ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!
ರಾಜ್ಯ - ಕರ್ನಾಟಕಜಿಲ್ಲೆ - ಉತ್ತರ ಕನ್ನಡಪಟ್ಟಣ - ಬನವಾಸಿ ವಿಶೇಷತೆ - ಮಧುಕೇಶ್ವರ ದೇವಾಲಯ ಮಧುಕೇಶ್ವರ ದೇವಾಲಯ ಮುನ್ನೋಟ : ಕದಂಬ ವಾಸ್ತುಶೈಲಿ ಹೊಂದಿರುವ ಶಿವನಿಗೆ ಮುಡಿಪಾದ ಮಧುಕೇ...
ಗೋಕರ್ಣದ ದಂತಕಥೆ, ಮಹಿಮೆ ಏನು?
ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ...
ಸೋದೆ : ವಾದಿರಾಜತೀರ್ಥರ ಬೃಂದಾವನ
ಸೋಂದಾ, ಸ್ವಾದಿ, ಸೋದೆ ಎಂದೆಲ್ಲ ಕರೆಯಲ್ಪಡುವ ಸೋದೆಯು ದ್ವೈತ ಪರಿಪಾಲಕರಾದ ಶ್ರೀ ವಾದಿರಾಜತೀರ್ಥರ ಬೃಂದಾವನವನ್ನು ಹೊಂದಿರುವ ಪವಿತ್ರ ಕ್ಷೇತ್ರ. ದ್ವೈತ ಅನುಯಾಯಿಗಳಲ್ಲಿ ಸೋದೆ ಮ...
ಅಪ್ಸರೆಯರನ್ನೆ ಬೆರುಗುಗೊಳಿಸಿದ ಕೊಳ!
ಹಿಂದು, ಬೌದ್ಧ ಹಾಗೂ ಗ್ರೀಕ್ ಸಂಸ್ಕೃತಿಗಳಲ್ಲಿ ಅಪ್ಸರೆಯರ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಆಗಸದಲ್ಲಿ ಹರಡಿರುವ ಮೇಘಗಳ ಹಾಗೂ ಜುಳು ಜುಳು ಎಂದು ಪ್ರಶಾಂತವಾಗಿ ಹರಿಯು...
ಶಿರಾಲಿಯ ಪ್ರಭಾವಿ ಮಹಾಮಾಯಾ ಹಾಗೂ ಗಣೇಶ
ಕಡಲ ತೀರದ ಗ್ರಾಮವೊಂದರಲ್ಲಿ ನೆಲೆಸಿರುವ ಈ ಗಣೇಶ ಹಾಗೂ ದುರ್ಗಾದೇವಿ ಹಲವು ಮನೆತನಗಳ ಕುಲದೇವರುಗಳು. ವಿಶೇಷವಾಗಿ ಹೇಳಬೇಕೆಂದರೆ ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ...
ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು
ವರುಣನ ಚರಣಗಳು ಧರಣಿಯ ಮೇಲೆ ಬೀಳುತ್ತಲೆ ಪ್ರಕೃತಿಯ ಕಣ ಕಣಗಳೂ ಮೈದುಂಬಿಕೊಂಡು ಕಳೆಗಟ್ಟಿ ಪ್ರತಿಯೊಬ್ಬನ ಕಣ್ಮನಗಳನ್ನು ಸೆಳೆಯುತ್ತದೆ. ಹೌದು, ಮಳೆಗಾಲದ ವಿಶೇಷವೆ ಹಾಗೆ, ಪ್ರಕೃತಿ ...
ಸಾವಿರ ಸಾವಿರ ಶಿವಲಿಂಗಗಳ ಸಹಸ್ರಲಿಂಗ ದರ್ಶನ
ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರ...
ಕದಂಬರ ವೈಭವ ನೆನಪಿಸುವ ಬನವಾಸಿ
ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂತಲೆ ಪ್ರೀತಿಯಿಂದ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರೇಕ್ಷ...
ಹೃದಯಕೆ ಕನ್ನ ಹಾಕುವ ಹೊನ್ನಿನಂತಹ ಹೊನ್ನಾವರ
ಕರ್ನಾಟಕ ರಾಜ್ಯದ ವಾಯವ್ಯ ದಿಕ್ಕಿನಲ್ಲಿ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಹಾಗೂ ಕರ್ನಾಟಕದ ಉತ್ತರ ದಿಕ್ಕಿನ ಕೊಂಕಣ ಕರಾವಳಿಯ ರಾಣಿಯಾಗಿ ಸಮ್ಮೋಹನಗೊಳಿಸುವ ಸುಂದರ ಹಾಗೂ ಅಷ್...
ಮರುಳು ಮಾಡುವ ಮುರುಡೇಶ್ವರ ಪ್ರವಾಸ
ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿ...
ಯಾಣದಿಂದ ಗೋಕರ್ಣದವರೆಗೆ ರೋಮಾಂಚಕ ಪ್ರವಾಸ
ಸ್ನೇಹಿತರೊಂದಿಗೊಡಗೂಡಿ ಪ್ರತಿ ಕ್ಷಣಗಳಲ್ಲೂ ರೋಮಾಂಚನವನ್ನುಂಟು ಮಾಡುವ ಒಂದು ಅದ್ಭುತ ಪ್ರವಾಸ ಕೈಗೊಳ್ಳುವ ತವಕ ನಿಮ್ಮಲ್ಲಿದೆಯೆ? ಹಾಗಿದ್ದರೆ ಯಾಕೊಮ್ಮೆ ದಟ್ಟಾರಣ್ಯದಲ್ಲೊಂದ...
ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು
ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್...