Search
  • Follow NativePlanet
Share

Chikmagalur

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲ...
ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ನಮ್ಮ ದೇಶದಲ್ಲಿರುವ ಕೋಟೆಗಳು ಹಿಂದಿನ ಕಾಲದ ಸಾಮ್ರಾಟರ ಆಳ್ವಿಕೆಯ ಗುರುತುಗಳಾಗಿವೆ. ಪ್ರತಿ ಕೋಟೆಯೂ ಅದರೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗ ದಟ್ಟ ಕಾಡಿನ ಮಧ್ಯೆ ಮತ್...
ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದ...
ಕೈಮುಗಿದು ಪಾದವಿಡು, ದೇವರಮನೆ ಇದು!

ಕೈಮುಗಿದು ಪಾದವಿಡು, ದೇವರಮನೆ ಇದು!

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಬಲು ಸೊಗಸಾದ ಪ್ರವಾಸಿ ಜಿಲ್ಲೆಯಾಗಿದೆ. ಹಚ್ಚಹಸಿರಿನಿಂದ ಕೂಡಿದ ದಟ್ಟವಾದ ಕಾಡುಗಳಿಂದ ಕಂಗೊಳಿಸುವ ಈ ಜಿಲ್ಲೆಯಲ್ಲಿ ನೋಡಲು ಒಂದಕ್ಕಿಂತ ಒಂದ...
ಚಳಿಗಾಲದಲ್ಲಿ ಒಮ್ಮೆ 'ಕುದುರೆಮುಖ ಚಾರಣಕ್ಕೆ' ಹೋಗಿ ಬನ್ನಿ!

ಚಳಿಗಾಲದಲ್ಲಿ ಒಮ್ಮೆ 'ಕುದುರೆಮುಖ ಚಾರಣಕ್ಕೆ' ಹೋಗಿ ಬನ್ನಿ!

ಚಳಿಯಲ್ಲಿ ಚಾ-ಕಾಫಿ ಹೀರುವಾಗ ಎಲ್ಲಾದರೂ ಸುಂದರ ತಾಣಕ್ಕೆ ಭೇಟಿ ನೀಡಬೇಕು ಎನ್ನುವ ತುಡಿತ ಹೆಚ್ಚುತ್ತಿದ್ದರೆ ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡ...
ಈ ಊರಿನ ಚಳಿಯ ಮಜಾನೇ ಬೇರೆ...!

ಈ ಊರಿನ ಚಳಿಯ ಮಜಾನೇ ಬೇರೆ...!

ಚಳಿಯ ಮಜಾ ಅನುಭವಿಸಬೇಕೆಂದರೆ ಬರೇ ಉತ್ತರ ಭಾರತದ ಕಡೆ ಹೋಗಬೇಕೆಂದೇನೂ ಇಲ್ಲ. ನಮ್ಮ ಕರ್ನಾಟದಲ್ಲೂ ವಿಶೇಷ ಸ್ಥಳಗಳಿವೆ. ಅವುಗಳ ಅರಿವು ನಮಗಿಲ್ಲ ಅಷ್ಟೆ. ನಿಜ, ದಿನನಿತ್ಯದ ಗಡಿಬಿಡಿಯ ...
ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

ಕಳಸೇಶ್ವರ ನೆಲೆಸಿರುವ ಕಳಸಕ್ಕೊಂದು ಭೇಟಿ!

ಕರ್ನಾಟಕದಲ್ಲಿ ಪ್ರವಾಸ ಮಾಡುತ್ತ ಅನ್ವೇಷಿಸ ಹೊರಟರೆ ಅದೆಷ್ಟೊ ನೂರಾರು ಅದ್ಭುತ ವಿಷಯಗಳು ತಿಳಿದುಬರುತ್ತವೆ. ಕುತೂಹಲ ಕೆರಳಿಸುವ ಅದೆಷ್ಟೊ ಕಥೆಗಳು ಕೇಳಿಬರುತ್ತವೆ. ಪ್ರತಿಯೊಂದ...
ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಅಗಸ್ತ್ಯ ಋಷಿಗಳು ಇಲ್ಲಿದ್ದುಕೊಂಡೆ ಶಿವನ ಮದುವೆ ನೋಡಿದರಂತೆ!

ಹೌದು, ನೀವು ಕೇಳುತ್ತಿರುವುದು ನಿಜ. ಈ ಸ್ಥಳ ಅಪಾರ ಮಹಿಮೆಯುಳ್ಳ ಸ್ಥಳವಾಗಿದೆ. ಕೆಲವು ಮೂಲಗಳ ಪ್ರಕಾರ, ಕಾಶಿಗೆ ಭೇಟಿ ನೀಡಿದಾಗ ಲಭಿಸುವ ಪುಣ್ಯಕ್ಕಿಂತಲೂ ಹೆಚ್ಚಿನ ಪುಣ್ಯ ಈ ಕ್ಷೇತ್...
ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಅನ್ನಪೂರ್ಣೆಯ ದೇವಾಲಯ, ಮಹಿಮೆ ಗೊತ್ತೆ?

ಸನಾತನ ಧರ್ಮದ ಪ್ರಕಾರ, ಹಿಂದುಗಳು ಅನ್ನಕ್ಕೆ ಅಂದರೆ ಪ್ರಧಾನವಾಗಿ ಊಟಕ್ಕೆ ಅಪಾರವಾದ ಗೌರವ ಸಲ್ಲಿಸುತ್ತಾರೆ. ಮನುಷ್ಯನ ಬದುಕಲು ಬೇಕಾಗಿರುವ ಅತಿ ಮುಖ್ಯ ಅವಶ್ಯಕತೆಗಳಲ್ಲಿ ಆಹಾರ ಅ...
ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಒಂದು ಪ್ರಮುಖ ಪ್ರವಾಸಿ ಜಿಲ್ಲೆಯಾಗಿದೆ. ಇಲ್ಲಿರುವ ಸಾಕಷ್ಟು ಸ್ಥಳಗಳು ತಮ್ಮ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಸದಾ ಪ್ರವಾಸಿಗರನ್ನು ಆಕರ್ಷಿ...
ಒಮ್ಮೆಯಾದರೂ ನೋಡಲೇಬೇಕಾದ ಕೆಮ್ಮಣ್ಣುಗುಂಡಿ

ಒಮ್ಮೆಯಾದರೂ ನೋಡಲೇಬೇಕಾದ ಕೆಮ್ಮಣ್ಣುಗುಂಡಿ

ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಅರಬ್ಬಿ ಸಮುದ್ರಕ್ಕೆ ಜೊತೆ ಜೊತೆಯಾಗಿ ಕೈಹಿಡಿದು ಚಾಚಿರುವ ಪಶ್ಚಿಮ ಘಟ್ಟಗಳು ತನ್ನ ಪಥದಲ್ಲಿ ಸಾಕಷ್ಟು ನಯನಮನೋಹರ ಪ್ರದೇಶಗಳನ್ನು ಎಲ್ಲೆ...
ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಆಕರ್ಷಣೆಗಳು

ಕರ್ನಾಟಕದ ಮಲೆನಾಡು ಪ್ರದೇಶವು ಮೊದಲಿನಿಂದಲೂ ಪ್ರವಾಸಿ ದೃಷ್ಟಿಯಿಂದ ಬಹು ಜನಪ್ರೀಯವಾಗಿರುವ ವಲಯವಾಗಿದೆ. ಹೆಸರೆ ಸೂಚಿಸುವಂತೆ "ಮಲೆ" ಅಂದರೆ ಬೆಟ್ಟ ಗುಡ್ಡಗಳು ಅವ್ಯಾಹತವಾಗಿ ಪಸರ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+