Search
  • Follow NativePlanet
Share

ಆಂಧ್ರ ಪ್ರದೇಶ

ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಬಗ್ಗಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಅಥವಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಶಿವನ ದೇವಾಲಯವಾಗಿದ್ದು, ವಾಸ್ತುಶಿಲ್ಪ ಮತ್ತು ಪವಿತ್ರತೆಗೆ ಹೆಸರುವಾಸಿಯಾಗಿದೆ. ಈ ದೇವಸ...
ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....

ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....

ತಿರುಪತಿ ವೆಂಕಟೇಶ್ವರನನ್ನು ಆರಾಧಿಸಿ ಆತನ ಆಶೀರ್ವಾದವನ್ನು ಪಡೆದಿರುವ ಅನೇಕ ಮಂದಿ ಇದ್ದಾರೆ. ಪ್ರಸ್ತುತ ಕಾರ್ಪೊರೇಟ್ ದಿಗ್ಗಜರಿಂದ ಹಿಡಿದು ರಾಜಕೀಯ ನಾಯಕರವರೆವಿಗೂ ಯಾವ ಕೆಲಸ...
ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...

ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...

ಪುಷ್ಪಗಿರಿ.. ಶಿವಕೇಶರ ಮಧ್ಯೆ ಅಭೇದಕ್ಕೆ ಪ್ರತೀಕ. ಈ ಕ್ಷೇತ್ರದಲ್ಲಿ ಶಿವನು ಕ್ಷೇತ್ರಾಧಿಪತಿಯಾಗಿದ್ದರೆ, ವಿಷ್ಣುವು ಕ್ಷೇತ್ರ ಪಾಲಕನಾಗಿದ್ದಾನೆ. ಇನ್ನು ಪುಷ್ಪಗಿರಿಯ ಸಮೀಪದಲ್ಲ...
ಲೇಪಾಕ್ಷಿಗೆ ಹೋದಾಗ ಇಲ್ಲೂ ಕೂಡ ಭೇಟಿ ನೀಡಿ ಬನ್ನಿ....

ಲೇಪಾಕ್ಷಿಗೆ ಹೋದಾಗ ಇಲ್ಲೂ ಕೂಡ ಭೇಟಿ ನೀಡಿ ಬನ್ನಿ....

ಲೇಪಾಕ್ಷಿ ಒಂದು ಧಾರ್ಮಿಕತೆಯ ಬೀಡಾಗಿದ್ದು, ಪ್ರಕಾಶಮಾನ ಪ್ರದೇಶವಾಗಿ ಗೋಚರಿಸುತ್ತದೆ. ದಕ್ಷಿಣದ ಭಾರತದ ಒಂದು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಬರುವ ಈ ಸ್ಥಳ ಅನಂತಪುರ ಜಿಲ್ಲೆಯ ವ...
ಶನಿ ಬಾಧೆಯಿಂದ ದೂರವಿರಲು ತೆರಳುತ್ತಾರಂತೆ...ಈ ಕ್ಷೇತ್ರಕ್ಕೆ...

ಶನಿ ಬಾಧೆಯಿಂದ ದೂರವಿರಲು ತೆರಳುತ್ತಾರಂತೆ...ಈ ಕ್ಷೇತ್ರಕ್ಕೆ...

ಈ ಕ್ಷೇತ್ರದಲ್ಲಿ ವಿಶ್ವಾಮಿತ್ರ ಮಹರ್ಷಿಯು ತಪಸ್ಸು ಮಾಡಿ "ಬ್ರಹ್ಮ ಋಷಿ" ಎಂಬ ಪದವಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಶಿವಲಿಂಗವನ್ನು ಕೂಡ ಪ್ರತಿಷ್ಟಾಪಿಸು...
ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ಸಮಸ್ತ ಜೀವರಾಶಿಗೆ ಯಾವಾಗ ಏನು ನೀಡಬೇಕು ಎಂಬುದು ಆ ಮಹಾವಿಷ್ಣುವಿಗೆ ತಿಳಿದಿದೆ. ಆದ್ದರಿಂದಲೇ ಆತನನ್ನು ಸ್ಥಿತಿಕಾರಕ ಎಂದು ಕರೆಯುತ್ತಾರೆ. ವಿಷ್ಣುವಿನ ರೂಪವಾದ ವೆಂಕಟೇಶ್ವರಸ್ವ...
ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಪುನ್ನೂರು ಎಂಬ ಗ್ರಾಮವಿದೆ. ಪುನ್ನೂರು ಎಂಬ ಪದವು ಪುನ್ನ ಹಾಗೂ ಊರು ಎಂಬ ಎರಡು ಪದಗಳು ಸೇರಿ ಬಂದಿದೆ. ಪುನ್...
ದಶಾವತರಗಳನ್ನು ಹೊಂದಿರುವ ಏಕೈಕ ವಿಗ್ರಹ ಎಲ್ಲಿದೆ ಗೊತ್ತ?

