ಸಿಂಹಾಚಲಂ : ನರಸಿಂಹನ ನಾಡು
ಸಿಂಹಾಚಲಂ ಎನ್ನುವುದು ದಕ್ಷಿಣ ಭಾರತ ಒಂದು ರಾಜ್ಯವಾದ ಆಂಧ್ರ ಪ್ರದೇಶದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಹಳ್ಳಿಯು ವಿಶಾಖಪಟ್ಟಣಂ ( ವೈಜಾಗ್) ಗೆ ಅತ್ಯಂತ ಸಮೀಪದಲ್ಲಿದೆ. ಈ ಸ್ಥಳವು ವಿಷ್ಣು ಭಕ್ತರಿಗೆ ಹೇಳಿ......
ವೈಜಾಗ್ - ಒಂದು ಸಂಪೂರ್ಣ ಪ್ರವಾಸಿ ತಾಣ
ಬಂದರು ಪಟ್ಟಣವಾದ ವಿಶಾಖಪಟ್ಟಣಂ ಗೆ ಇರುವ ಜನಪ್ರಿಯ ಹೆಸರೇ ವೈಜಾಗ್. ಭಾರತದ ಆಗ್ನೇಯ ಕರಾವಳಿಯಲ್ಲಿರುವ ಇದು, ಆಂಧ್ರ ಪ್ರದೇಶದ ಎರಡನೇ ದೊಡ್ಡ ನಗರವಾಗಿದೆ. ಪ್ರಾಥಮಿಕವಾಗಿ ಒಂದು ಕೈಗಾರಿಕಾ ನಗರವಾಗಿರುವ......
ವಿಜಯವಾಡಾ : ಮಾವು ಮತ್ತು ಸಿಹಿಯ ತಾಣ
ಭಾರತದಲ್ಲಿನ ಪ್ರತಿಯೊಂದು ರಾಜ್ಯಗಳೂ ಒಂದಿಲ್ಲೊಂದು ಕ್ಷೇತ್ರಗಳಲ್ಲಿ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಿಂದಾಗಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತವೆ. ನಮ್ಮ ದೇಶದ ಆಂಧ್ರ ಪ್ರದೇಶ......
ಭದ್ರಾಚಲಂ : ಶ್ರೀ ರಾಮನ ನೆಲೆ
ತೆಲಂಗಾಣ ರಾಜ್ಯವು ಹಿಂದೂ ಧರ್ಮಕ್ಕೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾದ ತಾಣ. ಇಲ್ಲಿ ಶ್ರೀ ರಾಮಚಂದ್ರನ ಅಸ್ತಿತ್ವವನ್ನು ಹೇಳುವಂತಹ ಹಲವಾರು ಸನ್ನಿವೇಶಗಳು ಇಲ್ಲಿವೆ. ಮುದ್ರೆಗಳು ಪ್ರವಾಸಿಗರನ್ನು......
ಅಮರಾವತಿ: ಇತಿಹಾಸದೊಳಗೊಂದು ನೆನಪಿನ ನಡಿಗೆ
ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಂಡೆಯ ಮೇಲೆ ಅಮರಾವತಿಯೆಂಬ ಪುಟ್ಟ ಪಟ್ಟಣವಿದೆ. ಇಲ್ಲಿರುವ ಅಮರೇಶ್ವರ ದೇವಸ್ಥಾನದಿಂದಾಗಿ ಪ್ರಪಂಚದಾದ್ಯಂತ ಈ ಸ್ಥಳ ಗಮನ ಸೆಳೆಯುತ್ತದೆ. ಅಮರಾವತಿಯಲ್ಲಿರುವ......
ಗುಂಟೂರು: ಶೈಕ್ಷಣಿಕ ನಗರಕ್ಕೆ ಮತ್ತೊಂದು ಹೆಸರು
ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿರುವ ಗುಂಟೂರು ನಗರ ಬಂಗಾಳಕೊಲ್ಲಿ ಸಮುದ್ರ ತೀರದಿಂದ ಸರಿಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನ ಆಗ್ನೇಯ ದಿಕ್ಕಿಗಿರುವ ಗುಂಟೂರು......