ಶ್ರೀವಿಲ್ಲಿಪುತೂರ್ ನಿಂದ ಕೇವಲ 45 ಕಿ ಮೀ ಇರುವ ಈ ಸ್ಥಳದ ಶಂಕರ ನಾರಾಯಣ ದೇವಾಲಯ ಜನಪ್ರಿಯವಾಗಿದೆ.ಇಲ್ಲಿನ ಮಹತ್ತಾದ ವಾಸ್ತುಶಿಲ್ಪವನ್ನು ನೋಡಲು ಶ್ರೀವಿಲ್ಲಿಪುತೂರ್ ಗೆ ಬಂದವರು ಈ ಸ್ಥಳವನ್ನು ಭೇಟಿ ನೀಡಲೇಬೇಕು.ತಮಿಳುನಾಡಿನ ತಿರುನೆಲ್ವೆಲ್ಲಿ ಜಿಲ್ಲೆಯಲ್ಲಿ ಈ ದೇವಾಲಯವಿದೆ.ಸ್ಥಳೀಯರ ಪ್ರಕಾರ ಕ್ರಿ, ಶ 900 ರಲ್ಲಿ ಉಕಿರ ಪಾಂಡ್ಯನ್ ಇಂದ ಈ ದೇವಾಲಯ ಕಟ್ಟಲಾಯಿತು.ದೇವಸ್ಥಾನದ ಆವರಣದಲ್ಲಿ ನಡೆಯುವ ಆದಿ ತಬಸು ಹಬ್ಬಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ.ಈ ದೇವಸ್ಥಾನದಲ್ಲಿ ಅದರದೇ ಆಸ್ತಿ ಇದೆ.ಮತ್ತು ಸ್ಥಳೀಯರಿಂದ ಇದು ಬಹಳ ಶ್ರೇಯಸ್ಕರವಾದ ದೇವಾಲಯ ಎಂದು ಪರಿಗಣಿಸಲಾಗಿದೆ.ಈ ದೇವಸ್ಥಾನದ ಬೌಗೋಳಿಕ ಎತ್ತರ 52 ಮೀಟರ್.ಆಗಸ್ಟ್ ತಿಂಗಳಿನಲ್ಲಿ 12 ದಿನ ಆದಿ ತಬಸು ಹಬ್ಬ ನಡೆಯುತ್ತದೆ.ಅಷ್ಟೇಅಲ್ಲ ಇದರ ಸುತ್ತಮುತ್ತಲು ಸಾಕಷ್ಟು ಪಿಕ್ನಿಕ್ ಸ್ಥಳಗಳಿವೆ.


Click it and Unblock the Notifications