ದಶಾವತರಗಳನ್ನು ಹೊಂದಿರುವ ಏಕೈಕ ವಿಗ್ರಹ ಎಲ್ಲಿದೆ ಗೊತ್ತ?

ಕಲಿಯುಗ ದೈವವಾದ ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ಶ್ರೀಮನ್ನಾರಾಯಣನ ದಶಾವತಾರಗಳಿವೆ. ಅಂತಹ ವಿಭಿನ್ನವಾದ ದೇವಾಲಯವು ಆಂಧ್ರಪ್ರದೇಶದ ಅಮರಾವತಿಯಲ್ಲಿದೆ. ಪ್ರಪಂಚದಲ್ಲಿ ...
ಕಾಗೆ ಕೂಡ ಹಂಸವಾಗಿ ಮಾರ್ಪಾಟು ಆದ ಸ್ಥಳ... ಸರ್ವ ಪಾಪಗಳು ತೊಲಗುವ ಪ್ರವಿತ್ರವಾದ ಪ್ರದೇಶವಿದು....

ಕಾಗೆ ಕೂಡ ಹಂಸವಾಗಿ ಮಾರ್ಪಾಟು ಆದ ಸ್ಥಳ... ಸರ್ವ ಪಾಪಗಳು ತೊಲಗುವ ಪ್ರವಿತ್ರವಾದ ಪ್ರದೇಶವಿದು....

ಕೃಷ್ಣಾನದಿ ಸಾಗರದಲ್ಲಿ ಸೇರುವ ಪ್ರದೇಶವೇ ಹಂಸಲ ದೇವಿ. ಪುರಾಣ ಪ್ರಧಾನ್ಯತೆಯನ್ನು ಹೊಂದಿರುವ ಈ ಪ್ರದೇಶವನ್ನು ಹಿಂದೂಗಳು ಅತ್ಯಂತ ಪವಿತ್ರವಾದ ಸ್ಥಳವಾಗಿ ಭಾವಿಸುತ್ತಾರೆ. ಇನ್ನು ...
ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...

ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...

ಭಾರತ ದೇಶದಲ್ಲಿರುವ ದೇವಾಲಯಗಳು ಮತ್ತೇಲ್ಲಿಯೂ ಕಾಣಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಹಿಂದೂ ಧರ್ಮದಲ್ಲಿನ ಶೈವರು ಪೂಜಿಸಿದರೆ, ಇನ್ನು ಕೆಲವರು ವೈಷ್ಣವರು ಆರಾಧಿಸುತ್ತಾರೆ. ಹಾ...
ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ

ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ

ಭಾರತ ದೇಶದಲ್ಲಿ ಹರಿಹರ ಕ್ಷೇತ್ರಗಳು ಎಷ್ಟೊ ಇವೆ. ಆದರೆ ಒಂದೇ ದೇವಾಲಯದಲ್ಲಿ ವಿಷ್ಣು ಹಾಗು ಶಿವನು ಇಬ್ಬರು ಇರುವುದು ಮಾತ್ರ ವಿಶೇಷವೇ ಸರಿ. ಇಂಥಹ ದೇವಾಲಯಗಳು ಇರುವುದು ಅಪರೂಪ ಎಂದ...
ಇಲ್ಲಿನ ಸ್ವಾಮಿಯನ್ನು ದರ್ಶಿಸಿದರೆ ಶೀಘ್ರವೇ ಸಂತಾನಭಾಗ್ಯವಾಗುತ್ತದೆಯಂತೆ....

ಇಲ್ಲಿನ ಸ್ವಾಮಿಯನ್ನು ದರ್ಶಿಸಿದರೆ ಶೀಘ್ರವೇ ಸಂತಾನಭಾಗ್ಯವಾಗುತ್ತದೆಯಂತೆ....

ಭಾರತ ದೇಶದಲ್ಲಿನ ಕೆಲವು ದೇವಾಲಯಗಳು ಪುರಾಣಾತ್ಮಕವಾಗಿಯೇ ಅಲ್ಲದೇ ಚಾರಿತ್ರಿತ್ಮಾಕವಾಗಿಯೂ ಕೂಡ ಅನೇಕ ವಿಷಯಗಳನ್ನು ಅಡಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ತೂರು ಜಿಲ್...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X