Search
  • Follow NativePlanet
Share

Vishnu

ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!

ಕರ್ನಾಟಕದ ಈ ಸ್ಥಳದಲ್ಲಿದೆ ವಿಶಿಷ್ಟವಾದ ಗರುಡದೇವಾಲಯ!

ಗರುಡ ದೇವಾಲಯದ ಆಸಕ್ತಿದಾಯಕ ಕಥೆಗಳು ಪುರಾಣದಲ್ಲಿ ಮಾನವರೂಪಿ ಎಂದು ಪರಿಗಣಿಸಲಾದ ಗರುಡ ಪಕ್ಷಿಗೆ ಹಿಂದು ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ತ್ರಿಮೂರ್ತಿಗಳಲ್ಲಿ (ಬ್ರಹ್ಮ, ವಿಷ...
ಪುಣ್ಯ ಠೇವಣಿ ಇಡಿ, ಮುಂದೆ ಬಡ್ಡಿ ಸಮೇತ ಪಡೆಯಿರಿ!

ಪುಣ್ಯ ಠೇವಣಿ ಇಡಿ, ಮುಂದೆ ಬಡ್ಡಿ ಸಮೇತ ಪಡೆಯಿರಿ!

ಇದು ಒಂದು ರೀತಿಯ ವಿಶೇಷ ದೇವಾಲಯವೆಂದೆ ಹೇಳಬಹುದು. ಸಾಮಾನ್ಯವಾಗಿ ಹಿಂದುಗಳು ನಂಬುವಂತೆ ತೀರ್ಥಯಾತ್ರೆಗಳಿಂದ ಸಕಲ ಪುಣ್ಯಗಳು ಪ್ರಾಪ್ತವಾಗುತ್ತವೆ. ಹಾಗೆ ಗಳಿಸಿದ ಪುಣ್ಯಗಳೆ ಮುಂ...
ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!

ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!

ದಿವ್ಯ ದೇಶಂನಲ್ಲಿ ಪಟ್ಟಿ ಮಾಡಲಾಗಿರುವ 108 ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಇದೂ ಒಂದು. ಆದಿ ಶೇಷನ ಮೇಲೆ ಗಂಭೀರವಾಗಿಯೂ, ಸೌಮ್ಯದಿಂದಲೂ ವಿಶ್ರಾಂತಿ ಪಡೆಯುತ್ತಿರುವ ಕೇಶ...
ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!

ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!

ರಾಜ್ಯ : ಕರ್ನಾಟಕ ಜಿಲ್ಲೆ : ಮಂಡ್ಯ ಹತ್ತಿರದ ಪಟ್ಟಣ : ಮೈಸೂರು ವಿಶೇಷತೆ : "ಬೈರಾಗಿ ವೆಂಕಟರಮಣ" ನೆಂದು ಕರೆಯಲ್ಪಡುವ ಕರಿಗಿರಿವಾಸನ ದಿವ್ಯ ಸನ್ನಿಧಿಯಲ್ಲಿರುವ ವೆಂಕಟ ರಮಣನ ದೇವಾಲಯ ಹ...
ಮೀಸೆ ಹೊತ್ತ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಮೀಸೆ ಹೊತ್ತ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ರಾಜ್ಯ : ತೆಲಂಗಾಣ ಜಿಲ್ಲೆ : ನಲ್ಗೊಂಡ ಗ್ರಾಮ : ವೇಮುಲಕೊಂಡ ವಿಶೇಷತೆ : ಶ್ರೀ ಮತ್ಸ್ಯಗಿರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ತಾಣದ ಪರಿಚಯ ಎತ್ತರವಾದ ಒಂದು ಬೆಟ್ಟ. ಬೆಟ್ಟದ ಮೇಲೊಂದು ...
ಸುಂದವರದನ ಬಲು ಅಂದದ ದೇವಾಲಯ ಇದಯ್ಯ!

ಸುಂದವರದನ ಬಲು ಅಂದದ ದೇವಾಲಯ ಇದಯ್ಯ!

ವಿಷ್ಣುವಿಗೆ ಮುಡಿಪಾದ ದೇವಾಲಯಗಳ ಸಂಖ್ಯೆಗೇನೂ ಕಮ್ಮಿ ಇಲ್ಲ ಭಾರತದಲ್ಲಿ. ವಿಷ್ಣುವಿನ ದಶಾವತಾರಗಳಿಗೆಂದೆ ಪ್ರತ್ಯೇಕವಾಗಿ ಮುಡಿಪಾದ ನೂರಾರು ದೇವಾಲಯಗಳಿದ್ದು ಇಂದು ಅವು ಪ್ರಸಿದ...
ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!

ಇದೊಂದು ದಿವ್ಯ ದೇಸಂಗಳಲ್ಲೊಂದಾದ ವಿಷ್ಣುವಿನ ಒಂದು ಪವಿತ್ರವಾದ ದೇವಾಲಯವಾಗಿದೆ. ಸಾಕಷ್ಟು ದಂತಕಥೆ, ಮಹಿಮೆ ಹೊಂದಿರುವ ವೈಷ್ಣವ ಸಂಪ್ರದಾಯದ ಪವಿತ್ರ ದೇಗುಲವಾಗಿ ಭಕ್ತಾದಿಗಳನ್ನ...
ಪಂಚರಂಗ ಕ್ಷೇತ್ರಗಳ ದರ್ಶನ!

ಪಂಚರಂಗ ಕ್ಷೇತ್ರಗಳ ದರ್ಶನ!

ವಿಷ್ಣುವಿನ ಇನ್ನೊಂದು ರೂಪವಾದ ರಂಗನಾಥಸ್ವಾಮಿಗೆಂದು ಮುಡಿಪಾದ ಐದು ಪವಿತ್ರ ಹಾಗೂ ಪ್ರಖ್ಯಾತ ದೇವಾಲಯ ಕ್ಷೇತ್ರಗಳಿದ್ದು ಅವುಗಳನ್ನು ಒಟ್ಟಾರೆಯಾಗಿ ಪಂಚರಂಗ ಕ್ಷೇತ್ರಗಳೆಂದು ಕ...
ವಿಘ್ನ ನಿವಾರಿಸುವ ಉಗ್ರಂ ವೀರಂ ಮಹಾವಿಷ್ಣು!

ವಿಘ್ನ ನಿವಾರಿಸುವ ಉಗ್ರಂ ವೀರಂ ಮಹಾವಿಷ್ಣು!

ಹಿಂದೆ ಭರತ ಖಂಡದಲ್ಲಿದ್ದ ಋಷಿ-ಮುನಿಗಳು ನಿರಂತರ ಧ್ಯಾನ ಹಾಗೂ ತಪಸ್ಸುಗಳಿಂದ ಸಾಕಷ್ಟು ಸಿದ್ಧಿಗಳನ್ನು ಸಂಪಾದಿಸಿದ್ದರು. ಕಣ್ಣಿಗೆ ಕಾಣದ ಶಕ್ತಿಯನ್ನು ನಿಖರವಾಗಿ ಬಲ್ಲವರಾಗಿದ್...
ಕಷ್ಟಗಳನ್ನು ಕರಗಿಸುವ ಕನಕಾಚಲಪತಿ

ಕಷ್ಟಗಳನ್ನು ಕರಗಿಸುವ ಕನಕಾಚಲಪತಿ

ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಮನಸ್ಸು ನಿಧಾನವಾಗಿ ದೇವರ ಪೂಜೆ, ಧ್ಯಾನ ಹಾಗೂ ತೀರ್ಥಯಾತ್ರೆಗೆ ಹೋಗಬೇಕು ಎಂದು ಬಯಸುತ್ತದೆ. ಅಂತಹ ಮನಸ್ಸಿಗೆ ಖುಷಿ ನೀಡುವ ಒಂದು ಪವಿತ್ರ ತೀರ...
ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಉಗ್ರನರಸಿಂಹ ಸೌಮ್ಯನಾದ ಸ್ಥಳ!

ಇದೊಂದು ಅದ್ಭುತ ಶ್ರೀಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಸಹ ಅಷ್ಟೆ ರೋಚಕವಾಗಿದೆ. ಈ ಕ್ಷೇತ್ರವು ಪ್ರಮುಖವಾಗಿ ವಿಷ್ಣುವಿನ ಉಗ್ರ ವತಾರವಾದ ನರಸಿಂಹ ದೇವ...
ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!

ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!

ಇದು ಶ್ರೀವಿಷ್ಣುವಿಗೆ ಮುಡಿಪಾದ ಪ್ರಾಚೀನ ದೇವಾಲಯ. ತಮಿಳು ಕವಿಸಂತರಾದ ಅಳವರರು ಪಟ್ಟಿ ಮಾಡಿರುವ 108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಇದೂ ಸಹ ಒಂದು. ಅಷ್ಟೆ ಅಲ್ಲ, ಆ ನೂರಾ ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+