Search
  • Follow NativePlanet
Share

Maharashtra

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ವಿಸ್ಮಯಕರ ಹಿನ್ನಿಲೆಯ ಜೆಜುರಿಯ ಖಂಡೋಬ

ಖಂಡೋಬ ದೇವರನ್ನು ಸಾಮಾನ್ಯವಾಗಿ ಮಹಾರಾಷ್ಟ್ರ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಆಂಧ್ರಗಳಲ್ಲಿ ಆರಾಧಿಸಲಾಗುತ್ತದೆ. ಆಂಧ್ರದಲ್ಲಿ ಮಲ್ಲಣ್ಣನಾಗಿಯೂ, ಕರ್ನಾ...
ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು

ಪುಣೆ ಜಿಲ್ಲೆಯ ಜನಪ್ರಿಯ ಧಾರ್ಮಿಕ ತಾಣಗಳು

ಭಾರತದ ಆರ್ಥಿಕ ರಾಜಧಾನಿ ಎಂದೆ ಮನ್ನಣೆಗಳಿಸಿರುವ ಮಹಾರಾಷ್ಟ್ರ ರಾಜ್ಯದಲ್ಲಿರುವ ಪುಣೆ ಜಿಲ್ಲೆಯು ರಾಜ್ಯದ ಅತಿ ಪ್ರಮುಖ ಜಿಲ್ಲೆಗಳ ಪೈಕಿ ಮಂಚೂಣಿಯಲ್ಲಿರುವ ಜಿಲ್ಲೆ. ಅಷ್ಟೆ ಏಕೆ, ...
ಪಂಚಗಣಿಯಿಂದ ಮಹಾಬಳೇಶ್ವರ

ಪಂಚಗಣಿಯಿಂದ ಮಹಾಬಳೇಶ್ವರ

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಕೆಲವರಿಗೆ ಪ್ರವಾಸ ಹೊರಡುವುದೆಂದರೆ ಬೇಸರ ಏಕೆಂದರೆ ನೆನೆಯುವಿಕೆ, ಎಲ್ಲೆಲ್ಲೂ ಕೆಸರು, ಅರೋಗ್ಯದಲ್ಲಿ ಏರು ಪೇರು ಮುಂತಾದ ವಿಚಾರಗಳು ಮಹತ್ವ ಪಡೆ...
ಮುಂಬೈನ ಐದು ಪ್ರಮುಖ ಗಣಪತಿಗಳು

ಮುಂಬೈನ ಐದು ಪ್ರಮುಖ ಗಣಪತಿಗಳು

ಭಾರತವು ಸಾಕಷ್ಟು ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿರುವ ದೇಶ. ಸರ್ವ ಧರ್ಮಿಯರು ಬಾಳುವ ಈ ದೇಶದಲ್ಲಿ ಹಬ್ಬ ಹರಿದಿನಗಳಿಗೇನೂ ಕಮ್ಮಿ ಇಲ್ಲ. ಯಾವ ಧರ್ಮಗಳ ಪ್ರಮುಖ ಹಬ್ಬಗಳೇನೆ ಇರಲಿ ಎಲ...
ರತ್ನದಂತಹ ಆಕರ್ಷಣೆಗಳ ರತ್ನಾಗಿರಿ

ರತ್ನದಂತಹ ಆಕರ್ಷಣೆಗಳ ರತ್ನಾಗಿರಿ

ಮಹಾರಾಷ್ಟ್ರ ರಾಜ್ಯದ ನೈರುತ್ಯ ಭಾಗದಲ್ಲಿರುವ ರತ್ನಾಗಿರಿ ಜಿಲ್ಲೆಯು ಒಂದು ಸುಂದರ, ಮನೋಹರವಾದ ಕಡಲ ತೀರದ ಕರಾವಳಿ ಜಿಲ್ಲೆಯಾಗಿದೆ. ರಾಜ್ಯದ ಕೊಂಕಣ ಭಾಗದಲ್ಲಿ ಬರುವ ಈ ಜಿಲ್ಲೆಯು ಸ...
ಭಾರತ ಪ್ರವಾಸೋದ್ಯಮ : 2013 ರ ಅದೃಷ್ಟಶಾಲಿ ರಾಜ್ಯಗಳು

ಭಾರತ ಪ್ರವಾಸೋದ್ಯಮ : 2013 ರ ಅದೃಷ್ಟಶಾಲಿ ರಾಜ್ಯಗಳು

ನಮಗೆಲ್ಲ ತಿಳಿದಿರುವಂತೆ ಭಾರತ ದೇಶವೂ ಕೂಡ ವಿಶ್ವ ಭೂಪಟದಲ್ಲಿ ತನ್ನದೆ ಆದ ಗಮನಾರ್ಹ ಸ್ಥಾನ ಪಡೆದಿರುವುದಲ್ಲದೆ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಅಂತಾರಾಷ್ಟ್ರೀಯ ಖ್ಯಾತಿ ಪಡ...
ಇದೆ ಮಳೆಗಾಲದ ಮಹಾರಾಷ್ಟ್ರ

ಇದೆ ಮಳೆಗಾಲದ ಮಹಾರಾಷ್ಟ್ರ

ಭಾರತದ ಕೇಂದ್ರ ಭಾಗದಲ್ಲಿ ಅದರಲ್ಲೂ ಪಶ್ಚಿಮ ದಿಕ್ಕಿನೆಡೆ ಅರಬ್ಬಿ ಸಮುದ್ರಕ್ಕೆ ತಗುಲಿಕೊಂಡಂತೆ ನೆಲೆಸಿರುವ ಭವ್ಯ ಹಾಗೂ ದೊಡ್ಡ ರಾಜ್ಯಗಳ ಪೈಕಿ ಒಂದಾಗಿರುವ ಮಹಾರಾಷ್ಟ್ರ ರಾಜ್ಯ...
ಮಾಥೇರಾನ್ : ಕುದುರೆಗಳೆ ಸಂಚಾರ ಮಾಧ್ಯಮ

ಮಾಥೇರಾನ್ : ಕುದುರೆಗಳೆ ಸಂಚಾರ ಮಾಧ್ಯಮ

"ಠಂಡಾ ಠಂಡಾ...ಕೂಲ್ ಕೂಲ್" ಇದು ನೀವು ಕೇಳಿರಬಹುದಾದ ಒಂದು ಹಿಂದಿ ಜಾಹಿರಾತಿನ ಹಾಡು. ಇದನ್ನು ಭಾವಪೂರ್ಣದಿಂದ ಅವಲೋಕಿಸಿದಾಗ, ತಂಪು ತಂಪಾದ ಮನಸ್ಸಿಗೆ ಹಿಡಿಸುವಂಥದ್ದು ಎಂದು ನಾವು ಕ...
ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಒಂದು ಪ್ರವಾಸಿ ಪುಣ್ಯ ಕ್ಷೇತ್ರವೂ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣವೂ ಹೌದು. ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಬೆಳಗಾವಿ ಮಹಾನಗರದಿಂದ 110 ಕಿ.ಮೀ ಅಂತರದಲ...
ಗದಗ ನಿಂದ ಪಂಢರಾಪುರ ಸದಾ ಆನಂದ

ಗದಗ ನಿಂದ ಪಂಢರಾಪುರ ಸದಾ ಆನಂದ

ಕೇಂದ್ರ ರೈಲು ಮಂತ್ರಿ ಹಾಗೂ ನಮ್ಮವರೆ ಆದ ಮಾನ್ಯ ಸದಾನಂದಗೌಡರು 2014 -15 ನೇಯ ಸಾಲಿನ ತಮ್ಮ ರೈಲು ಮುಂಗಡ ಪತ್ರದಲ್ಲಿ ಹಲವು ಹೊಸ ರೈಲು ಯೋಜನೆಗಳನ್ನು ಪ್ರಕಟಿಸಿದ್ದು, ಪ್ರವಾಸೋದ್ಯಮಕ್ಕ...
ಮಾಲ್ಶೇಜ್ ಘಾಟ್ : ಬೆಟ್ಟ ಗುಡ್ಡಗಳ ದಾರಿ

ಮಾಲ್ಶೇಜ್ ಘಾಟ್ : ಬೆಟ್ಟ ಗುಡ್ಡಗಳ ದಾರಿ

ಆಂಗ್ಲ ಭಾಷೆಯಲ್ಲಿ ಹೇಳಲಾಗುವ ಮೌಂಟೇನ್ ಪಾಸ್ ಎಂಬ ಪದವನ್ನು ಕನ್ನಡದಲ್ಲಿ ಬೆಟ್ಟ ಗುಡ್ಡಗಳ ಮಧ್ಯದಲ್ಲಿ ರೂಪಗೊಂಡ ದಾರಿ ಎಂದು ಅರ್ಥೈಸಬಹುದು. ಇಂತಹ ದಾರಿಗಳಲ್ಲಿ ಸಂಚರಿಸುವುದೆ ಒಂ...
ವೇಲ್ನೇಶ್ವರ : ಅವಿತು ಕುಳಿತಿರುವ ಸುಂದರ ಕಡಲ ತೀರ

ವೇಲ್ನೇಶ್ವರ : ಅವಿತು ಕುಳಿತಿರುವ ಸುಂದರ ಕಡಲ ತೀರ

ರತ್ನಾಗಿರಿ ಮಹಾರಾಷ್ಟ್ರದ ಕೊಂಕಣ ಭಾಗದ ಒಂದು ಜಿಲ್ಲೆ. ಕಡಲ ತೀರದ ಈ ಜಿಲ್ಲೆಯಲ್ಲಿ ಹಲವು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ಒಂದಾಗಿದೆ ವೇಲ್ನೇಶ್ವರ. ಶಿವ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+