ಮಕ್ಕಳನ್ನು ದಯಪಾಲಿಸುವ ಮಳ್ಳೂರು ಅಂಬೆಗಾಲು ಕೃಷ್ಣ!
ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರ...
ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ
ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಹಳ್ಳಿಗಳ ಕೊಡುಗೆ ಅಪಾರ. ಇದರ ಜೊತೆ ಜೊತೆಗೆ ವಿಶಿಷ್ಟ ಪ್ರದೇಶಗಳನ್ನು ಹಳ್ಳಿಗಳು ತಮ್ಮ ಮಡಿಲಲ್ಲಿ ಇಟ್ಟು ಕೊಂಡಿರುವುದು ವಿಶೇಷ. ಅಂತಹ ಒಂದು ಕುಗ್ರಾ...
ಹೊಸಹೊಳಲುವಿನ ಲಕ್ಷ್ಮೀನಾರಾಯಣ ದೇವಾಲಯ!
ಇಂದು ತಂತ್ರಜ್ಞಾನ ಅಷ್ಟು ಮುಂದುವರೆದಿದ್ದರೂ, ಒಂದು ಕಟ್ಟಡವನ್ನು ನಿರ್ಮಿಸಲು ವರ್ಷಾನುಟ್ಟಲೆ ಸಮಯ ಹಿಡಿಯುತ್ತದೆ. ಒಮ್ಮೆ ಯೋಚನೆ ಮಾಡಿ ನೋಡಿ, ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿ...
ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!
ಹಿಂದು ಧಾರ್ಮಿಕತೆಯಲ್ಲಿ ಹಲವಾರು ಅದ್ಭುತ ಆಯುಧಗಳ ಕುರಿತು ಉಲ್ಲೇಖವಿರುವುದನ್ನು ಕಾಣಬಹುದು. ಅವುಗಳಲ್ಲಿ ಪ್ರಮುಖವಾಗಿ ಹೆಸರಿಸಬೇಕೆಂದರೆ ಇಂದ್ರನ ವಜ್ರಾಯುಧ, ಶಿವನ ತ್ರಿಶೂಲ ಹ...
ಎಷ್ಟು ಅದ್ಭುತ ಈ ಲಕ್ಷ್ಮಿನಾರಾಯಣ ದೇಗುಲ!
ಕನ್ನಡದಲ್ಲಿ ಒಂದು ನಾಣ್ಣುಡಿಯು ಪ್ರಚಲಿತದಲ್ಲಿದೆ. ಅದೆನೆಂದರೆ "ಬೇಲೂರು ಗುಡಿ ಒಳಗೆ ನೋಡು, ಹಳೇಬೀಡು ಗುಡಿ ಹೊರಗೆ ನೋಡು". ಇದರರ್ಥ ಬೇಲೂರಿನಲ್ಲಿರುವ ಅತ್ಯಾಕರ್ಷಕ ಕೆತ್ತನೆಯ ದೇವ...
ಈ ಗರುಡದೇವನಿಗೆ ಸರ್ಪಗಳೆ ಆಭರಣಗಳು!
ಇದೊಂದು ವಿಶಿಷ್ಟವಾದ ದೇವಾಲಯ. ಸುಮಾರು ಒಂಭತ್ತನೆಯ ಶತಮಾನಕ್ಕೆ ಸಂಬಂಧಿಸಿದ ಬಲು ಪುರಾತನ ದೇವಾಲಯ. ಅಲ್ಲದೆ ವಿಜಯನಗರ ಸಾಮ್ರಾಜ್ಯದೊಂದಿಗೂ ನಂಟನ್ನು ಹೊಂದಿರುವ ಅದ್ಭುತ ದೇವಾಲಯ. ...
ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!
ಈ ಕ್ಷೇತ್ರದ ಮಹಿಮೆ ಅಪಾರ. ಇಲ್ಲಿನ ಮಣ್ಣಿನ ಮಹಿಮೆಯೂ ಅಪಾರ. ಏಕೆಂದರೆ ಈ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ತನ್ನ ನಂಟನ್ನು ಹೊಂದಿದೆ. ಹಾಗಾಗಿ ಇದೊಂದು ಸಾರ ಕ್ಷೇತ್ರವಾಗಿ ಪ...
ವೆಂಕಟೇಶ್ವರನ ವಿಶೇಷ ದ್ವಾರಕ ತಿರುಮಲ!
ಇದನ್ನು ಚಿನ್ನ ತಿರುಪತಿ ಎಂತಲೂ ಸಹ ಕರೆಯುತ್ತಾರೆ. ತಿರುಪತಿ-ತಿರುಮಲದಲ್ಲಿ ನೆಲೆಸಿರುವ ವೆಂಕಟೇಶ್ವರನಷ್ಟೆ ಪ್ರಭಾವಿ ದೇವಾಲಯ ಇದಾಗಿದೆ ಎಂದು ನಂಬಲಾಗುತ್ತದೆ. ಇನ್ನೂ ಯಾರಿಗಾದರ...
ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!
ನವತಿರುಪತಿ ಕ್ಷೇತ್ರಗಳ ಪೈಕಿ ಮೊದಲನೆಯ ತಿರುಪತಿ ಕ್ಷೇತ್ರ ಇದಾಗಿದೆ. ಅಲ್ಲದೆ ಈ ಕ್ಷೇತ್ರದಲ್ಲಿರುವ ಕೈಲಾಸನಾಥರ್ ದೇವಾಲಯವು ನವಕೈಲಾಸಗಳಲ್ಲೊಂದಾಗಿದೆ. ಅಂದರೆ ಶಿವ ಹಾಗೂ ವಿಷ್ಣ...
ಹೆಬ್ರಿಯ ಅನಂತ ಪದ್ಮನಾಭಸ್ವಾಮಿ ದೇವಾಲಯ
ಜಿಲ್ಲೆ : ಉಡುಪಿ ಸ್ಥಳ : ಹೆಬ್ರಿ ರಾಜ್ಯ : ಕರ್ನಾಟಕ ವಿಶೇಷತೆ : ಶ್ರೀಮನ್ನಾರಾಯಣನಿಗೆ ಮುಡಿಪಾದ ವಿಶಿಷ್ಟ ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವಾಲಯ ಉಡುಪಿ ಹಾಗೂ ಹೆಬ್ರಿ ಕುರಿತು ಉಡುಪ...
ತುಳಸಿವನ ಮಾರ್ಖಂಡೇಯ ಕ್ಷೇತ್ರ ದರ್ಶನ!
ಶ್ರೀಮನ್ನಾರಾಯಣ ಅಥವ ವೈಕುಂಠವಾಸಿಯಾದ ವಿಷ್ಣು ದಯಾಮಯ. ತನ್ನ ಭಕ್ತರ ಇಚ್ಛೆಗಳು ಎಷ್ಟೆ ಚಿತ್ರ, ವಿಚಿತ್ರವಾಗಿರಲಿ ಅವನ್ನು ನೆರವೇರಿಸಿಯೆ ತೀರುತ್ತಾನೆ. ಇದಕ್ಕೆ ಸಮ್ಬಂಧಿಸಿದಂತೆ ...
ಸಾರಂಗಪಾಣಿ : ವಿಷ್ಣುವಿನ ಅತಿ ದೊಡ್ಡ ದೇವಾಲಯ!
ತಮಿಳುನಾಡು ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾನಬಹುದು. ಅಲ್ಲದೆ ನೂರಾರು ಧಾರ್ಮಿಕ ಕ್ಷೇತ್ರಗಳು ರಾಜ್ಯಾದ್ಯಂತ ಪಸರಿಸಿದ್ದು ಇದನ್ನು ದೇವಾಲಯಗಳ ರಾಜ್ಯ ಎ...