ಉತ್ತರ ಪ್ರದೇಶದಲ್ಲಿರುವ ಮಹೋಬಾದ ಇತಿಹಾಸ ಅದ್ಭುತ
ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ...
ಬಾರಾಬಂಕಿಯಲ್ಲಿದೆ ವಿಶಾಲವಾದ ಪಾರಿಜಾತ ವೃಕ್ಷ
ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿ...
ಅಕ್ಬರನ ಬೇಸಿಗೆ ಅರಮನೆ ಪಂಚ್ ಮಹಲ್ಗೆ ಹೋಗಿದ್ದೀರಾ?
ಪಂಚ್ ಮಹಲ್ ಎಂಬುದು ಒಂದು ಬೇಸಿಗೆ ಅರಮನೆ. ಇದು ಅಕ್ಬರನ ಮೂವರು ಪತ್ನಿಯರಿಗಾಗಿ ಹಾಗು ರಾಜ ಮನೆತನದ ಇನ್ನಿತರ ಸ್ತ್ರೀಯರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಐದು ಅಂತಸ್ತಿನ ಮೊಗಸಾಲೆಯ...
ಚಂದೌಲಿಯಲ್ಲಿರುವ ಈ ಜಲಪಾತಕ್ಕೆ ಮನಸೋಲದವರೇ ಇಲ್ಲ
ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹ...
ಷಾಹಿ ಸೇತುವೆಯ ಸೌಂದರ್ಯವನ್ನು ನೋಡಿ
ಸಾಮಾನ್ಯವಾಗಿ ನದಿಗೆ ಕಟ್ಟಲಾಗಿರುವ ಸೇತುವೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೀವು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿರುವ ಷಾಹಿ ಸೇತುವೆಯು ಎಲ್ಲಕ್ಕಿಂತಲೂ ವಿಭಿ...
ಇಲ್ಲಿನ ಮಹಿಳೆಯರು ಹೋಳಿ ಹಬ್ಬದಂದು ಪುರುಷರಿಗೆ ದೊಣ್ಣೆಯಲ್ಲಿ ಹೋಡಿತಾರಂತೆ
ಬಣ್ಣಗಳ ಹಬ್ಬ ಹೋಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರತಿಯೊಬ್ಬರು ಆಚರಿಸುವ ವಿಧಾನದಿಂದಾಗಿ ...
ಇದು ಯಶೋಧೆ ಬಾಲಕೃಷ್ಣನ ಬಟ್ಟೆಗಳನ್ನು ಒಗೆಯುತ್ತಿದ್ದ ಕುಂಡವಂತೆ
ಮಥುರಾದ ಬಗ್ಗೆ ನೀವು ಕೇಳಿರಲೇ ಬೇಕು. ಮಥುರಾವನ್ನು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಕೃಷ್ಣನ ಜನ್ಮ ಭೂಮಿಯಾದ ಮಥುರಾವು ಉತ್ತರ ಪ್ರದೇಶದಲ್ಲಿದೆ. ಅನೇಕ ಪ್ರಾ...
ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ!
ಉತ್ತರ ಪ್ರದೇಶದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೂ ತ್ರೇತಾ ಯುಗಕ್ಕೂ ಸಂಬಂಧವಿದೆಯಂತೆ. ಇದಕ್ಕೆ ಕಾರಣ ಇಲ್ಲಿ ಉರಿಯುತ್ತಿರುವ ಅಖಂಡ ಜ್ಯೋತಿ. ನಾವಿಂದು ಈ ವಿಶೇಷ ದೇವಾಲಯದ ಬಗ್...
ಅಯೋಧ್ಯೆಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು
ಶ್ರೀರಾಮನ ಜನ್ಮಭೂಮಿ ಎಂದೇ ಹೇಳಲಾಗುವ ಅಯೋಧ್ಯೆಯು ಬಹಳ ಪ್ರಾಚೀನ ನಗರವಾಗಿದೆ. ಫೈಜಾಬಾದ್ ಎನ್ನುವ ಹೆಸರನ್ನು ಬದಲಾಯಿಸಿ ಅಯೋಧ್ಯ ಎಂದು ಇಡಲಾಯಿತು. ಇಲ್ಲಿನ ಧಾರ್ಮಿಕ ಹಾಗೂ ಐತಿಹಾ...
ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?
ರಾಜ್ಯದ ಸುರಕ್ಷತೆಗೋಸ್ಕರ ಹಿಂದೆ ರಾಜಂದಿರು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಕೆಲವು ಪಾಳುಬಿದ್ದಿವೆ. ಈ ಪಾಳು ಬಿದ್ದಿರುವ ಕೋಟೆಗಳಿಗೆ ಸಂಬಂಧಿಸಿದಂತೆ ...
ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?
ಸಾಮಾನ್ಯವಾಗಿ ನೀರಿಗೆ ಎಲೆ ಹಾಕಿದ್ರೆ ಏನಾಗುತ್ತೆ , ನೀರಿನ ತೇಲುತ್ತಾ ಇರುತ್ತದೆ. ಅದೇ ಹಣ್ಣುಗಳನ್ನು ಹಾಕಿದ್ರೆ ನೀರಿನ ಒಳಗೆ ಮುಳುಗಿ ಹೋಗುತ್ತದೆ. ಆದ್ರೆ ಇಲ್ಲೊಂದು ವಿಶೇಷ ಸ್ಥಳ...
ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...
ರಾವಣನ, ಆತ್ಮಲಿಂಗ, ವಿನಾಯಕ ಎಂಬ ತಕ್ಷಣವೇ ಹಿಂದೂ ಪುರಾಣಗಳ ಬಗ್ಗೆ ಗೊತ್ತಿರುವವರಿಗೆ ಬೇಗ ಕರ್ನಾಟಕದಲ್ಲಿನ ಪ್ರವಿತ್ರವಾದ ಪುಣ್ಯಕ್ಷೇತ್ರ ಗೋಕರ್ಣ ನೆನಪಿಗೆ ಬರುತ್ತದೆ. ಅಲ್ಲಿ ಶ...