ಕರೋನವೈರಸ್ ಲಾಕ್ಡೌನ್ ಸಮಯದಲ್ಲಿ ವೀಕ್ಷಿಸಬಹುದಾದ 9 ಅದ್ಭುತ ಪ್ರಯಾಣ ಚಲನಚಿತ್ರಗಳು
ನೀವು ಮನೆಯಿಂದ ಕೆಲಸ ಮಾಡುತ್ತಿರಲಿ ಅಥವಾ ವಿಶ್ರಾಂತಿ ಪಡೆಯುತ್ತಿರಲಿ, COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ಮನೆಯಲ್ಲೇ ಇರುವುದು, ಸಾಮಾಜಿಕ ದೂರವನ್ನು ಅಭ್ಯಾಸ ಮಾಡುವುದು , ನಿಮ್ಮನ್ನ...
ಪ್ರವಾಸಿ ಉದ್ಯಮದ ಭವಿಷ್ಯದ ಸ್ಥಿತಿಯು ಹೇಗಿರಬಹುದು?
ಕೋವಿಡ್ -19 ಮಹಾಮಾರಿಯ ಕಾರಣದಿಂದಾಗಿ ವಿಶ್ವದಾದ್ಯಂತ ಎಲ್ಲಾ ವ್ಯಾಪಾರ ಕ್ಷೇತ್ರಗಳಿಗೆ ಅಗ್ನಿಪರೀಕ್ಷೆಯ ಸಮಯವಾಗಿದ್ದು ಎಲ್ಲಾ ಕಡೆ ವ್ಯಾಪಾರದಲ್ಲಿ ಭಾರೀ ಏರುಪೇರು ಉಂಟಾಗಿದೆ. ಜಾ...
ಗುಂಪಿನಲ್ಲಿ ಪ್ರಯಾಣ ಮಾಡೋದ್ರಿಂದ ಎಷ್ಟೊಂದು ಪ್ರಯೋಜನಗಳು ಇವೆ ಗೊತ್ತಾ?
ಪ್ರಯಾಣ ಮಾಡುವಾಗ ನಿಮ್ಮ ಜೊತೆ ಸ್ನೇಹಿತರಿದ್ದರೆ ಅದರ ಸಂತೋಷ ಬೇರೆನೇ ಇರುತ್ತದೆ ಅಲ್ಲದೆ ದಾರಿ ಎಷ್ಟೇ ದೂರ ಇದ್ದರು ಕಡಿಮೆ ಎಂದು ತೋರುತ್ತದೆ! ಅಂತೆಯೇ, ಒಂದು ಗುಂಪಿನಲ್ಲಿ ಪ್ರಯಾಣ...
ರಸ್ತೆ ಪ್ರಯಾಣದ ಸಮಯದಲ್ಲಿ ಇವುಗಳನ್ನು ಸೇವಿಸದಿದ್ದರೆ ಪ್ರಯಾಣ ಸುಖಕರ
ಬಹಳಷ್ಟು ಜನರಿಗೆ ದೂರ ರಸ್ತೆ ಪ್ರಯಾಣ ಮಾಡುವಾಗ ತಲೆನೋವು, ಅಸಿಡಿಟಿ, ವಾಂತಿ, ಹೊಟ್ಟೆಯೊಳಗೆ ಏನೋ ಒಂದು ರೀತಿಯ ಅನುಭವವಾಗೋದು ಸಹಜ. ನಿಮಗೂ ಕೂಡಾ ಈ ರೀತಿಯೆಲ್ಲಾ ಆಗುತ್ತದೆ ಎಂದಾದರೆ ...
ಸ್ಟೀಲ್ ಸಿಟಿ ಜೇಮ್ಶೆಡ್ ಪುರಕ್ಕೆ ಒಂದು ಪ್ರವಾಸ
ಚೋಟಾ ನಾಗ್ಪುರ್ ಪ್ರಸ್ಥಭೂಮಿಯ ಅಭಿವೃದ್ದಿ ಹೊಂದುತ್ತಿರುವ ಬಯಲು ಪ್ರದೇಶದಲ್ಲಿರುವ ಜೆಮ್್ಶೆಡ್ ಪುರ ಭಾರತದಲ್ಲಿಯ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲ...
ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?
ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ ಅಪಾಯಕಾರಿ ಟ್ರಕ್ಕಿಂಗ್ಗೆ ಹೆಸರುವಾಸಿಯಾದಂತಹ ತಾಣವಾಗಿದೆ. ಇದು ಸಾಕಷ್ಟು ಚಾರಣಿಗರನ್ನು ಭಯಬೀತಗೊಳಿಸಿದೆ. ಆದರೂ ಇದೂ ಮತ್ತಷ್ಟು ...
ತತ್ಕಾಲ್ ಟಿಕೆಟ್ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ
ತತ್ಕಾಲ್ನ ರೂಲ್ಸ್ ಪದೇ ಪದೇ ಬದಲಾಗುತ್ತಾ ಇರುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಕನ್ಫ್ಯೂಸ್ ಆಗಿದೆ. ಹಬ್ಬಗಳು ಸಮೀಪಿಸುತ್ತಿದ್ದಂತೆ ಅನೇಕರು ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ...
ಮಲಗಿರುವ ಹನುಮನಿಗೆ ಕುಂಕುಮದ ಲೇಪ ಹಚ್ಚಿದ್ರೆ ಇಷ್ಟ ಈಡೇರುತ್ತಂತೆ!
ಹನುಮಾನ್ನನ್ನು ಕಲಿಯುಗದ ಜೀವಂತ ದೇವರು ಎನ್ನಲಾಗುತ್ತದೆ. ಭಾರತದಾದ್ಯಂತ ಅನೇಕ ಹನುಮಂತನ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಮಂದಿರಗಳಿಗೆ ಅವುಗಳದ್ದೇ ಆದ ವಿಶೇಷತೆಗಳಿವೆ. ಹ...
ಮಹಾರಾಷ್ಟ್ರದಲ್ಲಿ ಈ ಬೀಚ್ಗಳೂ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ...
ಮಹಾರಾಷ್ಟ್ರದಲ್ಲಿರುವ ಬೀಚ್ ಗಳು ಪ್ರವಾಸೋದ್ಯಮದ ಒಂದು ಮಹತ್ವವಾದ ಭಾಗವಾಗಿದೆ.ಆದುದರಿಂದ ಇವುಗಳು ಯಾವಾಗಲೂ ಸ್ಥಳೀಯರು ಮತ್ತು ಪ್ರವಾಸಿಗರಿಂದ ತುಂಬಿರುತ್ತದೆ. ಆದರೂ ಇಲ್ಲಿರುವ...
ಮೇಲುಕೋಟೆ ಚೆಲುವ ನಾರಾಯಣನ ಸನ್ನಿಧಿಗೆ ಹೋಗಿ ಬನ್ನಿ
ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಇತ್ತೀಚೆಗೆ ಸಾಂಸ್ಕೃತಿಕ ಬೆಳವಣಿಗೆಯಿಂದ ವಂಚಿತವಾಗಿದೆ. ಇದು ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ನೆಲೆಯಾಗಿದ್ದು ಕರ್...
ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...
ರಾಮ ದೇವರ ಜನ್ಮಸ್ಥಳವಾದ ಅಯೋಧ್ಯೆಯು ಹಿಂದೂ ಧರ್ಮದವರಿಗೆ ಒಂದು ಅತೀ ಪವಿತ್ರವಾದ ಮತ್ತು ಪ್ರಾಮುಖ್ಯತೆ ಇರುವ ಸ್ಥಳವಾಗಿದೆ. ಇಲ್ಲಿನ ದೇವಾಲಯಗಳು ಮತ್ತು ಮಸೀದಿಗಳ ನಾಶದಿಂದಾಗಿ ಹಲ...
ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ
ಬಿಹಾರವು ಅನೇಕ ಪ್ರಾಚೀನ ಸ್ಥಳಗಳ ನೆಲೆಯಾಗಿದೆ. ಭಾರತದ ಇತಿಹಾಸವು ಇಂತಹ ಸಾಂಸ್ಕ್ರೃತಿಕ ಮತ್ತು ಅತ್ಯಂತ ಪ್ರಾಚೀನ ಸ್ಥಳಗಳ ಸರಹದ್ದಿನಿಂದಲೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತ...