ಭಾರತದಲ್ಲಿ ಶನಿ ದೇವರಿಗೆ ಅರ್ಪಿತವಾದ ದೇವಾಲಯಗಳು
ಹಿಂದೂ ಧರ್ಮದಲ್ಲಿ ಸುಮಾರು 33 ಮಿಲಿಯನ್ ದೇವತೆಗಳಿವೆ ಎಂದು ನಂಬಿಕೆ ಇದೆ. ಮರಗಳು, ಪ್ರಾಣಿಗಳು, ಮಳೆ ಇತ್ಯಾದಿಗಳಿಂದ ಪ್ರಾರಂಭಿಸಿ, ಪ್ರಕೃತಿಯ ಪ್ರತಿಯೊಂದು ಸೃಷ್ಟಿಯನ್ನು ಹಿಂದೂ ಧರ...
ದೆವ್ವಗಳನ್ನು ಬಿಡಿಸುವ ಭಾರತದ ಈ ಭಯಾನಕ ದೇವಾಲಯಗಳಿಗೆ ಎಂದಾದರೂ ಹೋಗಿದ್ದೀರಾ?
ಸಾಮಾನ್ಯವಾಗಿ, ಪ್ರಪಂಚವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ; ಒಂದು ಮಾಂತ್ರಿಕ ಚಟುವಟಿಕೆಗಳಲ್ಲಿ ನಂಬಿಕೆ ಇರುವವರು ಮತ್ತು ಇನ್ನೊಂದು ನಂಬಿಕೆಯಿಲ್ಲದವರು. ಹಾಗಾದರೆ, ನೀವು ಯಾ...
ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯದ ಬಗ್ಗೆ ಗೊತ್ತಾ?
ಕುಂದಗೋಳ ಪಾಶ್ಚಿಮಾತ್ಯ ಚಾಲುಕ್ಯ ಸಾಮ್ರಾಜ್ಯದ ಪ್ರಮುಖ ಪ್ರದೇಶದ ಒಳಭಾಗದಲ್ಲಿದೆ . 11 ನೇ ಶತಮಾನದ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಅಸ್ತಿತ್ವವು ಈ ಸಮರ್ಥನೆಯನ್ನು ಬೆಂಬಲಿಸುತ್ತ...
ಪಟ್ಟದಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯವನ್ನೊಮ್ಮೆ ಭೇಟಿ ನೀಡಿ
ಕರ್ನಾಟಕದ ಪಟ್ಟದಕಲ್ಲು ಉತ್ತರ ಭಾರತದ ಅಥವಾ ಇಂಡೋ-ಆರ್ಯನ್ ಶೈಲಿ ಮತ್ತು ದಕ್ಷಿಣ ಭಾರತೀಯ ಅಥವಾ ದ್ರಾವಿಡ ಶೈಲಿಗಳಲ್ಲಿ ದೇವಾಲಯಗಳನ್ನು ಒಳಗೊಂಡಿರುವ ದೇವಾಲಯ ಸಂಕೀರ್ಣಕ್ಕೆ ಹೆಸರ...
ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ
ಯಾವತ್ತಾದರೂ ನೀವು ದರ್ಗಾದ ಒಳಗೆ ದೇವಸ್ಥಾನ ಇರುವುದನ್ನು ನೋಡಿದ್ದೀರಾ? ಇಲ್ಲವೆಂದಾದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಯಲ್ಲಿದೆ ಇಂತಹದ್ದೊಂದು ಪವಿತ್ರ ಕ್ಷೇತ್...
530ಮೆಟ್ಟಿಲುಗಳನ್ನು ಹತ್ತಿ ಹೋದರೆ ಮಾತ್ರ ಈ ಮರಳೇಶ್ವರನ ದರ್ಶನ ಸಿಗುತ್ತೆ
ಮರಳೇಶ್ವರ ದೇವಾಲಯದ ಬಗ್ಗೆ ಕೇಳಿದ್ದೀರಾ? ಇದು ಶಿವನಿಗೆ ಸಮರ್ಪಿತವಾದ ಒಂದು ಪುರಾತನ ದೇವಾಲಯ. ಈ ದೇವಾಲಯದ ದರ್ಶನ ಪಡೆಯಲು ನೀವು 530 ಮೆಟ್ಟಿಲುಗಳನ್ನು ಹತ್ತಬೇಕು. ಇದು ಚಿಕ್ಕ ದೇವಸ್...
ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!
ಹಿಂದೂಗಳಿಗೆ ಶನಿ ದೇವರೆಂದರೆ ಅಪಾರ ಗೌರವ ಹಾಗೆಯೇ ಭಯವೂ ಕೂಡಾ. ತಮ್ಮ ಮೇಲೆ ಯಾವುದೇ ಸಂಕಷ್ಟಗಳು , ಶನಿಯ ಕೆಟ್ಟ ದೃಷ್ಠಿ ಇರಬಾರದೆಂದು ಶನಿದೇವನನ್ನು ಭಕ್ತಯಿಂದ ಪೂಜಿಸುತ್ತಾರೆ. ಶನ...
ಗುಜರಾತ್ನಲ್ಲಿ ನೀವು ನೋಡಲೇ ಬೇಕಾದ ಅದ್ಭುತ ತಾಣಗಳಿವು
ಗುಜರಾತ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಒಂದು ರಾಜ್ಯವಾಗಿದೆ. ಗುಜರಾತ್ನ ಸಂಸ್ಕೃತಿ ಇಲ್ಲಿಯ ಜನಜೀವನಕ್ಕೆ ತನ್ನದೇ ಆದ ಮೆರುಗು ಬಂದಿದೆ. ದಯಾನಂದ ಸರಸ್ವತೀ,...
ರೆಡ್ಡಿ ರಾಜರು ಆಳ್ವಿಕೆ ನಡೆಸಿದ ಕೊಂಡವೀಡು ಕೋಟೆ....
ಚರಿತ್ರೆಗೆ ಮೌನ ಸಾಕ್ಷ್ಯಿಗಳೇ ಪೂರ್ವದಲ್ಲಿ ನಿರ್ಮಾಣ ಮಾಡಿದ ಗಿರಿ ದುರ್ಗಗಳು. ಈ ಕೋಟೆಯಲ್ಲಿನ ಪ್ರತಿ ಕಲ್ಲು ಅಂದು ನಡೆದ ಎಷ್ಟೊ ವಿಚಾರಗಳನ್ನು ಮೌನವಾಗಿಯೇ ತಿಳಿಸುತ್ತವೆ. ಅದ್ದ...
ಮೌಂಟ್ ಅಬು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು ಇವೆ...
ಮರಳಿನಿಂದ ಕೂಡಿರುವ ರಾಜಸ್ಥಾನದಲ್ಲಿ ಏಕೈಕ ಹಿಲ್ ಸ್ಟೇಷನ್ ಮೌಂಟ್ ಅಬು. ಇದು ಸಿರೋಹಿ ಎಂಬ ಜಿಲ್ಲೆಯಲ್ಲಿದೆ. ಮೌಂಟ್ ಅಬು ಸಮುದ್ರ ಮಟ್ಟದಿಂದ ಸುಮಾರು 1,220 ಮೀಟರ್ ಎತ್ತರದಲ್ಲಿರುವ ಅರ...
ಒಂದು ದಿನದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ತಾಣಗಳು...
ವಾರಾಂತ್ಯ ಬಂತೆಂದರೆ ಅನೇಕ ಮಂದಿ ಯುವಕ-ಯುವತಿಯರಿಗೆ ಎಲ್ಲಿಯಾದರು ಸುಂದರವಾದ ತಾಣಗಳಿಗೆ ಭೇಟಿ ನೀಡಿ ತಮ್ಮ ಸಮಯವನ್ನು ಕಳೆಯಬೇಕು ಎಂದಯ ಅಂದುಕೊಳ್ಳುವುದು ಸಾಮಾನ್ಯವಾದುದು. ಬೆಂಗ...
ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...
ರಾವಣನ, ಆತ್ಮಲಿಂಗ, ವಿನಾಯಕ ಎಂಬ ತಕ್ಷಣವೇ ಹಿಂದೂ ಪುರಾಣಗಳ ಬಗ್ಗೆ ಗೊತ್ತಿರುವವರಿಗೆ ಬೇಗ ಕರ್ನಾಟಕದಲ್ಲಿನ ಪ್ರವಿತ್ರವಾದ ಪುಣ್ಯಕ್ಷೇತ್ರ ಗೋಕರ್ಣ ನೆನಪಿಗೆ ಬರುತ್ತದೆ. ಅಲ್ಲಿ ಶ...