ಹೊರನಾಡು - ಪ್ರಕೃತಿ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟ ಸ್ಥಳ
ಹೊರನಾಡಿನ ಪ್ರಸಿದ್ದಿಗೆ ಮುಖ್ಯ ಕಾರಣವೆಂದರೆ ಅಲ್ಲಿರುವ ಸುಂದರವಾದ ದೇವಿ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿದ್ದು, ಪ್ರಕೃತಿಯ ನೈಸರ್ಗಿಕ ಸುಂದರ ವೈಭವವನ್ನು ನೋಡಲು ಇಷ್ಟ ಪಡು...
ಕರ್ನಾಟಕದ ಪರಂಪರೆಯ ತಾಣಗಳಿಗೆ ಪ್ರಯಾಣ ಮಾಡಿ
ಭಾರತದ ದಕ್ಷಿಣ ರಾಜ್ಯವಾದ ಭಾರತವು ಹೆಸರಾಂತ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿ ಜನಪ್ರಿಯವಾಗಿರುವ ಬೆಂಗಳೂರು ನಗರವು ಪ್ರವಾಸಿಗರಿಗೆ ಮೆಚ್ಚಿನ ಸ್ಥಳವಾಗಿದೆ ಅಲ್ಲದೆ ಕರ್ನಾಟಕ...
ಕುದುರೆಮುಖ ವಾರಂತ್ಯದ ವಿಹಾರಕ್ಕಾಗಿ ಭೇಟಿ ನೀಡಬಹುದಾದಂತಹ ತಾಣ
ಕರ್ನಾಟಕ ರಾಜ್ಯದಲ್ಲಿಯ ಕೆಲವು ಸ್ಥಳಗಳು ಇನ್ನೂ ಸಂಪೂರ್ಣವಾಗಿ ಪರಿಶೋಧನೆಗೆ ಒಳಪಡದೇ ಇರುವ ಕಾರಣದಿಂದಾಗಿ ಇವುಗಳ ವೈಶಿಷ್ಟ್ಯತೆಯು ಇನ್ನೂ ಹಾಗೆಯೇ ಉಳಿದುಕೊಂಡಿದೆ. ನಂಬಲಸಾಧ್ಯವ...
ಚಿಕ್ಕಮಗಳೂರಿನಲ್ಲಿರುವ ಮಾನವ ನಿರ್ಮಿತ ಹಿರೆಕೊಳಲೆ ಸರೋವರವನ್ನು ನೋಡಿ
PC: Facebook ಹಿರೆಕೊಳಲೆ ಸರೋವರವು ಸುಂದರವಾದ ಮಾನವ ನಿರ್ಮಿತ ಸರೋವರವಾಗಿದ್ದು, ಚಿಕ್ಕಮಗಳೂರಿನ ಸೌಂದರ್ಯದ ಮಧ್ಯೆ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿದೆ. ಮುಳ್ಳಯನಗಿರಿಯ ಪ್ರಸಿದ್...
ಮಾರಿಕಾಂಬ ದೇವಿಗೆ ಬೊಟ್ಟು ಇಟ್ಟರೆ ಹುಲ್ಲಿನ ಮೂಟೆ ಹೊತ್ತಿ ಉರಿಯುತ್ತಂತೆ!
ಲಕ್ಕವಳ್ಳಿ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲ್ಲೂಕಿನಲ್ಲಿರುವ ಸಣ್ಣ ಪಟ್ಟಣ. ದಕ್ಷಿಣ ಭಾರತದ ಕರ್ನಾಟಕ ರಾಜ್ಯ. ಲಕ್ಕವಳ್ಳಿ ಎಂಬುದು ಭದ್ರಾ ನದಿಯುದ್ದಕ್ಕೂ ಒಂದು ಅಣೆಕಟ್ಟಿನ ...
ಚಿಕ್ಕಮಗಳೂರಿನ ತರಿಕೆರೆಯ ಸೌಂದರ್ಯವನ್ನೊಮ್ಮೆ ನೋಡಿ
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಹಾಡು ಕೇಳಿರುವವರಿಗೆ ಈ ಸ್ಥಳದ ಬಗ್ಗೆ ಗೊತ್ತೇ ಇರುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರು...
3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು
ಚಿಕ್ಕಮಗಳೂರು ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೋಡಬೇಕಾದಂತಹ ಅನೇಕ ಸ್ಥಳಗಳಿವೆ. ಪ್ರಕೃತಿಯ ಮಡಿಲಲ್ಲಿ ಕಣ್ಮನ ತಣಿಸುವ ಅನೇಕ ಜಲಪಾತಗಳು, ಬೆಟ್ಟಗಳು, ಟೀ ತೋಟ...
ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ
ತುಂಗಾ, ಭದ್ರಾ, ನೇತ್ರಾವತಿ ನದಿಯ ಉಗಮ ಸ್ಥಾನ ಯಾವುದು ಅನ್ನೋದು ನಿಮಗೆ ಗೊತ್ತಾ? ಈ ಮೂರು ನದಿಗಳು ಒಂದು ಸ್ಥಳದಲ್ಲಿ ಹುಟ್ಟಿ ಅಲ್ಲಿಂದ ಬೇರೆ ಬೇರೆ ದಿಕ್ಕಿನಲ್ಲಿ ಹರಿಯುತ್ತವೆ. ಇಂದು...
ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?
ಅಯ್ಯನಕೆರೆ ಸರೋವರ, ಬಾಬಾ ಬುಡನ್ ಗಿರಿ ಬೆಟ್ಟಗಳ ಪೂರ್ವ ತಳದಲ್ಲಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ದೊಡ್ಡ ಸರೋವರ ಮತ್ತು ಕರ್ನಾಟಕದ ಎರಡನೇ ಅತಿದೊಡ್ಡ ಸರೋವರವಾಗಿದೆ. ಅಯ್ಯನಕೆರೆಯ...
ಕಲ್ಲತ್ತಿ ಜಲಪಾತದಲ್ಲಿ ಸ್ನಾನ ಮಾಡಿದ್ದೀರಾ?
ಕರ್ನಾಟಕದ ಹಲವು ಅದ್ಭುತ ಜಲಪಾತಗಳಲ್ಲಿ ಕಲ್ಲತ್ತಿ ಜಲಪಾತವೂ ಒಂದು. ಇದು ಕರ್ನಾಟಕದ ಅತ್ಯಂತ ಆಕರ್ಷಕ ಪ್ರವಾಸಿ ತಾಣವೂ ಆಗಿದೆ. ಇಡೀ ಪ್ರದೇಶವನ್ನು ಹಸಿರು ಬಣ್ಣದಿಂದ ಮುಚ್ಚಲಾಗುತ್...
ಬಾಬಾ ಬುಡನ್ ಗಿರಿ ಬಳಿ ಇರುವ ಎಂದಿಗೂ ಬತ್ತದ ಈ ಜಲಪಾತ ನೋಡಿದ್ದೀರಾ?
ಕರ್ನಾಟಕದಲ್ಲಿ ಎಷ್ಟೊಂದು ಜಲಪಾತಗಳಿವೆ. ಜಲಪಾತಗಳ ನಿಜವಾದ ಸೌಂದರ್ಯವನ್ನು ಕಾಣಬೇಕಾದರೆ ನೀವು ಮಳೆಗಾಲದಲ್ಲಿಯೇ ಅಲ್ಲಿಗೆ ಭೇಟಿ ನೀಡಬೇಕು. ಚಿಕ್ಕಮಗಳೂರಿನಲ್ಲೂ ಸಾಕಷ್ಟು ಜಲಪಾತ...
ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ
ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲ...