ಕಾರ್ತಿಕೇಯ ದೇವರ ದೇವಸ್ಥಾನವು ಶಿವನ ಮಗನಾದ ಕಾರ್ತಿಕೇಯ ದೇವರಿಗೆ ಮೀಸಲಾಗಿದೆ. ಇದು ಪಂಚಗಣಿಯಲ್ಲಿರುವ ರಾಯ್ಪುರಿ ಗುಹೆಗಳಲ್ಲಿ ನಿರ್ಮಿಸಲಾಗಿದೆ.
ಯಾತ್ರಿಕರು ಮತ್ತು ಭಕ್ತರು ಗುಹೆಗಳಲ್ಲಿ ಸಾಲಾಗಿ ನಿಂತು ಮರಳಿನಿಂದ ನಿರ್ಮಿಸಲಾಗಿರುವ ಈ ಅದ್ಭುತ ದೇವಸ್ಥಾನ ನೋಡುತ್ತಾರೆ. ತೈಪೂಣ್ಯಂ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುವ ಉತ್ಸವ, ಆರಾಧಕರಿಂದ ಇದು ಹೆಚ್ಚು ಅದ್ದೂರಿಯಾಗಿ ಆಚರಿಸಲ್ಪಡುತ್ತದೆ.
ಮಧುರವಾದ ಮತ್ತು ಇಂದ್ರಿಯಗಳಿಗೆ ಹಿತವಾಗಿರುವ ಸುತ್ತಮುತ್ತಲ ಸ್ಥಳವು ನಿಮ್ಮ ಆಧ್ಯಾತ್ಮಿಕ ಕಾಂತಿಯನ್ನು ಹೆಚ್ಚಿಸುತ್ತದೆ.


Click it and Unblock the Notifications