೂ ಉರಿಯುತ್ತಿರುವ ದೀಪ ಮಂದಿರ!
ಭಾರತದ ಸಾವಿರಾರು ಸ್ಥಳಗಳಲ್ಲಿ ನೂರಾರು ಅಚ್ಚರಿಗಳಿರುವುದನ್ನು ಕಾಣಬಹುದು. ಅದೆಷ್ಟೊ ಸ್ಥಳಗಳು ಅಮೋಘವಾದ ಪವಾಡಗಳ ಹಿನ್ನೆಲೆಯನ್ನು ಹೊಂದಿದ್ದರೆ ಇನ್ನೆಷ್ಟೊ ಸ್ಥಳಗಳು ತಮ್ಮ ಅಭೂ...
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು!
ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ...
ವನವಾಸದಲ್ಲಿ ರಾಮನು ಯಾವೆಲ್ಲ ಸ್ಥಳಗಳಿಗೆ ಭೇಟಿ ನೀಡಿದ್ದ?
ರಾಮಾಯಣ, ಭಾರತದ ಸಂಸ್ಕೃತಿ-ಸಂಪ್ರದಾಯ ಹಾಗೂ ಆಧ್ಯಾತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾಗಿದೆ. ಭಾರತೀಯರಿಗೆ ರಾಮಾಯಣದ ಕಥೆಯು ಕೇವಲ ಸ್ವಾರಸ್...