ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ
ಕರ್ನಾಟಕ ರಾಜ್ಯದಲ್ಲಿರುವ ಉಡುಪಿ ಜಿಲ್ಲೆಯ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ ?! ಕರಾವಳಿ ತೀರದ ಪಟ್ಟಣವಾಗಿರುವ ಉಡುಪಿ ಜಿಲ್ಲೆಯು ಸು೦ದರವಾದ ಹಾಗೂ ಸೌ೦ದರ್ಯದಿ೦ದಲೇ ಮೈಮನಗಳಿ...
ಉಡುಪಿಯಲ್ಲಿದೆ ಕಣ್ಮನ ಸೆಳೆಯುವ ಅದ್ಭುತ ಪ್ರವಾಸಿತಾಣಗಳು
ಉಡುಪಿ ಕರ್ನಾಟಕದ ಪ್ರಸಿದ್ದವಾದ ಜಿಲ್ಲೆ. ಉಡುಪಿ ತನ್ನ ಇತಿಹಾಸದ ಹಾಗೂ ಪೌರಣಿಕ ಪರಂಪರೆಯಿಂದ ಕಂಗೊಳಿಸುತ್ತಿರುವ ತಾಣವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧವಾದ ದೇವಾಲಯಗಳು, ಬೀಚ್...
ಇಲ್ಲಿ ಏನಿಲ್ಲಾ? ಎಲ್ಲಾ ಬಗೆಯ ತಾಣಗಳಿವೆ...
ಕಡಲ ತೀರಗಳ ಸಾಲು, ಮಧ್ಯೆ ಪವಿತ್ರ ತೀರ್ಥಕ್ಷೇತ್ರಗಳನ್ನು ಒಳಗೊಂಡಿರುವ ತಾಣ ಉಡುಪಿ. ಪಶ್ಚಿಮ ಘಟ್ಟಗಳಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಅನೇಕ ಗಿರಿಧಾಮಗಳು ಹಾಗೂ ಐತಿಹಾಸಿಕ ತ...
ಹೆಬ್ರಿಯ ಅನಂತ ಪದ್ಮನಾಭಸ್ವಾಮಿ ದೇವಾಲಯ
ಜಿಲ್ಲೆ : ಉಡುಪಿ ಸ್ಥಳ : ಹೆಬ್ರಿ ರಾಜ್ಯ : ಕರ್ನಾಟಕ ವಿಶೇಷತೆ : ಶ್ರೀಮನ್ನಾರಾಯಣನಿಗೆ ಮುಡಿಪಾದ ವಿಶಿಷ್ಟ ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವಾಲಯ ಉಡುಪಿ ಹಾಗೂ ಹೆಬ್ರಿ ಕುರಿತು ಉಡುಪ...
ಉಡುಪಿಯ ಇಂದ್ರಾಣಿ ಶಕ್ತಿಪೀಠ
ಜಿಲ್ಲೆ : ಉಡುಪಿ ಸ್ಥಳ : ಕುಂಜಿಬೆಟ್ಟು ರಾಜ್ಯ : ಕರ್ನಾಟಕ ವಿಶೇಷತೆ : ಉಡುಪಿಯ ನವಶಕ್ತಿಪೀಠಗಳಲ್ಲೊಂದಾದ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ಶಕ್ತಿಪೀಠ ಚಿತ್ರಕೃಪೆ: Vaikoovery ಉಡುಪಿ ಕು...
ದುರ್ಗಾದೇವಿಗೆ ಮುಡಿಪಾದ ಉಡುಪಿಯ ಶಕ್ತಿಪೀಠಗಳು
ಕರ್ನಾಟಕದ ಸುಂದರ ಪ್ರವಾಸಿ ಸ್ಥಳಗಳ ಪೈಕಿ ಉಡುಪಿಯೂ ಸಹ ಒಂದು. ಕೇವಲ ಕಡಲ ತೀರಗಳಿಂದಾಗಿ ಮಾತ್ರವೆ ಅಲ್ಲದೆ ದೇವಾಲಯಗಳಿಂದಾಗಿಯೂ ಅತಿ ಹೆಚ್ಚು ಮಹತ್ವ ಪಡೆದ ಕ್ಷೇತ್ರವಾಗಿ ಹೆಸರುವಾ...
ಕರ್ನಾಟಕದಲ್ಲಿರುವ ಪಶ್ಚಿಮದ ತಿರುಪತಿ!
ಪೂರ್ವದಲ್ಲಿರುವ ಆಂಧ್ರದ ವಿಶ್ವಪ್ರಖ್ಯಾತ ತಿರುಪತಿ-ತಿರುಮಲದ ಕುರಿತು ಗೊತ್ತು, ಆದರೆ ಏನಿದು ಪಶ್ಚಿಮದ ತಿರುಪತಿ? ಹೀಗೂ ಒಂದು ಸ್ಥಳವಿದೆಯಾ? ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿರಬೇ...
ಅಪಾರ ಮಹಿಮೆಯುಳ್ಳ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯ!
ಪಶ್ಚಿಮದ ಕಡಲ ತೀರದ ಬಳಿ ಪ್ರಶಾಂತವಾಗಿರುವ ಸುಂದರ ಸ್ಥಳವೊಂದಿದೆ. ಆ ಕ್ಷೇತ್ರವು ಇಂದು ಪ್ರಸಿದ್ಧ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರವೆನೆಸಿದ್ದು ಸಾಕ್ಷಾತ್ ಶಿವನ ಕುಟುಂಬವೆ ಅಲ್ಲ...
ದ್ವೈತ ಗುರು ಮಧ್ವಾಚಾರ್ಯರು ಜನಿಸಿದ ಶ್ರೀಕ್ಷೇತ್ರ ಪಾಜಕ!
ಇದೊಂದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ವನರಾಶಿಯಿಂದ ಆವೃತವಾಗಿರುವ ಪವಿತ್ರ ಶ್ರೀಕ್ಷೇತ್ರ. ನಗರದಿಂದ ಈ ಸ್ಥಳಕ್ಕೆ ಬರುತ್ತಲೆ ಏನೊ ಒಂದು ಸಂತಸದ ಅನುಭವ ಉಂಟಾದ ಹಾಗೆ ಅನಿಸುತ...
ಎಂದಿಗೂ ಕೈಬಿಡದ ಸಾಲಿಗ್ರಾಮ ಗುರುನರಸಿಂಹ
ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವ...
ಉಡುಪಿಯಲ್ಲಿ ಶ್ರೀಕೃಷ್ಣ ಹೇಗೆ ಬಂದ ಗೊತ್ತೆ?
ಕರ್ನಾಟಕದಲ್ಲಿರುವ ಉಡುಪಿ ನಗರವು ಸುಂದರ ಪ್ರವಾಸಿ ತಾಣವಾಗಿರುವುದು ಮಾತ್ರವಲ್ಲದೆ ಧಾರ್ಮಿಕತೆಯಿಂದಲೂ ಹೆಚ್ಚು ಮಹತ್ವ ಪಡೆದ ಸ್ಥಳವಾಗಿದೆ. ಜನಪ್ರೋಇಅ ನಂಬಿಕೆಯ ಪ್ರಕಾರ, ಹಿಂದೆ ...
ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ
ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳವು ಒಂದು ತೀರ್ಥ ಕ್ಷೇತ್ರ. ಈ ತಾಲೂಕು ಕೇಂದ್ರವು ಜೈನ ಸಮುದಾಯದವರ ಪುಣ್ಯ ಕೇಂದ್ರವಾಗಿದ್ದು, "ಜೈನ ಕಾಶಿ" ಎಂದೆ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ...