Search
  • Follow NativePlanet
Share

Karnataka

ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!

ಮೇಕೆ ಹೆಂಗೋ ದಾಟಿತು, ಆದರೆ ನೀವು ಹುಷಾರು!

ಏನಿದು ವಿಚಿತ್ರವಾಗಿದೆಯಲ್ಲ ಈ ತಲೆ ಬರಹ ಅನಿಸುತ್ತಿದೆಯಲ್ಲವೆ? ಹೌದು ಒಂದು ಸ್ಥಳ ಪುರಾಣದಂತೆ ಚಿಕ್ಕದಾದ ಕಾಲುವೆ ರೀತಿಯ ಬಂಡೆಗಳ ಮಧ್ಯೆ ಹರಿಯುವ ನದಿಯೊಂದನ್ನು ಗಬಕ್ಕನೆ ಮೇಕೆ ಒ...
ಬನ್ನಿ ನೋಡಿರೊಮ್ಮೆ ಶಿವಗಂಗೆ, ಹತ್ತಿರೊಮ್ಮೆ ಬೆಟ್ಟ

ಬನ್ನಿ ನೋಡಿರೊಮ್ಮೆ ಶಿವಗಂಗೆ, ಹತ್ತಿರೊಮ್ಮೆ ಬೆಟ್ಟ

ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಶಿವಗಂಗೆ/ಶಿವಗಂಗಾ ಸ್ಥಳವು ಮಧ್ಯ ವಯಸ್ಕರಿಗೆ ಹಿರಿಯರಿಗೆ ಧಾರ್ಮಿಕ ಆಕರ್ಷಣೆಯಾಗಿದ್ದರೆ, ಯುವಜನಾಂಗದವರಿಗೆ ಚಾರಣ ಮಾಡಬಹುದಾದ ರೊಮ...
ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಶರಾವತಿಯೊಡನೆ ಜೊತೆಯಾಗಿ ಪಯಣಿಸಿದಾಗ

ಕರ್ನಾಟಕದಲ್ಲಿ ಹುಟ್ಟಿ ಇಲ್ಲಿಯೆ ಹರಿದು ಕೊನೆಯದಾಗಿ ತನ್ನ ಅಂತಿಮ ಸ್ಥಳವಾದ ಅರಬ್ಬಿ ಸಮುದ್ರದಲ್ಲಿ ಸಂಗಮ ಹೊಂದುವ ಸುಂದರ ನದಿ ಶರಾವತಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್...
ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಮರೆಸುವ ಮೈಸೂರು ಅರಮನೆ ಚಿತ್ರಗಳು

ಮೈಸೂರು ಅರಮನೆ ಭಾರತದಲ್ಲೆ ಭೇಟಿ ನೀಡಬಹುದಾದ ಅತ್ಯಂತ ನಯ ಮನೋಹರ ಪ್ರೇಕ್ಷಣೀಯ ಸ್ಥಳಗಳ ಪೈಕಿ ಒಂದಾಗಿದೆ. ರಾಜ ವೈಭವವನ್ನು ಇಂದಿಗೂ ಜನರಿಗೆ ಕಣ್ಮುಂದೆ ತೆರೆದಿಡುವ ಮೈಸೂರುಅ ಅರಮನ...
ಮೈಸೂರು ಅರಮನೆಯ ವಿಶೇಷತೆಗಳು

ಮೈಸೂರು ಅರಮನೆಯ ವಿಶೇಷತೆಗಳು

ಪ್ರಪಂಚದಲ್ಲೆ ಭಾರತವು ಪ್ರವಾಸಿ ಆಕರ್ಷಣೆ ಇರುವ ದೇಶಗಳ ಪೈಕಿ ಮಹತ್ವವಾದ ದೇಶವಾಗಿದೆ. ಪ್ರತಿ ವರ್ಷವೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬೇಟಿ ನೀಡುತ್ತಾ...
ಕದಂಬರ ವೈಭವ ನೆನಪಿಸುವ ಬನವಾಸಿ

ಕದಂಬರ ವೈಭವ ನೆನಪಿಸುವ ಬನವಾಸಿ

ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂತಲೆ ಪ್ರೀತಿಯಿಂದ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರೇಕ್ಷ...
ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ

ಸುಂದರ ಶಿಲ್ಪಕಲೆಯ ವಿಸ್ಮಯಕರ ಲಕ್ಕುಂಡಿ

ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಿಲಿಕ್ಕಿಲ್ಲ. ಈ ಗ್ರಾಮವು ಒಂದು ಐತಿಹಾಸಿಕ ವೈಶಿಷ್ಟ್ಯವುಳ್ಳ ಗ್ರಾಮವಾಗಿದ್ದು ಅದ್ಭು...
ಕರ್ನಾಟಕದ ಕೆಲವು ದೇಗುಲ ರಥಗಳ ಯಾತ್ರೆ

ಕರ್ನಾಟಕದ ಕೆಲವು ದೇಗುಲ ರಥಗಳ ಯಾತ್ರೆ

ರಥಗಳು ಪುರಾತನ ಕಾಲದಲ್ಲಿ ರಾಜರುಗಳಿಂದ ಬಳಸಲ್ಪಡುತ್ತಿದ್ದ ವೇಗವಾಗಿ ಚಲಿಸುವ ಸಂಚಾರಿ ಮಾಧ್ಯಮಗಳಾಗಿದ್ದವು. ಋಗ್ವೇದದಲ್ಲಿಯೆ ರಥಗಳ ಕುರಿತು ಉಲ್ಲೇಖವಿರುವುದರಿಂದ ಭಾರತದಲ್ಲಿ ...
ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಒಂದು ಪ್ರಮುಖ ಪ್ರವಾಸಿ ಜಿಲ್ಲೆಯಾಗಿದೆ. ಇಲ್ಲಿರುವ ಸಾಕಷ್ಟು ಸ್ಥಳಗಳು ತಮ್ಮ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಸದಾ ಪ್ರವಾಸಿಗರನ್ನು ಆಕರ್ಷಿ...
ಶೃಂಗೇರಿಯಿಂದ ಸಿರಿಮನೆ ಜಲಪಾತ

ಶೃಂಗೇರಿಯಿಂದ ಸಿರಿಮನೆ ಜಲಪಾತ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ. ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಜಗತ್ಪೀಠಗಳ ಪೈಕಿ ಮೊದಲನೇ...
ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ

ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ

ಕೆಲವೊಂದು ರಚನೆಗಳು ಆಕಾರ, ಗಾತ್ರಗಳು ಹೇಗಿರುತ್ತದೆ ಎಂದರೆ ಭೇಟಿ ನೀಡಿದಾಗ ಖಂಡಿತವಾಗಿಯೂ ಮೂಕ ವಿಸ್ಮಿತರಾಗುವಂತೆ ಮಾಡುತ್ತವೆ. ಇಂತಹ ರಚನೆಗಳು ಸ್ವಾಭಾವಿಕವಾಗಿ ಪ್ರವಾಸಿ ಆಕರ್...
ಗಟ್ಟಿಗನಂತೆ ಗುಂಡಿಯುಬ್ಬಿಸಿ ನಿಂತಿರುವ ಬೆಟ್ಟಗಳ ಪ್ರವಾಸ

ಗಟ್ಟಿಗನಂತೆ ಗುಂಡಿಯುಬ್ಬಿಸಿ ನಿಂತಿರುವ ಬೆಟ್ಟಗಳ ಪ್ರವಾಸ

ನಿಮಗೆ ನೆನಪಿದೆಯೆ...ಚಿಕ್ಕವರಿದ್ದಾಗ ಬಸ್ಸಿನಲ್ಲಿ ಅಪ್ಪ ಅಮ್ಮನೊಂದಿಗೆ ಮತ್ತೊಂದೂರಿಗೆ ಪ್ರಯಾಣಿಸುವಾಗ ರಸ್ತೆ ಮಧ್ಯದಲ್ಲಿ ಕಂಡುಬರುವ ವಿಶಾಲ ಕಾಯದ ಸಾಮಾನ್ಯವಾಗಿ ತ್ರಿಕೋನಾಕಾ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+