ರಾಜ್ ಕೋಟ್: ಗಾಂಧೀಜಿ ತನ್ನ ಆರಂಭದ ವರ್ಷಗಳನ್ನು ಕಳೆದ ಸ್ಥಳ
ರಾಜ್ ಕೋಟ್ ಸೌರಾಷ್ಟ್ರ ರಾಜ್ಯದ ಮಾಜಿ ರಾಜಧಾನಿಯಾಗಿ ಭಾರೀ ಪ್ರಸಿದ್ಧಿ ಪಡೆದುಕೊಂಡಿತ್ತು. ಈಗ ಅದು ರಾಜಧಾನಿಯಲ್ಲದಿದ್ದರೂ ವೈಭವದ ಗತಕಾಲ ಮತ್ತು ಬ್ರಿಟಿಷರ ಕಾಲದಿಂದ ಇತಿಹಾಸದಲ್ಲಿ ತನ್ನ ಹೆಸರನ್ನು ಉಳಿಕೊಂಡಿರುವ......
ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ
ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ......
ಜಾಮ್ ನಗರ: ಜಾಮರ ನಗರ
ಕ್ರಿ.ಶ 1540 ರಲ್ಲಿ ಜಾಮ್ ರಾವಲ್ ತನ್ನ ನವನಗರ ರಾಜ್ಯದ ರಾಜಧಾನಿಯನ್ನಾಗಿ ಜಾಮ್ ನಗರವನ್ನು ನಿರ್ಮಿಸಿದನು. ರಂಗಮತಿ ಮತ್ತು ನಾಗಮತಿ ನದಿಗಳ ಸಂಗಮ ಸ್ಥಾನದ ಬಳಿ ಇರುವ ರಣ್ ಮಲ್ ಸರೋವರದ ಬಳಿಯಲ್ಲಿ ಈ ನಗರವನ್ನು......
ಧೋಲವಿರ : ಹರಪ್ಪನ್ ನಗರ
ಹರಪ್ಪನ್ ನಾಗರೀಕತೆಯ ಅವಶೇಷಗಳನ್ನು ಇಲ್ಲಿ ಕಾಣಬಹುದಾದ್ದರಿಂದ ಧೋಲಾವಿರ ಪ್ರಸಿದ್ಧಿ ಪಡೆದಿದೆ. ಸಿಂಧೂ ಕಣಿವೆ ನಾಗರೀಕತೆಯ ಮುಖ್ಯ ಪುರಾತತ್ವ ಸ್ಥಳಗಳಲ್ಲಿ ಒಂದಾದ ಧೋಲಾವಿರ ಕಚ್ ನ ರಣ್ ನಲ್ಲಿ ಖಾದಿರ್ ಬೆಟ್......
ಭುಜ್ : ರಾಜಹಂಸಗಳ ವಿರಾಮದ ತಾಣ
ಭುಜ್ ಇದು ಆಳವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರವಾಗಿದ್ದು, ಕಚ್ ನ ಜಿಲ್ಲಾ ಮುಖ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಭುಜಿಯೋ ದುಂಗಾರ ಎಂಬ ಬೆಟ್ಟದ ಕಾರಣದಿಂದಾಗಿ ಮತ್ತು......
ಮೋರ್ಬಿ : ತೂಗು ಸೇತುವೆಯ ಅದ್ಬುತ
ಮಛು ನದಿ ದಡದಲ್ಲಿರುವ ಮೋರ್ಬಿ ದೇಶೀಯ ಸಂಪ್ರದಾಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ದ ಅದ್ಬುತ ಬೆಸುಗೆಗೆ ಉದಾಹರಣೆಯಾಗಿದೆ. ಈ ನಗರವನ್ನು ಪ್ರವೇಶಿಸಲೆಂದು ಇರುವ ತೂಗು ಸೇತುವೆಯನ್ನು ಬ್ರಿಟಿಷರ ಕಾಲದಲ್ಲಿ......
ಮಾಂಡ್ವಿ : ಅಲೆಮಾರಿ ಮನಗಳಿಗೊಂದು ರೇವುತಾಣ
ಭಾರತದ ಭೂಪಟದಲ್ಲಿ ತೀರವನ್ನು ಗಮನಿಸಿದರೆ ಹಲವೆಡೆ ಸಮುದ್ರ ನೆಲದ ಒಳಭಾಗವನ್ನು ಒಂದು ಚಿಕ್ಕ ಗೆರೆಯಾಕಾರದಲ್ಲಿ ಆಕ್ರಮಿಸಿರುವುದನ್ನು ಕಾಣಬಹುದು. ಈ ಪ್ರದೇಶದಲ್ಲಿ ಸಮುದ್ರದ ಅಲೆಗಳ ತೀವ್ರತೆ ಕಡಿಮೆಯಿದ್ದು ಹಡಗುಗಳಿಗೆ......
ದ್ವಾರಕ : ಗುಜರಾತಿನ ಪವಿತ್ರ ಭೂಮಿ
ಸಂಸ್ಕೃತ ಸಾಹಿತ್ಯದಲ್ಲಿ ‘ದ್ವಾರಾವತಿ’ ಎಂದು ಹೆಸರಾದ ದ್ವಾರಕ ಭಾರತದ ಏಳು ಪುರಾತನ ನಗರಗಳಲ್ಲೊಂದು. ಇದು ಶ್ರೀ ಕೃಷ್ಣನ ಊರು. ಇದು ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವ......
ಗಾಂಧಿಧಾಮ : ಸುಸಂಸ್ಕೃತ ಹಾಗೂ ಶಾಂತಿಯುತ ನಗರ
ಗಾಂಧಿಧಾಮ, ಹೆಸರು ಕೇಳಿದರೆ ಗಾಂಧೀಜಿಯವರ ಮನೆ ಎಂಬ ಭಾವನೆ ಬಂದರೂ ಇದು ಗಾಂಧೀಜಿಯವರ ಔದಾರ್ಯದ ಒಂದು ಕೊಡುಗೆಯೇ ಹೌದು. ಭಾರತಕ್ಕೆ ಸ್ವಾತಂತ್ಯ ದೊರೆತ ಬಳಿಕ ಪಾಕಿಸ್ತಾನದಲ್ಲಿರುವ ಸಿಂಧಿ ಜನರನ್ನು ಭಾರತದ ನೆಲದಲ್ಲಿ......